‘8 ರಿಂದ 16ನೇ ವಯಸ್ಸಿನ ಅವಧಿ ಮಹತ್ವದ್ದು. ಹೀಗಾಗಿ ರಾಷ್ಟ್ರೀಯ ಪಠ್ಯಕ್ರಮ ಜಾರಿಗೊಳಿಸುವುದು ಅಗತ್ಯ. ಆದರೆ, ಮದಸರಾ, ವೇದ ಪಾಠಶಾಲೆಗಳಂತಹ ಸಂಸ್ಥೆಗಳನ್ನು ಆರ್ಟಿಇ ಕಾಯ್ದೆ ವ್ಯಾಪ್ತಿಯಿಂದ ಹೊರಗಡೆ ಇಟ್ಟಿರುವುದು ಮಕ್ಕಳ ಮೇಲೆ ಧಾರ್ಮಿಕತೆ ಪ್ರಭಾವ ಬೀರುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಅರ್ಜಿದಾರ ಪರ ವಕೀಲ ರಂಜಿತ್ ಕುಮಾರ್ ವಾದಿಸಿದ್ದರು.