ವಾದದ ವೇಳೆ ದೆಹಲಿ ಪೊಲೀಸರು ತರೂರ್ ಅವರ ವಿರುದ್ಧ 306 (ಆತ್ಮಹತ್ಯೆ) ಸೇರಿದಂತೆ ವಿವಿಧ ಆರೋಪ ಪಟ್ಟಿ ಸಿದ್ಧಪಡಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಕೋರಿದಾಗ, ತರೂರ್ ಪರ ಹಾಜರಿದ್ದ ಹಿರಿಯ ವಕೀಲ ವಿಕಾಸ್ ಪಹ್ವಾ ಅವರು ಎಸ್ಐಟಿಯು ತನಿಖೆ ನಡೆಸಿದ್ದು ತರೂರ್ ಅವರ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ಮುಕ್ತಗೊಳಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.