ಸಮೀಕ್ಷೆ ವೇಳೆ ದೊರೆತಿರುವುದು ಶಿವಲಿಂಗವೇ ಅಥವಾ ಕಾರಂಜಿಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅಲ್ಲಿರಲಿಲ್ಲ. ಆದರೆ, ಎಲ್ಲೆಲ್ಲಿ ಮಸೀದಿಯ ಸುತ್ತಲೂ ಅಥವಾ ಅದರ ಆವರಣದಲ್ಲಿ ಉತ್ಖನನ ಮಾಡಲಾಗಿದೆಯೋ ಅಲ್ಲೆಲ್ಲ ಶಿವಲಿಂಗ ಮತ್ತು ನಾಗದೇವತೆಗಳ ಕುರುಹು ಪತ್ತೆಯಾಗಿವೆ. ಇತಿಹಾಸ ಏನು ಹೇಳುತ್ತದೆಯೋ ಸಾಮಾಜಿಕ ಮಾಧ್ಯಮಗಳು, ಟಿವಿ ಅದನ್ನು ತೋರಿಸುತ್ತಿವೆ’ ಎಂದು ಹೇಳಿದ್ದಾರೆ.