ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಸೋಮವಾರ, 23 ಫೆಬ್ರುವರಿ ‌2026

Prajavani Cartoon: ಚಿನಕುರುಳಿ | ಸೋಮವಾರ, 23 ಫೆಬ್ರುವರಿ ‌2026
Last Updated 23 ಫೆಬ್ರುವರಿ 2026, 0:03 IST
ಚಿನಕುರುಳಿ | ಸೋಮವಾರ, 23 ಫೆಬ್ರುವರಿ ‌2026

ಗುಂಡಣ್ಣ: ಸೋಮವಾರ, 23 ಫೆಬ್ರುವರಿ ‌2026

Gundanna: ಸೋಮವಾರ, 23 ಫೆಬ್ರುವರಿ ‌2026. ಪ್ರತಿ ದಿನದ ಅಣಕು ಪ್ರಸಂಗಗಳು ಮತ್ತು ಹಾಸ್ಯ ಚಟಾಕಿಗಳೊಂದಿಗೆ ನಿಮ್ಮ ನೆಚ್ಚಿನ ಗುಂಡಣ್ಣ ವ್ಯಂಗ್ಯಚಿತ್ರ.
Last Updated 23 ಫೆಬ್ರುವರಿ 2026, 1:27 IST
ಗುಂಡಣ್ಣ: ಸೋಮವಾರ, 23 ಫೆಬ್ರುವರಿ ‌2026

ಶಸ್ತ್ರವಿಲ್ಲದೆ ಹೃದಯದ ರಕ್ತನಾಳದಲ್ಲಿನ ಕೊಬ್ಬು, ಮೂತ್ರಪಿಂಡ ಕಲ್ಲು ಕರಗಿಸುವ ರೊಬೊ

Medical Innovation: ನವದೆಹಲಿಯ ಭಾರತೀಯ ಮಂಟಪದಲ್ಲಿ ಆಯೋಜಿಸಿದ ಕೃತಕ ಬುದ್ಧಿಮತ್ತೆ ಕುರಿತ ಶೃಂಗದ ನಂತರ, ಹೃದಯದ ರಕ್ತನಾಳಕೊಬ್ಬು ಮತ್ತು ಮೂತ್ರಪಿಂಡ ಕಲ್ಲುಗಳಿಗೆ ಶಸ್ತ್ರವಿಲ್ಲದ ಚಿಕಿತ್ಸೆ ಮುಂದಾದ ಸವಾಲು.
Last Updated 23 ಫೆಬ್ರುವರಿ 2026, 7:35 IST
ಶಸ್ತ್ರವಿಲ್ಲದೆ ಹೃದಯದ ರಕ್ತನಾಳದಲ್ಲಿನ ಕೊಬ್ಬು, ಮೂತ್ರಪಿಂಡ ಕಲ್ಲು ಕರಗಿಸುವ ರೊಬೊ

ಚುರುಮುರಿ: ನಾಯಿಪಾಡು

Artificial Intelligence: ‘ಮೋದಿಮಾಮಾರು ಏಷ್ಯಾ ಖಂಡದಲ್ಲಿ ಮೊದಲನೇ ಸಲ ಯಶಸ್ವಿಯಾಗಿ ಇಂಡಿಯಾ ಎಐ ಇಂಪ್ಯಾಕ್ಟ್‌ ಸಮ್ಮಿಟ್‌ ನಡೆಸಿದ್ರು! ಆವಾಗ ಯುಪಿಎ ಅಧಿಕಾರದಲ್ಲಿದ್ದಾಗ ಇಂಥದ್ದು ನಡೆಸೇ ಇರಲಿಲ್ಲ’ ಎಂದು ಬೆಕ್ಕಣ್ಣ ಮೀಸೆ ತಿರುವಿ, ಅಭಿಮಾನದಿಂದ ಉಲಿಯಿತು.
Last Updated 22 ಫೆಬ್ರುವರಿ 2026, 23:30 IST
ಚುರುಮುರಿ: ನಾಯಿಪಾಡು

ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ

Japan Vacation: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ ಅವರೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 5:33 IST
ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ
err

ದ.ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕೆ ಇದೆ ಸೆಮೀಸ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Net Run Rate Scenario: ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕವೂ ಭಾರತಕ್ಕೆ ಸೆಮಿಫೈನಲ್ ಅವಕಾಶ ಉಳಿದಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಭಾರೀ ಗೆಲುವು ಮತ್ತು ಇತರ ತಂಡಗಳ ಫಲಿತಾಂಶಗಳು ನಿರ್ಣಾಯಕವಾಗಿವೆ.
Last Updated 23 ಫೆಬ್ರುವರಿ 2026, 6:02 IST
ದ.ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕೆ ಇದೆ ಸೆಮೀಸ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

ಧಾರವಾಡ | ಕೆ‌ಡಿಪಿ ಸಭೆ: ಎಫ್‌.ಎಚ್‌.ಜಕ್ಕಪ್ಪನವರ – ಸಚಿವ ಲಾಡ್‌ ವಾಗ್ವಾದ

Dharwad KDP Meeting: ಧಾರವಾಡದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಎಫ್‌.ಎಚ್‌.ಜಕ್ಕಪ್ಪನವರ ಹಾಗೂ ಸಚಿವ ಸಂತೋಷ ಲಾಡ್ ನಡುವೆ ತೀವ್ರ ವಾಗ್ವಾದ ನಡೆಯಿತು.
Last Updated 23 ಫೆಬ್ರುವರಿ 2026, 13:21 IST
ಧಾರವಾಡ | ಕೆ‌ಡಿಪಿ ಸಭೆ: ಎಫ್‌.ಎಚ್‌.ಜಕ್ಕಪ್ಪನವರ – ಸಚಿವ ಲಾಡ್‌ ವಾಗ್ವಾದ
ADVERTISEMENT

ರಾಕ್ಷಸನಂತೆ ನೀರು ಕುಡಿಯುತ್ತಿರುವ ಗೂಗಲ್ ಡೇಟಾ ಸೆಂಟರ್‌ಗಳು..

Google Environmental Report: ಗೂಗಲ್‌ನ ಡೇಟಾ ಸೆಂಟರ್‌ಗಳಿಗೆ ಬಳಕೆಯಾಗುತ್ತಿರುವ ನೀರಿನ ಬಗ್ಗೆ ಜಾಗತಿಕವಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 2023ರಲ್ಲಿ ಗೂಗಲ್‌ನ ಡೇಟಾ ಸೆಂಟರ್‌ಗಳು ತಮ್ಮ ಸರ್ವರ್‌ಗಳನ್ನು ತಂಪಾಗಿಸಲು ಸುಮಾರು 23 ಶತಕೋಟಿ ಲೀಟರ್‌ ನೀರನ್ನು ಬಳಕೆ ಮಾಡಿದೆ.
Last Updated 21 ಫೆಬ್ರುವರಿ 2026, 12:42 IST
ರಾಕ್ಷಸನಂತೆ ನೀರು ಕುಡಿಯುತ್ತಿರುವ ಗೂಗಲ್ ಡೇಟಾ ಸೆಂಟರ್‌ಗಳು..

ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ಪತನ: ಏಳು ಮಂದಿ ಸಾವು

Jharkhand Plane Crash: ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ಛತ್ರ ಜಿಲ್ಲೆಯ ಸಿಮಾರಿಯಾ ಬಳಿಯ ಕಾಡಿನಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 18:53 IST
ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್‌ ಪತನ: ಏಳು ಮಂದಿ ಸಾವು

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?

Ranji Trophy Final: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಮಂಗಳವಾರ ಪಂದ್ಯ ಆರಂಭವಾಗಲಿದ್ದು, ಒಂದೆಡೆ ಭರದ ಸಿದ್ಧತೆಗಳು ನಡೆದಿವೆ.
Last Updated 23 ಫೆಬ್ರುವರಿ 2026, 9:28 IST
ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?
ADVERTISEMENT
ADVERTISEMENT
ADVERTISEMENT