ಗುರುವಾರ, 18 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025

ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025
Last Updated 17 ಡಿಸೆಂಬರ್ 2025, 23:30 IST
ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025

ಚುರುಮುರಿ: ಪಿಪಿಎಲ್ ಹರಾಜು!

Political Commentary: ‘ಐಪಿಎಲ್ ಆಟಗಾರರನ್ನು ಹರಾಜು ಹಾಕುವಂತೆ ನಮ್ ರಾಜಕಾರಣಿಗಳನ್ನೂ ಹರಾಜು ಹಾಕಿದರೆ ಹೇಗಿರುತ್ತೆ ರೀ…’ ಪೇಪರ್ ಓದುತ್ತಾ ಕೇಳಿದಳು ಹೆಂಡತಿ.
Last Updated 18 ಡಿಸೆಂಬರ್ 2025, 0:30 IST
ಚುರುಮುರಿ: ಪಿಪಿಎಲ್ ಹರಾಜು!

ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

Karnataka Political Clash: ಹೈ ಕಮಾಂಡ್‌ಗಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀವ್ರ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಒಬ್ಬ ಕಲೆಕ್ಷನ್‌ ಕಿಂಗ್‌ ಎಂದು ವಾಗ್ದಾಳಿ ನಡೆಸಿದರು.
Last Updated 18 ಡಿಸೆಂಬರ್ 2025, 10:00 IST
ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

Ellu Amavasya rules: ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿ ಆರಾಧನೆ, ದಾನ ಧರ್ಮ ಮತ್ತು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನಿದೋಷ ಹಾಗೂ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 18 ಡಿಸೆಂಬರ್ 2025, 7:35 IST
ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

IND vs SA T20 Shashi Tharoor: ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ಆಯೋಜನೆ ಮಾಡಬೇಕಿತ್ತು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 7:57 IST
IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

ವರ್ಷಾಂತ್ಯದ ರಜೆಗಳು: ಬ್ಯಾಂಕಿನ ಕೆಲಸಗಳಿದ್ದರೆ ಈ ಮೂರು ದಿನಗಳಲ್ಲೇ ಮುಗಿಸಿಕೊಳ್ಳಿ

December Bank Holidays: 2026 ಅನ್ನು ಬರಮಾಡಿಕೊಳ್ಳಲು ಈಗಾಗಲೇ ಸಿದ್ಧತೆಗಳು ಕೂಡ ಪ್ರಾರಂಭಗೊಂಡಿವೆ. ಈ ನಡುವೆ, ಬ್ಯಾಂಕಿನ ವಹಿವಾಟಿಗೆ ಸಂಬಂಧಿಸಿದ ಕೆಲಸಗಳನ್ನು ಕೂಡ ಶೀಘ್ರವಾಗಿ ಮುಗಿಸಿಕೊಳ್ಳಬೇಕು ಎಂದು ಜನರು ಯೋಚಿಸುತ್ತಿರುತ್ತಾರೆ.
Last Updated 18 ಡಿಸೆಂಬರ್ 2025, 10:25 IST
ವರ್ಷಾಂತ್ಯದ ರಜೆಗಳು: ಬ್ಯಾಂಕಿನ ಕೆಲಸಗಳಿದ್ದರೆ ಈ ಮೂರು ದಿನಗಳಲ್ಲೇ ಮುಗಿಸಿಕೊಳ್ಳಿ

ದ್ವೇಷ ಭಾಷಣ ತಡೆ ಮಸೂದೆಗೆ ಅಸ್ತು: ಶಿಕ್ಷೆ ಪ್ರಮಾಣ ಎಷ್ಟು?

Karnataka Assembly Hate Speech: ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ 'ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ'ಗೆ ಸರ್ಕಾರವು ಅಂಗೀಕಾರ ಪಡೆಯಿತು.
Last Updated 18 ಡಿಸೆಂಬರ್ 2025, 20:07 IST
ದ್ವೇಷ ಭಾಷಣ ತಡೆ ಮಸೂದೆಗೆ ಅಸ್ತು: ಶಿಕ್ಷೆ ಪ್ರಮಾಣ ಎಷ್ಟು?
ADVERTISEMENT

ದಿನ ಭವಿಷ್ಯ: ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು

ದಿನ ಭವಿಷ್ಯ: ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು
Last Updated 17 ಡಿಸೆಂಬರ್ 2025, 18:30 IST
ದಿನ ಭವಿಷ್ಯ: ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು

45 Movie: ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

Shivanna in Female Role: '45' ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಉಪೇಂದ್ರ ಹಾಡಿದ ಬಳಿಕ ನಾಚಿದ ಶಿವರಾಜ್‌ಕುಮಾರ್, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಳ್ಳುವ ದೃಶ್ಯ ಅಭಿಮಾನಿಗಳನ್ನು ಮಿಡಚಿತು.
Last Updated 16 ಡಿಸೆಂಬರ್ 2025, 23:48 IST
45 Movie:  ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

MLC ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ರಾಹುಲ್‌ ಗಾಂಧಿ ಆಪ್ತನ ಪತ್ನಿ

Pradnya Satav joins BJP: ಕಾಂಗ್ರೆಸ್ ನಾಯಕಿ ಪ್ರಜ್ಞಾ ಸಾತವ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್‌ (ಎಂಎಲ್‌ಸಿ) ಸದಸ್ಯ ಸ್ಥಾನಕ್ಕೆ ಇಂದು (ಗುರುವಾರ) ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರಿದ್ಡಾರೆ.
Last Updated 18 ಡಿಸೆಂಬರ್ 2025, 9:53 IST
MLC ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ರಾಹುಲ್‌ ಗಾಂಧಿ ಆಪ್ತನ ಪತ್ನಿ
ADVERTISEMENT
ADVERTISEMENT
ADVERTISEMENT