ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025

ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 20:09 IST
ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025

ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

Anushree Marriage: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆಯಲ್ಲಿ ಅಣ್ಣನಂತೆ ವರ್ತಿಸಿದ ವರುಣ್‌ ಗೌಡ ಬಗ್ಗೆ ಭಾವುಕರಾಗಿ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 10:37 IST
ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

ಚುರುಮುರಿ: ಜಗದ್ಗುರು ಪುರಾಣ

Social Commentary: ‘ಭಾರತವೇ ಈ ಭೂಲೋಕದ ಜಗದ್ಗುರು!’ ಎಂಬ ಬೆಕ್ಕಣ್ಣನ ಮಾತಿನಿಂದ ಆರಂಭವಾದ ಚುರುಮುರಿ ಹಾಸ್ಯ ಬರಹ, ತ್ಯಾಜ್ಯ ನಿರ್ವಹಣೆ, ಜಾಗತಿಕ ಪರಿಸರ ರಾಜಕೀಯ, ಮತ್ತು ಮಣಿಪುರ ಘರ್ಷಣೆಯಲ್ಲಿಯೂ ಭಾರತದ ಪಾತ್ರವನ್ನು ಶೈಲಿ ಪೂರಣವಾಗಿ ಪ್ರಸ್ತುತಪಡಿಸುತ್ತದೆ.
Last Updated 14 ಸೆಪ್ಟೆಂಬರ್ 2025, 23:30 IST
ಚುರುಮುರಿ: ಜಗದ್ಗುರು ಪುರಾಣ

ಬೆಂಗಳೂರು: ಐಎಎಸ್‌ ಅಧಿಕಾರಿಗಳ ವರ್ಗಾವಣೆ

IAS Transfer Karnataka: ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ, ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ರಮಣದೀಪ್ ಚೌಧರಿ ಅವರಿಗೆ ಹೊಸ ಹುದ್ದೆ ನೀಡಲಾಗಿದೆ.
Last Updated 12 ಸೆಪ್ಟೆಂಬರ್ 2025, 16:14 IST
ಬೆಂಗಳೂರು: ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು ಕೊನೇ ದಿನ

Income Tax Filing: ದಂಡವಿಲ್ಲದೆ ಆದಾಯ ತೆರಿಗೆ ವಿವರ (ಐಟಿಆರ್‌) ಸಲ್ಲಿಕೆಗೆ ನೀಡಿದ್ದ ಸೆಪ್ಟೆಂಬರ್‌ 15ರ ಗಡುವನ್ನು ಸೆ.16ವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ‘ಎಕ್ಸ್‌’ನಲ್ಲಿ ತಿಳಿಸಿದೆ.
Last Updated 15 ಸೆಪ್ಟೆಂಬರ್ 2025, 15:51 IST
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು ಕೊನೇ ದಿನ

ಎಳೆಯ ಹುಡುಗರ ಮೀನು ಶಿಕಾರಿ!

Monsoon Fishing: ಮಳೆಗಾಲದಲ್ಲಿ ಗ್ರಾಮೀಣ ಭಾಗದ ಮಕ್ಕಳು ಸಿಗುವುದು ಒಂದೋ ಕೆರೆ ದಂಡೆಯಲ್ಲಿ ಅಥವಾ ಹಳ್ಳದ ಹರಿವಿಗೆ ಅಡ್ಡಲಾಗಿ ಕಟ್ಟಿದ ಸಣ್ಣ ಅಣೆಕಟ್ಟುಗಳ ಮೇಲೆ. ಇವರಿಗೆ ಅಲ್ಲೇನು ಕೆಲಸ ಎಂದು ಕೇಳಿದರೆ ‘ಮೀನು ಶಿಕಾರಿ’.
Last Updated 13 ಸೆಪ್ಟೆಂಬರ್ 2025, 23:52 IST
ಎಳೆಯ ಹುಡುಗರ ಮೀನು ಶಿಕಾರಿ!

ವಕ್ಫ್ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

Supreme Court Stay: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಸೆಕ್ಷನ್ 3(1)(r), 3C(2), 3C(3), 3C(4) ಕುರಿತು ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 15 ಸೆಪ್ಟೆಂಬರ್ 2025, 18:46 IST
ವಕ್ಫ್ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ
ADVERTISEMENT

‘ಇತಿಹಾಸ ಸೃಷ್ಟಿಸಿದ ಮಹಾ ಗಣಪತಿ ಉತ್ಸವ’

Chitradurga Ganesh Utsav: ಚಿತ್ರದುರ್ಗದಲ್ಲಿ ನಡೆದ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಭಕ್ತಿಭಾವದಿಂದ ಉತ್ಸವ ಆಚರಿಸಿದರು ಎಂದು ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.
Last Updated 14 ಸೆಪ್ಟೆಂಬರ್ 2025, 5:32 IST
‘ಇತಿಹಾಸ ಸೃಷ್ಟಿಸಿದ ಮಹಾ ಗಣಪತಿ ಉತ್ಸವ’

ಸೊಂಟವೋ? ಹಾಳೆಯೋ? ಚರ್ಚೆಗೆ ಗ್ರಾಸವಾದ ನಟಿ ಲಿಲ್ಲಿ ಕೋಲಿನ್ಸ್ ತೂಕ ಇಳಿಸುವಿಕೆ

Hollywood Actress: ಲಿಲ್ಲಿ ಕೋಲಿನ್ಸ್ ನ್ಯೂಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಭಾಗವಹಿಸಿದ ವೇಳೆ ಅವರ ಸೊಂಟದ ಆಕಾರ ಗಮನ ಸೆಳೆದಿದ್ದು, ಡಯಟ್ ಬಗ್ಗೆ ಅಭಿಮಾನಿಗಳು ಪ್ರಶ್ನೆ ಎತ್ತಿ ಅನಾರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 16:05 IST
ಸೊಂಟವೋ? ಹಾಳೆಯೋ? ಚರ್ಚೆಗೆ ಗ್ರಾಸವಾದ ನಟಿ ಲಿಲ್ಲಿ ಕೋಲಿನ್ಸ್ ತೂಕ ಇಳಿಸುವಿಕೆ

ಚಿನಕುರುಳಿ: ಮಂಗಳವಾರ, 16 ಸೆಪ್ಟೆಂಬರ್ 2025

ಚಿನಕುರುಳಿ: ಮಂಗಳವಾರ, 16 ಸೆಪ್ಟೆಂಬರ್ 2025
Last Updated 15 ಸೆಪ್ಟೆಂಬರ್ 2025, 19:24 IST
ಚಿನಕುರುಳಿ: ಮಂಗಳವಾರ, 16 ಸೆಪ್ಟೆಂಬರ್ 2025
ADVERTISEMENT
ADVERTISEMENT
ADVERTISEMENT