ಮಂಗಳವಾರ, 18 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಮಂಗಳವಾರ, 18 ನವೆಂಬರ್ 2025

Chinakuruli Cartoon: ಚಿನಕುರುಳಿ ಕಾರ್ಟೂನು: ಮಂಗಳವಾರ, 18 ನವೆಂಬರ್ 2025
Last Updated 18 ನವೆಂಬರ್ 2025, 0:21 IST
ಚಿನಕುರುಳಿ ಕಾರ್ಟೂನು: ಮಂಗಳವಾರ, 18 ನವೆಂಬರ್ 2025

ಚುರುಮುರಿ: ವೈಟ್‌ಕಾಲರ್ ಕಿತಾಪತಿ

Satire: ವತ್ತಾರೆ ಪಾರ್ಕಲ್ಲಿ ವಾಕಿಂಗ್ ಮಾಡ್ತಿದ್ದೆ. ಯಾರೋ ಹಿಂದ್ಲಿಂದ ಕರೆದಂಗಾತು, ‘ಹಲೋ, ರೀ ಸ್ವಾಮಿ. ನಿಮ್ಮನ್ನೇ ಕನ್ರೀ ಕರೀತಿರದು’ ಅಂದ್ರು. ತಿರುಗಿ ನೋಡಿದರೆ, ಯಾರೋ ಸಿಲ್ಕ್ ಪಂಚೆ ಉಟ್ಟುಕಂದು, ಕತ್ತಿಗೆ ಗಮಗುಡೋ ಹೂವಿನ ಹಾರ, ತಂಬೂರಿ ಅಡ್ಡಡ್ಡ ನ್ಯಾತಾಕ್ಕ್ಯಂದಿದ್ರು.
Last Updated 18 ನವೆಂಬರ್ 2025, 0:09 IST
ಚುರುಮುರಿ: ವೈಟ್‌ಕಾಲರ್ ಕಿತಾಪತಿ

ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾವಣೆ? ಜಗದೀಶ ಶೆಟ್ಟರ್ ಸೂಚನೆ

ನೈರುತ್ಯ ರೈಲ್ವೆ ವಲಯದ ಮಹಾ ಪ್ರಬಂಧಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಸೋಮವಾರ ಚರ್ಚಿಸಿ, ತಮ್ಮ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಕಾಮಗಾರಿಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
Last Updated 18 ನವೆಂಬರ್ 2025, 2:25 IST
ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾವಣೆ? ಜಗದೀಶ ಶೆಟ್ಟರ್ ಸೂಚನೆ

ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದು: ಇದರಿಂದ ಸಿಗುವ ಪ್ರಯೋಜನಗಳೇನು?

Astrology Remedies: ಅನೇಕರಯ ತಮ್ಮ ಕಾಲುಗಳಿಗೆ ಕಪ್ಪು ದಾರ ಕಟ್ಟುತ್ತಾರೆ. ಅದರಲ್ಲಿಯೂ ಮಕ್ಕಳ ಕೈ, ಕುತ್ತಿಗೆ ಹಾಗೂ ಸೊಂಟಕ್ಕೆ ಕಪ್ಪು ದಾರ ಕಟ್ಟಲಾಗುತ್ತದೆ. ಇದನ್ನು ಕಟ್ಟುವುದಕ್ಕೆ ಕಾರಣವೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
Last Updated 17 ನವೆಂಬರ್ 2025, 5:43 IST
ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದು: ಇದರಿಂದ ಸಿಗುವ ಪ್ರಯೋಜನಗಳೇನು?

ಚಿನಕುರುಳಿ ಕಾರ್ಟೂನು: ಸೋಮವಾರ, 17 ನವೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಸೋಮವಾರ, 17 ನವೆಂಬರ್ 2025
Last Updated 17 ನವೆಂಬರ್ 2025, 0:45 IST
ಚಿನಕುರುಳಿ ಕಾರ್ಟೂನು: ಸೋಮವಾರ, 17 ನವೆಂಬರ್ 2025

ದಿನ ಭವಿಷ್ಯ: ಈ ರಾಶಿಯವರಿಗೆ ನೆಮ್ಮದಿ ಇರುವುದು

Daily Horoscope: ದಿನ ಭವಿಷ್ಯ: ಈ ರಾಶಿಯವರಿಗೆ ನೆಮ್ಮದಿ ಇರುವುದು
Last Updated 18 ನವೆಂಬರ್ 2025, 0:20 IST
ದಿನ ಭವಿಷ್ಯ: ಈ ರಾಶಿಯವರಿಗೆ ನೆಮ್ಮದಿ ಇರುವುದು

ಕೋಲಾರ | ಅಕ್ರಮ ದಾಖಲೆ: ಆರು ಕಡೆ ಲೋಕಾಯುಕ್ತ ದಾಳಿ

Fake Certificate Scam: ಕೋಲಾರ: ನಕಲಿ ಬೋನಾಫೈಡ್ ಪ್ರಮಾಣಪತ್ರ ವಿತರಣೆಯೊಂದಿಗೆ ಟ್ರ್ಯಾಕ್ಟರ್ ನೋಂದಣಿ ಪ್ರಕರಣ ಸಂಬಂಧ ಕೋಲಾರ ಹಾಗೂ ಚಿಂತಾಮಣಿಯಲ್ಲಿ ಲೋಕಾಯುಕ್ತ ಪೊಲೀಸರು ಆರು ಕಡೆ ದಾಳಿ ನಡೆಸಿ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
Last Updated 18 ನವೆಂಬರ್ 2025, 4:39 IST
ಕೋಲಾರ | ಅಕ್ರಮ ದಾಖಲೆ: ಆರು ಕಡೆ ಲೋಕಾಯುಕ್ತ ದಾಳಿ
ADVERTISEMENT

ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ: ಪೋಸ್ಟ್ ಹಂಚಿಕೊಂಡ ನಟಿ ಕೃಷಿ ತಾಪಂಡ

ಚಂದನವನದ ನಟಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕೃಷಿ ತಾಪಂಡ, ನಿರ್ಮಾಪಕರೊಬ್ಬರ ವಿರುದ್ಧ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ ಆರೋಪದಡಿ ದೂರು ದಾಖಲಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ, ನಟಿ ಇನ್‌ಸ್ಟಾಗ್ರಾಂ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ.
Last Updated 17 ನವೆಂಬರ್ 2025, 6:17 IST
ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ: ಪೋಸ್ಟ್ ಹಂಚಿಕೊಂಡ ನಟಿ ಕೃಷಿ ತಾಪಂಡ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್

Bengaluru Political Visit: ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 18 ನವೆಂಬರ್ 2025, 5:48 IST
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್

ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

Ragi Mudde Eating Contest: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ 10 ಮುದ್ದೆ, ತಮ್ಮ 12 ಮುದ್ದೆ ಉಂಡು ಪ್ರಥಮ ಸ್ಥಾನ ಗಳಿಸಿದರು.
Last Updated 17 ನವೆಂಬರ್ 2025, 23:58 IST
ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ
ADVERTISEMENT
ADVERTISEMENT
ADVERTISEMENT