ಶನಿವಾರ, 15 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶನಿವಾರ, 15 ನವೆಂಬರ್ 2025

ಚಿನಕುರುಳಿ: ಶನಿವಾರ, 15 ನವೆಂಬರ್ 2025
Last Updated 14 ನವೆಂಬರ್ 2025, 23:14 IST
ಚಿನಕುರುಳಿ: ಶನಿವಾರ, 15 ನವೆಂಬರ್ 2025

ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

Political Commentary India: ರಾಜಕೀಯ ಹಾಸ್ಯ, ವ್ಯಂಗ್ಯ ಮತ್ತು ಚರ್ಚೆಗಳ ಮೇಳವಾಗಿ ಮೂಡಿದ ‘ಹಾಲಿನಲ್ಲಿ ನೀರಿನ ಹೆಜ್ಜೆ’, ವಿಭಿನ್ನ ರಾಜಕೀಯ ಸನ್ನಿವೇಶಗಳ ಮೇಲೊಂದು ಥೇಟ್ ಚುರುಮುರಿ ಶೈಲಿಯ ನುಡಿಚಿತ್ತಾರ. ಅಧಿಕಾರದ ಮಾರ್ಗಗಳ ವ್ಯಂಗ್ಯಮಯ ವಿಶ್ಲೇಷಣೆ ಇದು.
Last Updated 14 ನವೆಂಬರ್ 2025, 19:30 IST
ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

State Reorganization India: ದಕ್ಷಿಣ ಕರ್ನಾಟಕದ ಜಿಲ್ಲೆಗಳ ಒಳಗೊಂಡು ಪ್ರತ್ಯೇಕ ಮೈಸೂರು ರಾಜ್ಯ ರಚಿಸಲು ಮೈಸೂರು ರಾಜ್ಯ ರಚನಾ ಒತ್ತಾಯ ಸಮಿತಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದು, ಇದು ಅಭಿವೃದ್ಧಿಗೆ ಪೂರಕವೆಂದು ತಿಳಿಸಿದೆ.
Last Updated 14 ನವೆಂಬರ್ 2025, 14:52 IST
ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

ಕೆಪಿಸಿಎಲ್‌: 404 ಹುದ್ದೆಗಳ ಭರ್ತಿಗೆ 3ನೇ ಬಾರಿ ಪರೀಕ್ಷೆ

Assistant Engineer Exam: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕೆಪಿಸಿಎಲ್‌ನ 404 AE ಮತ್ತು JE ಹುದ್ದೆಗಳ ಭರ್ತಿಗೆ 3ನೇ ಬಾರಿ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಋಣಾತ್ಮಕ ಅಂಕ ಪದ್ಧತಿ ವಿವಾದದಿಂದ ಮರುಪರೀಕ್ಷೆಗೆ ತೀರ್ಮಾನಿಸಲಾಗಿದೆ.
Last Updated 14 ನವೆಂಬರ್ 2025, 23:41 IST
ಕೆಪಿಸಿಎಲ್‌: 404 ಹುದ್ದೆಗಳ ಭರ್ತಿಗೆ 3ನೇ ಬಾರಿ ಪರೀಕ್ಷೆ

IPL 2026: ರಾಜಸ್ಥಾನಕ್ಕೆ ಜಡೇಜ, ಚೆನ್ನೈಗೆ ಸಂಜು; ಪ್ರಮುಖ ಆಟಗಾರರ ಅದಲು–ಬದಲು

Player Transfer: 2026ರ ಐಪಿಎಲ್ ಟೂರ್ನಿಗೆ ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನೀಡಿದ್ದ ಗಾವುಕ್ಕೂ ಮುನ್ನ ಫ್ರಾಂಚೈಸಿಗಳು ತಮ್ಮ ನಿರ್ಧಾರ ಪ್ರಕಟಿಸಿವೆ. 12 ವರ್ಷಗಳಿಂದ ಸಿಎಸ್‌ಕೆ ತಂಡದ ಭಾಗವಾಗಿದ್ದ ರವೀಂದ್ರ ಜಡೇಜ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ
Last Updated 15 ನವೆಂಬರ್ 2025, 16:55 IST
IPL 2026: ರಾಜಸ್ಥಾನಕ್ಕೆ ಜಡೇಜ, ಚೆನ್ನೈಗೆ ಸಂಜು; ಪ್ರಮುಖ ಆಟಗಾರರ ಅದಲು–ಬದಲು

ದಿನ ಭವಿಷ್ಯ: ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ

ಶನಿವಾರ, 15 ನವೆಂಬರ್ 2025
Last Updated 14 ನವೆಂಬರ್ 2025, 19:30 IST
ದಿನ ಭವಿಷ್ಯ: ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ

ಫರೀದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ಠಾಣೆಯಲ್ಲಿ ಸ್ಪೋಟ: 9 ಪೊಲೀಸರ ಸಾವು

Police Station Blast: ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್‌ ಠಾಣೆಯಲ್ಲಿ ವಶಪಡಿಸಿಟ್ಟಿದ್ದ ಸ್ಪೋಟಕಗಳನ್ನು ಪರೀಕ್ಷಿಸುವ ವೇಳೆ ಸಂಭವಿಸಿದ ಸ್ಫೋಟದಲ್ಲಿ 9 ಪೊಲೀಸ್‌ ಸಿಬ್ಬಂದಿ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2025, 16:10 IST
ಫರೀದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ಠಾಣೆಯಲ್ಲಿ ಸ್ಪೋಟ: 9 ಪೊಲೀಸರ ಸಾವು
ADVERTISEMENT

ಚಿನ್ನದ ಬೆಲೆ 10 ಗ್ರಾಂಗೆ ₹1,500, ಬೆಳ್ಳಿ ಕೆ.ಜಿಗೆ ₹4,200 ಇಳಿಕೆ

Gold and Silver Rates: ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಶುದ್ಧ ಚಿನ್ನದ ದರ ₹1,500 ಇಳಿಕೆಯಾಗಿದ್ದು, ಕೆ.ಜಿ ಬೆಳ್ಳಿ ₹4,200 ಇಳಿಕೆಯಾಗಿದೆಯೆಂದು ಸರಾಫ್ ಅಸೋಸಿಯೇಷನ್ ತಿಳಿಸಿದೆ.
Last Updated 14 ನವೆಂಬರ್ 2025, 14:28 IST
ಚಿನ್ನದ ಬೆಲೆ 10 ಗ್ರಾಂಗೆ ₹1,500, ಬೆಳ್ಳಿ ಕೆ.ಜಿಗೆ ₹4,200 ಇಳಿಕೆ

Bihar Election Results 2025: ಮಹಾಮೈತ್ರಿಗೆ ಓವೈಸಿ ಹೊಡೆತ 

Asaduddin Owaisi Impact: ಬಿಹಾರದ ಸೀಮಾಂಚಲ ಪ್ರದೇಶದಲ್ಲಿ ಎಐಎಂಐಎಂ ಪಕ್ಷದ ಹಸ್ತಕ್ಷೇಪ ಮಹಾಮೈತ್ರಿಗೆ ಭಾರೀ ಹೊಡೆತ ನೀಡಿದ್ದು, ಓವೈಸಿಯವರು ಮುಸ್ಲಿಂ ಮತಗಳ ವಿಭಜನೆ ಮೂಲಕ ಎನ್‌ಡಿಎ ಗೆಲುವಿಗೆ ಮಾರ್ಗ ಸಾದರಿಸಿದ್ದಾರೆ.
Last Updated 15 ನವೆಂಬರ್ 2025, 4:54 IST
Bihar Election Results 2025: ಮಹಾಮೈತ್ರಿಗೆ ಓವೈಸಿ ಹೊಡೆತ 

93 ವರ್ಷಗಳ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು: ಹೊಸ ಪ್ರಯೋಗ ಮಾಡಿದ ಗಿಲ್

India Test Cricket: ಕೊಲ್ಕತ್ತ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಕಳೆದ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಾಡಿರದ ಹೊಸ ಪ್ರಯೋಗ ಒಂದನ್ನು ಮಾಡಿದೆ
Last Updated 14 ನವೆಂಬರ್ 2025, 6:02 IST
93 ವರ್ಷಗಳ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು: ಹೊಸ ಪ್ರಯೋಗ ಮಾಡಿದ ಗಿಲ್
ADVERTISEMENT
ADVERTISEMENT
ADVERTISEMENT