ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಬಾಂಗ್ಲಾದೇಶ ಚುನಾವಣೆ: ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತ ವಿರೋಧಿಗಳು ಈಗ ಸಂಸದರು

BNP Leaders Acquitted: ಶೇಖ್ ಹಸೀನಾ ಪದಚ್ಯುತಿ ಬಳಿಕ ನಡೆದ ಚುನಾವಣೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಬಿಎನ್‌ಪಿ ಮತ್ತು ಜಮಾತ್ ನಾಯಕರು ಗೆದ್ದು ಸಂಸತ್ ಪ್ರವೇಶಿಸುತ್ತಿದ್ದಾರೆ. ಭಾರತದ ದೃಷ್ಟಿಯಲ್ಲಿ ಬೆಳವಣಿಗೆ ಗಮನಾರ್ಹ.
Last Updated 14 ಫೆಬ್ರುವರಿ 2026, 7:05 IST
ಬಾಂಗ್ಲಾದೇಶ ಚುನಾವಣೆ: ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತ ವಿರೋಧಿಗಳು ಈಗ ಸಂಸದರು

ಚಿನಕುರುಳಿ: ಶನಿವಾರ, 14 ಫೆಬ್ರುವರಿ 2026

ಚಿನಕುರುಳಿ: ಶನಿವಾರ, 14 ಫೆಬ್ರುವರಿ 2026
Last Updated 13 ಫೆಬ್ರುವರಿ 2026, 22:30 IST
ಚಿನಕುರುಳಿ: ಶನಿವಾರ, 14 ಫೆಬ್ರುವರಿ 2026

ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

Pakistan Hockey Team: ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಯಿತು. ಪರಿಣಾಮ ರಾಜಧಾನಿ ಕೆನ್‌ಬೆರಾ ತಲುಪಿದ ಆಟಗಾರರು ಗಂಟೆಗಟ್ಟಲೆ ರಸ್ತೆ ಬದಿ ಕಳೆಯಬೇಕಾಯಿತು.
Last Updated 14 ಫೆಬ್ರುವರಿ 2026, 2:19 IST
ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

ಗುಂಡಣ್ಣ: ಶನಿವಾರ, 14 ಫೆಬ್ರುವರಿ 2026

ಗುಂಡಣ್ಣ: ಶನಿವಾರ, 14 ಫೆಬ್ರುವರಿ 2026
Last Updated 13 ಫೆಬ್ರುವರಿ 2026, 22:30 IST
ಗುಂಡಣ್ಣ: ಶನಿವಾರ, 14 ಫೆಬ್ರುವರಿ 2026

ಡಿ.ಕೆ.ಶಿವಕುಮಾರ್‌ಗೆ ಕಪ್ಪು ಬಟ್ಟೆ ಪ್ರದರ್ಶನ; ಮುಜುಗರಕ್ಕೆ ಒಳಗಾದ ಡಿಸಿಎಂ

Banjara Community Protest: ಸಂತ ಸೇವಾಲಾಲ್ ಜಯಂತಿಯಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಒಳಮೀಸಲಾತಿ ನೀತಿಗೆ ಆಕ್ರೋಶ ವ್ಯಕ್ತವಾಗಿ ಬಂಜಾರ ಸಮುದಾಯ ಕಪ್ಪು ಬಟ್ಟೆ ಪ್ರದರ್ಶಿಸಿತು.
Last Updated 14 ಫೆಬ್ರುವರಿ 2026, 11:25 IST
ಡಿ.ಕೆ.ಶಿವಕುಮಾರ್‌ಗೆ ಕಪ್ಪು ಬಟ್ಟೆ ಪ್ರದರ್ಶನ; ಮುಜುಗರಕ್ಕೆ ಒಳಗಾದ ಡಿಸಿಎಂ

ವೈದ್ಯನಾಗಲು ವಕೀಲನಂತೆ ವಾದ ಮಾಡಿದ 19ರ ಯುವಕ: 10 ನಿಮಿಷಗಳಲ್ಲೇ ಬದಲಾಯಿತು ಭವಿಷ್ಯ

MBBS Admission: ನೀಟ್ ಪಾಸಾದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಅಥರ್ವ ಚತುರ್ವೇದಿ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ವಾದಿಸಿ ಎಂಬಿಬಿಎಸ್ ಸೀಟು ಪಡೆದ ಘಟನೆ ನಡೆದಿದೆ.
Last Updated 14 ಫೆಬ್ರುವರಿ 2026, 10:13 IST
ವೈದ್ಯನಾಗಲು ವಕೀಲನಂತೆ ವಾದ ಮಾಡಿದ 19ರ ಯುವಕ: 10 ನಿಮಿಷಗಳಲ್ಲೇ ಬದಲಾಯಿತು ಭವಿಷ್ಯ

ಬಾಂಗ್ಲಾ ಚುನಾವಣೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಒತ್ತಾಯ

BNP India Relations: ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯು 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ದಶಕಗಳ ನಂತರ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಹಸೀನಾ ಹಸ್ತಾಂತರಕ್ಕೆ ಒತ್ತಾಯಿಸಿದೆ.
Last Updated 13 ಫೆಬ್ರುವರಿ 2026, 15:39 IST
ಬಾಂಗ್ಲಾ ಚುನಾವಣೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಒತ್ತಾಯ
ADVERTISEMENT

ಚುರುಮುರಿ: ಹಳೆ ಟ್ರಂಕು...

Resort Politics: ‘ಏನ್ರಪ್ಪಾ, ನಮ್ ಕೆಲವ್ರು ಶಾಸಕ್ರು ಈ ಕುರಿ, ಎಮ್ಮೆ, ನಾಯಿ ಬಗ್ಗೆ ಅಧ್ಯಯನ ಮಾಡಕ್ಕೆ ಫಾರಿನ್ಗೆ ಒಂಟವ್ರಲ್ಲ’ ಎಂದ ಗುದ್ಲಿಂಗ. ‘ಅಧ್ಯಯನ ಅಲ್ಲ, ಪರಿಸ್ಥಿತಿ ಇನ್ನೂ ಅಧ್ವಾನ ಆದಾತು ಅಂತ ಓಯ್ತಾವ್ರೆ.
Last Updated 14 ಫೆಬ್ರುವರಿ 2026, 0:30 IST
ಚುರುಮುರಿ: ಹಳೆ ಟ್ರಂಕು...

ಇನ್ನೂ ಅಂಬೆಗಾಲಿಡದ ಕಂದಮ್ಮ ಅಂಗಾಂಗ ದಾನ ಮಾಡಿ ಹೋದಳು! ರಸ್ತೆ ಅಪಘಾತಗಳ ಕ್ರೂರತೆ..

Youngest Organ Donor: ಕೊಚ್ಚಿ: ಕೇರಳದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರೀಯವಾಗಿದ್ದ 10 ತಿಂಗಳ ಹೆಣ್ಣು ಮಗು ಅಲಿನ್ ಅಬ್ರಾಹಂಳ ಅಂಗಾಂಗಳನ್ನು ದಾನ ಮಾಡಲಾಗಿದೆ.
Last Updated 14 ಫೆಬ್ರುವರಿ 2026, 2:57 IST
ಇನ್ನೂ ಅಂಬೆಗಾಲಿಡದ ಕಂದಮ್ಮ ಅಂಗಾಂಗ ದಾನ ಮಾಡಿ ಹೋದಳು! ರಸ್ತೆ ಅಪಘಾತಗಳ ಕ್ರೂರತೆ..

ಐಎಎಸ್‌ ಅಧಿಕಾರಿಗಳ ವರ್ಗಾವಣೆ: ಇಲ್ಲಿದೆ ವಿವರ

Karnataka IAS Officers: ಐಎಎಸ್‌ ಅಧಿಕಾರಿ ರಾಹುಲ್‌ ರತನಂ ಪಾಂಡೆ ಅವರನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶಿಸಿದೆ. ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌
Last Updated 13 ಫೆಬ್ರುವರಿ 2026, 23:21 IST
ಐಎಎಸ್‌ ಅಧಿಕಾರಿಗಳ ವರ್ಗಾವಣೆ: ಇಲ್ಲಿದೆ ವಿವರ
ADVERTISEMENT
ADVERTISEMENT
ADVERTISEMENT