ಇದಕ್ಕೂ ಮುನ್ನ ನ್ಯಾಯಾಲಯದ ಮುಂದೆ ಹಾಜರಾದ ಟ್ವಿಟರ್, 'ನಾವು ನಿಯಮಗಳನ್ನು ಪಾಲಿಸುತ್ತಿದ್ದೇವೆ ಮತ್ತು ಇದಕ್ಕೆ ಸಂಬಂಧಿಸಿಂತೆ ಕುಂದುಕೊರತೆ ಆಲಿಸಲು ಅಧಿಕಾರಿಯನ್ನು ನೇಮಿಸಿದ್ದೇವೆ, ಆದರೆ, ಕೇಂದ್ರ ಸರ್ಕಾರವು ತಮ್ಮ ಹೇಳಿಕೆಯನ್ನು ವಿವಾದವಾಗಿಸಿದೆ'ಎಂದು ತಿಳಿಸಿತ್ತು. ಆದರೆ ಸರ್ಕಾರದ ಪರ ವಕೀಲ ರಿಪುದಮನ್ ಸಿಂಗ್ ಭಾರದ್ವಾಜ್ ಅವರು ಈ ವಾದವನ್ನು ಅಲ್ಲಗಳೆದರು.