‘ಬಂಧಿತ ರೈತರಾದ ರವಿ ಆಜಾದ್ ಮತ್ತು ವಿಕಾಸ್ ಸಿಸರ್ ಅವರಿಗೆ ಜಾಮೀನು ದೊರೆತ ಕಾರಣ ಸೋಮವಾರ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮತ್ತೊಬ್ಬ ರೈತ ಇನ್ನೂ ಜೈಲಿನಲ್ಲಿದ್ದಾರೆ. ಅವರನ್ನು ಬಿಡಗಡೆ ಮಾಡುವ ತನಕ ನಾವು ಟೊಹಾನಾ ಠಾಣೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಜೋಗಿಂದರ್ ಘಾಸಿ ರಾಮ್ ನೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.