'ನಾನು ಇಂದು ಮತ ಚಲಾಯಿಸಿದ್ದೇನೆ. ಮೂರನೇ ಹಂತದ ಮತದಾನದ ವೇಳೆವಿವಿಧ ಮತಗಟ್ಟೆಗಳಲ್ಲಿ ಅಸಮರ್ಪಕ ನಿರ್ವಹಣೆಯ ಹಲವು ಪ್ರಕರಣಗಳು ವರದಿಯಾಗಿವೆ.ಮತಯಂತ್ರಗಳು ಕೆಟ್ಟಿರುವ ಬಗ್ಗೆ ಹಲವು ಕಡೆ ದೂರುಗಳು ಬಂದಿವೆ. ಆದಾಗ್ಯೂ, ಬಿಜೆಪಿ ವಿಳಂಬ ಧೋರಣೆ ಅನುಸರಿಸುತ್ತಿದೆ.ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದ್ದು, ಜನರನ್ನು ವಿಭಜಿಸುತ್ತಿದೆ' ಎಂದು ದೂರಿದ್ದಾರೆ.