ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಹತ್ಯೆ ಮಾಡುವ ಉದ್ದೇಶವಿದ್ದರೆ, ಮಾತುಕತೆ ಏಕೆ? ಕತಾರ್‌ ದೊರೆ ಶೇಖ್‌ ತಮೀಮ್ ಆಕ್ರೋಶ

ದೋಹಾದ ಇಸ್ರೇಲ್‌ ದಾಳಿ ಖಂಡಿಸಿ ಕತಾರ್‌ನಲ್ಲಿ ಶೃಂಗಸಭೆ
Last Updated 15 ಸೆಪ್ಟೆಂಬರ್ 2025, 16:03 IST
ಹತ್ಯೆ ಮಾಡುವ ಉದ್ದೇಶವಿದ್ದರೆ, ಮಾತುಕತೆ ಏಕೆ? ಕತಾರ್‌ ದೊರೆ ಶೇಖ್‌ ತಮೀಮ್ ಆಕ್ರೋಶ

ಸಿಖ್‌ ಯುವತಿ ಅತ್ಯಾಚಾರ ಪ್ರಕರಣ: ಬ್ರಿಟನ್‌ ಪೊಲೀಸರಿಂದ ಶಂಕಿತನ ಸೆರೆ

UK Sikh Girl Rape Case: ಜನಾಂಗೀಯ ದ್ವೇಷಕ್ಕಾಗಿ ಬ್ರಿಟಿಷ್ ಸಿಖ್‌ ಯುವತಿಯ ಮೇಲೆ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಪೊಲೀಸರು ಶಂಕಿತ ವ್ಯಕ್ತಿ (30) ಒಬ್ಬನನ್ನು ಬಂಧಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 13:33 IST
ಸಿಖ್‌ ಯುವತಿ ಅತ್ಯಾಚಾರ ಪ್ರಕರಣ: ಬ್ರಿಟನ್‌ ಪೊಲೀಸರಿಂದ ಶಂಕಿತನ ಸೆರೆ

ಅಮೆರಿಕದಲ್ಲಿ ಕರ್ನಾಟಕದ ಚಂದ್ರಮೌಳಿ ಹತ್ಯೆ; ಆರೋಪಿ ವಿರುದ್ಧ ಕ್ರಮ: ಟ್ರಂಪ್‌

Texas Murder: ಹ್ಯೂಸ್ಟನ್‌/ನ್ಯೂಯಾರ್ಕ್‌: ಅಮೆರಿಕದ ಡಲ್ಲಾಸ್‌ನಲ್ಲಿದ್ದ ಮೋಟೆಲ್‌ ಮ್ಯಾನೇಜರ್‌, ಕರ್ನಾಟಕದ ಚಂದ್ರಮೌಳಿ ನಾಗಮಲ್ಲಯ್ಯ (50) ಅವರ ಹತ್ಯೆಯ ಆರೋಪಿ ವಿರುದ್ಧ ಉದ್ದೇಶಪೂರ್ವಕ ಕೊಲೆ ಪ್ರಕರಣ ದಾಖಲಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 13:28 IST
ಅಮೆರಿಕದಲ್ಲಿ ಕರ್ನಾಟಕದ ಚಂದ್ರಮೌಳಿ ಹತ್ಯೆ; ಆರೋಪಿ ವಿರುದ್ಧ ಕ್ರಮ: ಟ್ರಂಪ್‌

ಸುಂಕ ವಿಧಿಸಲು ಜಿ7, ನ್ಯಾಟೊ ದೇಶಗಳಿಗೆ ಅಮೆರಿಕ ಕರೆ: ಬೆದರಿಕೆ ಕ್ರಮ ಎಂದ ಚೀನಾ

China US Tensions: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ವಿರುದ್ಧ ಸುಂಕ ವಿಧಿಸುವಂತೆ ಜಿ7 ಮತ್ತು ನ್ಯಾಟೊ ದೇಶಗಳಿಗೆ ಅಮೆರಿಕ ಕರೆ ನೀಡಿರುವುದನ್ನು ಚೀನಾ ಖಂಡಿಸಿದೆ.
Last Updated 15 ಸೆಪ್ಟೆಂಬರ್ 2025, 13:28 IST
ಸುಂಕ ವಿಧಿಸಲು ಜಿ7, ನ್ಯಾಟೊ ದೇಶಗಳಿಗೆ ಅಮೆರಿಕ ಕರೆ: ಬೆದರಿಕೆ ಕ್ರಮ ಎಂದ ಚೀನಾ

ನೇಪಾಳ: ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಸಂಪುಟಕ್ಕೆ ಮೂವರು ಸಚಿವರ ಸೇರ್ಪಡೆ

Nepal Politics: ನೇಪಾಳದ ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಅವರ ಸಂಪುಟಕ್ಕೆ ಸೇರ್ಪಡೆಗೊಂಡ ಮೂವರು ಸಚಿವರಿಗೆ ಅಧ್ಯಕ್ಷ ರಾಮಚಂದ್ರ ಪೌಡೆಲ್ ಸೋಮವಾರ ಪ್ರಮಾಣ ವಚನ ಬೋಧಿಸಿದರು.
Last Updated 15 ಸೆಪ್ಟೆಂಬರ್ 2025, 9:44 IST
ನೇಪಾಳ: ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಸಂಪುಟಕ್ಕೆ ಮೂವರು ಸಚಿವರ ಸೇರ್ಪಡೆ

ಭಾರತ ನಮ್ಮ ಜೋಳ ಖರೀದಿಸುತ್ತಿಲ್ಲ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್

India Tariff Issue: ‘ಭಾರತವು 140 ಕೋಟಿ ಜನರನ್ನು ಹೊಂದಿರುವು ದಾಗಿ ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ ಇಷ್ಟು ಜನಸಂಖ್ಯೆ ಹೊಂದಿರುವ ದೇಶ ಅಮೆರಿಕದಿಂದ ಒಂದು ಚೀಲ ಮುಸುಕಿನ ಜೋಳವನ್ನು ಏಕೆ ಖರೀದಿ ಮಾಡುವುದಿಲ್ಲ’ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್ ಲುಟ್ನಿಕ್ ಶನಿವಾರ ಪ್ರಶ್ನಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 4:48 IST
ಭಾರತ ನಮ್ಮ ಜೋಳ ಖರೀದಿಸುತ್ತಿಲ್ಲ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್

ಕ್ಯೂಬಾ ವಲಸಿಗನಿಂದ ಕನ್ನಡಿಗನ ಕೊಲೆ: ಬೈಡನ್ ವಲಸೆ ನೀತಿ ಖಂಡಿಸಿದ ಟ್ರಂಪ್

Trump on Immigration: ಹ್ಯೂಸ್ಟನ್‌ನಲ್ಲಿ ಕ್ಯೂಬಾ ಮೂಲದ ವಲಸಿಗನಿಂದ ಕನ್ನಡಿಗ ಚಂದ್ರ ಮೌಳಿ ನಾಗಮಲ್ಲಯ್ಯ ಕೊಲೆಯಾದ ಬೆನ್ನಲ್ಲೇ, ಟ್ರಂಪ್ ಅವರು ಬೈಡನ್ ವಲಸೆ ನೀತಿಯನ್ನು ಖಂಡಿಸಿ ಗಡಿಪಾರ ನೀತಿಯಲ್ಲಿ ಬದಲಾವಣೆ ಘೋಷಿಸಿದರು.
Last Updated 15 ಸೆಪ್ಟೆಂಬರ್ 2025, 4:45 IST
ಕ್ಯೂಬಾ ವಲಸಿಗನಿಂದ ಕನ್ನಡಿಗನ ಕೊಲೆ: ಬೈಡನ್ ವಲಸೆ ನೀತಿ ಖಂಡಿಸಿದ ಟ್ರಂಪ್
ADVERTISEMENT

ಭಾರತ ಸುಂಕ ಇಳಿಸಲಿ, ಇಲ್ಲವೇ ಸಂಕಷ್ಟ ಎದುರಿಸಲಿ: ಅಮೆರಿಕ

Trade Tariff Warning: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್ ಲುಟ್ನಿಕ್, ಭಾರತವು ತನ್ನ ಸುಂಕವನ್ನು ಇಳಿಸದಿದ್ದರೆ ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು. ಟ್ರಂಪ್ ನ್ಯಾಯಯುತ ವ್ಯಾಪಾರಕ್ಕೆ ಒತ್ತು ನೀಡಿದ್ದಾರೆ.
Last Updated 14 ಸೆಪ್ಟೆಂಬರ್ 2025, 18:34 IST
ಭಾರತ ಸುಂಕ ಇಳಿಸಲಿ, ಇಲ್ಲವೇ ಸಂಕಷ್ಟ ಎದುರಿಸಲಿ: ಅಮೆರಿಕ

ಬ್ರಿಟನ್‌: ವಲಸೆ ನೀತಿ ಖಂಡಿಸಿ ಪ್ರತಿಭಟನೆ, 1.5 ಲಕ್ಷ ಜನ ಭಾಗಿ; ಹಲವರಿಗೆ ಗಾಯ

London Protest: ಬ್ರಿಟನ್‌ನಲ್ಲಿ ವಲಸೆ ವಿರೋಧಿ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.
Last Updated 14 ಸೆಪ್ಟೆಂಬರ್ 2025, 17:09 IST
ಬ್ರಿಟನ್‌: ವಲಸೆ ನೀತಿ ಖಂಡಿಸಿ ಪ್ರತಿಭಟನೆ, 1.5 ಲಕ್ಷ ಜನ ಭಾಗಿ; ಹಲವರಿಗೆ ಗಾಯ

ನೇಪಾಳ: ತಪ್ಪಿಸಿಕೊಂಡಿದ್ದ ಕೈದಿಗಳ ಬಂಧನ

Nepal Protest Arrests: ಕಠ್ಮಂಡು: ಸರ್ಕಾರದ ವಿರುದ್ಧ ನೇಪಾಳದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ವಿವಿಧ ಜೈಲುಗಳಿಂದ ತಪ್ಪಿಸಿಕೊಂಡಿದ್ದ 3,700 ಕೈದಿಗಳನ್ನು ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 15:55 IST
ನೇಪಾಳ: ತಪ್ಪಿಸಿಕೊಂಡಿದ್ದ ಕೈದಿಗಳ ಬಂಧನ
ADVERTISEMENT
ADVERTISEMENT
ADVERTISEMENT