ಸೋಮವಾರ, 1 ಡಿಸೆಂಬರ್ 2025
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ ‘ಆ’ ನಿರ್ಧಾರಕ್ಕೆ ಮಸ್ಕ್ ಅಸಹಮತ

Elon Musk: ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ನಡೆಸಿಕೊಡುವ ‘ಪೀಪಲ್‌ ಬೈ ಡಬ್ಲ್ಯುಟಿಎಫ್‌’ ಪಾಡ್‌ಕಾಸ್ಟ್‌ ಸರಣಿಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 13:35 IST
ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ ‘ಆ’ ನಿರ್ಧಾರಕ್ಕೆ ಮಸ್ಕ್ ಅಸಹಮತ

ಭೂ ಹಗರಣ: ಶೇಖ್ ಹಸೀನಾ, ಬ್ರಿಟನ್‌ ಸಂಸದೆ ತುಲಿಪ್‌ಗೆ ಜೈಲು

ಭೂ ಹಗರಣ ಪ್ರಕರಣದಲ್ಲಿ ಬಾಂಗ್ಲಾದೇಶದ ಶೇಖ್ ಹಸೀನಾ ಹಾಗೂ ಬ್ರಿಟನ್‌ನ ಸಂಸದೆ ತುಲಿಪ್‌ ರಿಜ್ವಾನಾ ಸಿದ್ದಿಕ್‌ ಅವರಿಗೆ ಜೈಲು ಶಿಕ್ಷೆ. ಹಸೀನಾ ಅವರ ಸಹೋದರಿ ಶೇಖ್‌ ರಿಹಾನಾ ಕೂಡ ಶಿಕ್ಷೆಗೆ ಗುರಿಯಾಗಿದ್ದಾರೆ.
Last Updated 1 ಡಿಸೆಂಬರ್ 2025, 13:26 IST
ಭೂ ಹಗರಣ: ಶೇಖ್ ಹಸೀನಾ, ಬ್ರಿಟನ್‌ ಸಂಸದೆ ತುಲಿಪ್‌ಗೆ ಜೈಲು

ಇಲಾನ್ ಮಸ್ಕ್ ಸಂಗಾತಿ ಭಾರತ ಮೂಲದ ಮಹಿಳೆ: ಮಗನಿಗೆ ಭಾರತೀಯ ವಿಜ್ಞಾನಿಯ ಹೆಸರು

Indian Origin Scientist: ಸ್ಪೇಸ್‌ಎಕ್ಸ್‌, ಟೆಸ್ಲಾ, ಎಕ್ಸ್‌ ಹೀಗೆ ಹಲವು ಸಂಸ್ಥೆಗಳ ಸಂಸ್ಥಾಪಕ ಇಲಾನ್‌ ಮಸ್ಕ್‌ ಅವರ ಈಗಿನ ಸಂಗಾತಿ ಭಾರತೀಯ ಮೂಲದ ಶವೋನ್‌ ಝಿಲಿಸ್. ಇವರಿಗೆ ಜನಿಸಿದ ಮಗನಿಗೆ ಶೇಖರ್ ಎಂದು ಹೆಸರು ಇಟ್ಟಿರುವುದಾಗಿ ಹೇಳಲಾಗಿದೆ
Last Updated 1 ಡಿಸೆಂಬರ್ 2025, 9:26 IST
ಇಲಾನ್ ಮಸ್ಕ್ ಸಂಗಾತಿ ಭಾರತ ಮೂಲದ ಮಹಿಳೆ: ಮಗನಿಗೆ ಭಾರತೀಯ ವಿಜ್ಞಾನಿಯ ಹೆಸರು

ಉಕ್ರೇನ್‌–ರಷ್ಯಾ ಯುದ್ಧ ಕೊನೆಗೊಳಿಸಲು ಮತ್ತಷ್ಟು ಮಾತುಕತೆ ಅಗತ್ಯವಿದೆ: ಅಮೆರಿಕ

Russia Ukraine Talks: ಫ್ಲಾರಿಡಾದಲ್ಲಿ ಉಕ್ರೇನ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ರಷ್ಯಾದ ಅಧಿಕಾರಿಗಳ ಜತೆಗೂ ನಾವು ಸಂಪರ್ಕದಲ್ಲಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2025, 2:24 IST
ಉಕ್ರೇನ್‌–ರಷ್ಯಾ ಯುದ್ಧ ಕೊನೆಗೊಳಿಸಲು ಮತ್ತಷ್ಟು ಮಾತುಕತೆ ಅಗತ್ಯವಿದೆ: ಅಮೆರಿಕ

Cyclone Ditwah|‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆ: ಕೊಲಂಬೊ ತಲುಪಿದ ಸಿ–130ಜೆ

ಪ್ರವಾಹದಲ್ಲಿ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆಯ ಭಾಗವಾಗಿ, ನೆರವಿನ ಸಾಮಗ್ರಿ ಹೊತ್ತ ಸಿ–130ಜೆ ವಿಮಾನವನ್ನು ಭಾರತೀಯ ವಾಯುಪಡೆಯು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 1 ಡಿಸೆಂಬರ್ 2025, 0:01 IST
Cyclone Ditwah|‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆ: ಕೊಲಂಬೊ ತಲುಪಿದ ಸಿ–130ಜೆ

ಭ್ರಷ್ಟಾಚಾರ ಆರೋಪ: ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

Benjamin Netanyahu: ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೀರ್ಘಕಾಲದಿಂದ ನಡೆಯುತ್ತಿರುವ ಪ್ರಕರಣಗಳ ವಿಚಾರಣೆಯಲ್ಲಿ ಕ್ಷಮಾದಾನ ಕೋರಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಅಧ್ಯಕ್ಷರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
Last Updated 30 ನವೆಂಬರ್ 2025, 15:56 IST
ಭ್ರಷ್ಟಾಚಾರ ಆರೋಪ: ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ದಿತ್ವಾ ಅಬ್ಬರ: ಶ್ರೀಲಂಕಾದಲ್ಲಿ 334 ಮಂದಿ ಸಾವು; 20,000 ಮನೆಗಳಿಗೆ ಹಾನಿ

‘ದಿತ್ವಾ’ ಚಂಡಮಾರುತದ ಪ್ರಭಾವದಿಂದಾಗಿ ಶ್ರೀಲಂಕಾದ ತಗ್ಗು ಪ್ರದೇಶಗಳಲ್ಲಿ ಭಾನುವಾರವೂ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು. ಭಾರಿ ಮಳೆ ಮತ್ತು ಅದಕ್ಕೆ ಸಂಬಂಧಿಸಿದ ಅವಘಡಗಳಿಂದಾಗಿ ಕನಿಷ್ಠ 334 ಮಂದಿ ಮೃತಪಟ್ಟಿದ್ದಾರೆ.
Last Updated 30 ನವೆಂಬರ್ 2025, 14:17 IST
ದಿತ್ವಾ ಅಬ್ಬರ: ಶ್ರೀಲಂಕಾದಲ್ಲಿ 334 ಮಂದಿ ಸಾವು; 20,000 ಮನೆಗಳಿಗೆ ಹಾನಿ
ADVERTISEMENT

ಇಂಡೊನೇಷ್ಯಾದಲ್ಲಿ ಪ್ರವಾಹ: ನೀರು, ಆಹಾರಕ್ಕಾಗಿ ಲೂಟಿ

Sumatra Floods: ಸುಮಾತ್ರಾ ದ್ವೀಪದಲ್ಲಿ ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಬದುಕುಳಿಯಲು ನೀರು ಮತ್ತು ಆಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 30 ನವೆಂಬರ್ 2025, 14:06 IST
ಇಂಡೊನೇಷ್ಯಾದಲ್ಲಿ ಪ್ರವಾಹ: ನೀರು, ಆಹಾರಕ್ಕಾಗಿ ಲೂಟಿ

ಕ್ಯಾಲಿಫೋರ್ನಿಯಾ| ಔತಣಕೂಟದಲ್ಲಿ ಗುಂಡಿನ ದಾಳಿ: ನಾಲ್ವರು ಸಾವು

Gun Violence: ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ನಲ್ಲಿ ಔತಣಕೂಟದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿಗೆ ಗಾಯಗಳು. ದಾಳಿ ನಿರ್ದಿಷ್ಟ ಗುರಿಯನ್ನು ಟಾರ್ಗೆಟ್ ಮಾಡಿ ನಡೆದಿದೆಯೆಂದು ಶಂಕಿಸಲಾಗಿದೆ.
Last Updated 30 ನವೆಂಬರ್ 2025, 14:04 IST
ಕ್ಯಾಲಿಫೋರ್ನಿಯಾ| ಔತಣಕೂಟದಲ್ಲಿ ಗುಂಡಿನ ದಾಳಿ: ನಾಲ್ವರು ಸಾವು

ದಿತ್ವಾ ಚಂಡಮಾರುತ: ಶ್ರೀಲಂಕಾದಲ್ಲಿ ಪ್ರವಾಹ; 159 ಮಂದಿ ಸಾವು, 203 ಜನರು ನಾಪತ್ತೆ

Sri Lanka Floods: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 'ದಿತ್ವಾ' ಚಂಡಮಾರುತದ ಪರಿಣಾಮ ಜೋರಾಗಿದ್ದು, ಪ್ರವಾಹಕ್ಕೆ ಸಿಲುಕಿ ಇದುವರೆಗೆ 159 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾದವರ ಸಂಖ್ಯೆ 203ಕ್ಕೆ ಏರಿದೆ ಎಂದು ಡಿಎಂಸಿ ಮಾಹಿತಿ ನೀಡಿದೆ.
Last Updated 30 ನವೆಂಬರ್ 2025, 5:11 IST
ದಿತ್ವಾ ಚಂಡಮಾರುತ: ಶ್ರೀಲಂಕಾದಲ್ಲಿ ಪ್ರವಾಹ; 159 ಮಂದಿ ಸಾವು, 203 ಜನರು ನಾಪತ್ತೆ
ADVERTISEMENT
ADVERTISEMENT
ADVERTISEMENT