ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಫೆ.25ರಿಂದ ಇಸ್ರೇಲ್‌ಗೆ ಪ್ರಧಾನಿ ಮೋದಿ

India Israel Relations: ಫೆಬ್ರುವರಿ 25ರಿಂದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಸಹಕಾರ ವಿಚಾರಗಳ ಚರ್ಚೆ ನಡೆಯಲಿದೆ.
Last Updated 16 ಫೆಬ್ರುವರಿ 2026, 16:02 IST
ಫೆ.25ರಿಂದ ಇಸ್ರೇಲ್‌ಗೆ ಪ್ರಧಾನಿ ಮೋದಿ

ಸಹಕಾರ & ಪಾಲುದಾರಿಕೆ ಕುರಿತು ಭಾರತ– ಕೆನಡಾ ವಿದೇಶಾಂಗ ಸಚಿವರ ಚರ್ಚೆ

ಭಾರತ– ಕೆನಡಾ ನಡುವಿನ ಸಹಕಾರ ಮತ್ತು ಪಾಲುದಾರಿಕೆಯ ಅವಕಾಶಗಳ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್ ಹಾಗೂ ಅನಿತಾ ಆನಂದ್ ಅವರು ಇಲ್ಲಿ ಚರ್ಚಿಸಿದರು.
Last Updated 16 ಫೆಬ್ರುವರಿ 2026, 15:53 IST
ಸಹಕಾರ & ಪಾಲುದಾರಿಕೆ ಕುರಿತು ಭಾರತ– ಕೆನಡಾ ವಿದೇಶಾಂಗ ಸಚಿವರ ಚರ್ಚೆ

ಇರಾನ್‌ನ ಪರಮಾಣು ಕಾರ್ಯಕ್ರಮ: ಜಿನೇವಾದಲ್ಲಿ ಅರಾಘ್ಚಿ– ಗ್ರೊಸ್ಸಿ ಮಾತುಕತೆ

ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕ ಜೊತೆಗಿನ ಎರಡನೇ ಹಂತದ ಮಾತುಕತೆಗೂ ಮುನ್ನ ಇರಾನ್‌ನ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯ ಮುಖ್ಯಸ್ಥರ ಜೊತೆಗೆ ಸೋಮವಾರ ಮಾತುಕತೆ ನಡೆಸಿದರು.
Last Updated 16 ಫೆಬ್ರುವರಿ 2026, 15:51 IST
ಇರಾನ್‌ನ ಪರಮಾಣು ಕಾರ್ಯಕ್ರಮ: ಜಿನೇವಾದಲ್ಲಿ ಅರಾಘ್ಚಿ– ಗ್ರೊಸ್ಸಿ ಮಾತುಕತೆ

ಅಧಿಕಾರಿಗಳು,ಸೇನಾ ಮುಖ್ಯಸ್ಥರಿಗೆ ಧನ್ಯವಾದ ಹೇಳಿದ ಬಾಂಗ್ಲಾದ ನಿರ್ಗಮಿತ ಸಿಎ ಯೂನಸ್

Bangladesh Politics: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಿರ್ಗಮಿತ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್ ಅವರು ಹೊಸ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನದಿನವಾದ ಸೋಮವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಸೇರಿದಂತೆ ಸೇನಾ ಮುಖ್ಯಸ್ಥರಿಗೆ ಧನ್ಯವಾದ ಸಲ್ಲಿಸಿದ್ದಾರೆ.
Last Updated 16 ಫೆಬ್ರುವರಿ 2026, 13:10 IST
ಅಧಿಕಾರಿಗಳು,ಸೇನಾ ಮುಖ್ಯಸ್ಥರಿಗೆ ಧನ್ಯವಾದ ಹೇಳಿದ ಬಾಂಗ್ಲಾದ ನಿರ್ಗಮಿತ ಸಿಎ ಯೂನಸ್

ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನದ ಬಳಿಕ ಭಾರತಕ್ಕೆ ಆಹ್ವಾನ ಸಾಧ್ಯತೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Last Updated 16 ಫೆಬ್ರುವರಿ 2026, 10:24 IST
ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು

Minority Candidates: ಇಬ್ಬರು ಹಿಂದೂಗಳು ಸೇರಿ ಅಲ್ಪಸಂಖ್ಯಾತ ಸಮುದಾಯದ 4 ಮಂದಿ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಹಿಂದೂಗಳಿಬ್ಬರೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ‍‍ಪಾರ್ಟಿಗೆ (ಬಿಎನ್‌ಪಿ) ಸೇರಿದವರು.
Last Updated 16 ಫೆಬ್ರುವರಿ 2026, 3:17 IST
ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು

ಭಾರತದ ಜೊತೆ ಹೊಸ ಸಂಬಂಧಕ್ಕೆ ಬಾಂಗ್ಲಾ ಸಿದ್ಧ: ತಾರಿಕ್‌ ಸಲಹೆಗಾರ ಹುಮಾಯೂನ್‌

BNP Government Dhaka: ಬಾಂಗ್ಲಾದೇಶದಲ್ಲಿ ರಾಜಕೀಯ ಬದಲಾವಣೆಯ ನಂತರ ಭಾರತ ಜೊತೆ ಹೊಸ ಸಂಬಂಧ ಆರಂಭಿಸಲು ಸಿದ್ಧವೆಂದು ತಾರಿಕ್‌ ರೆಹಮಾನ್‌ ಸಲಹೆಗಾರ ಹುಮಾಯೂನ್‌ ಕಬೀರ್ ಹೇಳಿದ್ದಾರೆ.
Last Updated 15 ಫೆಬ್ರುವರಿ 2026, 21:04 IST
ಭಾರತದ ಜೊತೆ ಹೊಸ ಸಂಬಂಧಕ್ಕೆ ಬಾಂಗ್ಲಾ ಸಿದ್ಧ: ತಾರಿಕ್‌ ಸಲಹೆಗಾರ ಹುಮಾಯೂನ್‌
ADVERTISEMENT

Maha Shivratri: ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಭಕ್ತರ ದಂಡು

Maha Shivaratri: ಮಹಾ ಶಿವರಾತ್ರಿಯ ಅಂಗವಾಗಿ ನೇಪಾಳದಾದ್ಯಂತ ಶಿವ ‌ದೇವಾಲಯಗಳಲ್ಲಿ ಸಾವಿರಾರು ಭಕ್ತರು ಭಾನುವಾರ ಪೂಜೆ ಸಲ್ಲಿಸಿದರು. ಬಾಗಮತಿ ನದಿ ದಡದಲ್ಲಿರುವ, ಐದನೇ ಶತಮಾನದ ಪಶುಪತಿನಾಥ ದೇವಸ್ಥಾನಕ್ಕೆ ಈ ಬಾರಿ ಎಂಟು ಲಕ್ಷ ಭಕ್ತರು ಭೇಟಿ ನೀಡಿದ್ದಾರೆ
Last Updated 15 ಫೆಬ್ರುವರಿ 2026, 16:20 IST
Maha Shivratri: ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಭಕ್ತರ ದಂಡು

ಬಾಂಗ್ಲಾದೇಶ ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಮೋದಿ ಹೋಗಲ್ಲ: ವಿದೇಶಾಂಗ ಸಚಿವಾಲಯ

Tarique Rahman Swearing-in: ನವದೆಹಲಿ: ಬಾಂಗ್ಲಾದೇಶ ನೂತನ ಪ್ರಧಾನಿ ತಾರಿಕ್‌ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಾಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಖಚಿತಪಡಿಸಿದೆ.
Last Updated 15 ಫೆಬ್ರುವರಿ 2026, 14:54 IST
ಬಾಂಗ್ಲಾದೇಶ ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಮೋದಿ ಹೋಗಲ್ಲ: ವಿದೇಶಾಂಗ ಸಚಿವಾಲಯ

ಬಾಂಗ್ಲಾ ರಾಜಕೀಯ ಸ್ಥಿತಿ ಬದಲಾಗಿದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಲಿ: ಕಬೀರ್‌

BNP Advisor Humayun Kabir: ಢಾಕಾ: ‘ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್‌ ಮತ್ತು ಶೇಖ್‌ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧವನ್ನು ಆರಂಭಿಸಲು ನಾವು ತಯಾರಿದ್ದೇವೆ’
Last Updated 15 ಫೆಬ್ರುವರಿ 2026, 14:04 IST
ಬಾಂಗ್ಲಾ ರಾಜಕೀಯ ಸ್ಥಿತಿ ಬದಲಾಗಿದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಲಿ: ಕಬೀರ್‌
ADVERTISEMENT
ADVERTISEMENT
ADVERTISEMENT