ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿದೇಶ (ಸುದ್ದಿ)

ADVERTISEMENT

ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

‘ಬೆದರಿಕೆಗಳಿಗೆ ಸೇನೆಯ ಮೂಲಕ ಉತ್ತರಿಸಬೇಕಾಗುತ್ತದೆ’
Last Updated 7 ಜನವರಿ 2026, 17:01 IST
ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ವೆನೆಜುವೆಲಾಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

US Seizes Tanker: ವೆನೆಜುವೆಲಾದ ನೌಕಾ ನಿಷೇಧವನ್ನು ಉಲ್ಲಂಘಿಸಲು ಯತ್ನಿಸಿದ ತೈಲ ಟ್ಯಾಂಕರ್‌ ಅನ್ನು ಅಮೆರಿಕ ಉತ್ತರ ಅಟ್ಲಾಂಟಿಕಾದಲ್ಲಿ ವಶಪಡಿಸಿಕೊಂಡಿದ್ದು, ಹಿಜ್ಬುಲ್ಲಾ ಸಂಬಂಧಿತ ಕಂಪನಿಗೆ ಸರಕು ಸಾಗಿಸಿದ್ದರಿಂದ 2024ರಲ್ಲಿ ನಿಷೇಧಿಸಲಾಗಿತ್ತು.
Last Updated 7 ಜನವರಿ 2026, 16:34 IST
ವೆನೆಜುವೆಲಾಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

ಬಾಂಗ್ಲಾದೇಶ: ಹಲ್ಲೆಯಿಂದ ಪಾರಾಗಲು ನಾಲೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

Minority Violence Bangladesh: ಬೆನ್ನಟ್ಟಿದ ಗುಂಪಿನಿಂದ ಪಾರಾಗಲು ನಾಲೆಗೆ ಹಾರಿದ ಹಿಂದೂ ಯುವಕ ಮಿಥುನ್ ಸರ್ಕಾರ್ ನಾವ್‌ಗಾಂವ್‌ನಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅಲ್ಪಸಂಖ್ಯಾತರ ವಿರುದ್ಧ ಕಿರುಕುಳ ಹೆಚ್ಚುತ್ತಿದೆ ಎಂದು ಬಿಎಚ್‌ಬಿಸಿಯುಸಿ ಹೇಳಿದೆ.
Last Updated 7 ಜನವರಿ 2026, 16:20 IST
ಬಾಂಗ್ಲಾದೇಶ: ಹಲ್ಲೆಯಿಂದ ಪಾರಾಗಲು ನಾಲೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಇಸ್ರೇಲ್‌ಗಾಗಿ ಗೂಢಚಾರ: ವ್ಯಕ್ತಿಗೆ ಗಲ್ಲು ಶಿಕ್ಷೆ

Iran Execution: ಟೆಹರಾನ್: ಇಸ್ರೇಲ್‌ನ ಮೊಸಾದ್‌ಗಾಗಿ ಗೂಢಚಾರ ನಡೆಸಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಗೆ ಇರಾನ್ ಶಿರಚ್ಛೇದ ಮಾಡಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
Last Updated 7 ಜನವರಿ 2026, 16:15 IST
ಇಸ್ರೇಲ್‌ಗಾಗಿ ಗೂಢಚಾರ: ವ್ಯಕ್ತಿಗೆ ಗಲ್ಲು ಶಿಕ್ಷೆ

ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ

Biman Bangladesh: ಢಾಕಾ (ಪಿಟಿಐ): ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಡುವೆ ನೇರ ವಿಮಾನಯಾನ ಸೇವೆಯು ಜನವರಿ 29ರಿಂದ ಪುನರಾರಂಭಗೊಳ್ಳಲಿದೆ. ಸರ್ಕಾರಿ ಸ್ವಾಮ್ಯದ ಬಿಮನ್‌ ಬಾಂಗ್ಲಾದೇಶ ಸಂಸ್ಥೆಯು ಢಾಕಾದಿಂದ ಕರಾಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಲಿದೆ.
Last Updated 7 ಜನವರಿ 2026, 14:48 IST
ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ

ಜಪಾನ್‌– ಚೀನಾ ವ್ಯಾಪಾರ ಸಂಘರ್ಷ ಉಲ್ಬಣ: ‘ಡೈಕ್ಲೋರೋಸಿಲೇನ್’ ಆಮದು ಕುರಿತು ತನಿಖೆ

Semiconductor Chemicals: ಬೀಜಿಂಗ್‌: ಸೆಮಿಕಂಡಕ್ಟರ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಅನಿಲ ‘ಡೈಕ್ಲೋರೋಸಿಲೇನ್’ ಆಮದು ಕುರಿತು ಚೀನಾ ಬುಧವಾರ ತನಿಖೆ ಆರಂಭಿಸಿದ್ದು, ಜಪಾನ್ ಹಾಗೂ ಚೀನಾ ನಡುವಿನ ವ್ಯಾಪಾರ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.
Last Updated 7 ಜನವರಿ 2026, 14:45 IST
ಜಪಾನ್‌– ಚೀನಾ ವ್ಯಾಪಾರ ಸಂಘರ್ಷ ಉಲ್ಬಣ: ‘ಡೈಕ್ಲೋರೋಸಿಲೇನ್’ ಆಮದು ಕುರಿತು ತನಿಖೆ

ಬಂಡುಕೋರರ ವಿರುದ್ಧ ಹೋರಾಡುವ ಮಂಡಳಿ ಕ್ರಮ: ಪ್ರತ್ಯೇಕತಾವಾದಿ ನಾಯಕನ ಉಚ್ಚಾಟನೆ

Presidential Leadership Council: ದುಬೈ: ಪ್ರತ್ಯೇಕತಾವಾದಿ ಚಳವಳಿಯ ನಾಯಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಯೆಮೆನ್‌ನ ಹುಥಿ ಬಂಡುಕೋರರ ವಿರುದ್ಧ ಹೋರಾಡುವ ‘ಪ್ರೆಸಿಡೆನ್ಷಿಯಲ್‌ ಲೀಡರ್‌ಶಿಪ್‌ ಮಂಡಳಿ’ಯು ಬುಧವಾರ ತಿಳಿಸಿದೆ.
Last Updated 7 ಜನವರಿ 2026, 14:41 IST
ಬಂಡುಕೋರರ ವಿರುದ್ಧ ಹೋರಾಡುವ ಮಂಡಳಿ ಕ್ರಮ: ಪ್ರತ್ಯೇಕತಾವಾದಿ ನಾಯಕನ ಉಚ್ಚಾಟನೆ
ADVERTISEMENT

ಅಮೆರಿಕ ಉಪಾಧ್ಯಕ್ಷರ ಮನೆಗೆ ಹಾನಿ ಮಾಡಿದ್ದ ವ್ಯಕ್ತಿಯ ಬಂಧನ

US Vice President: ಕೊಲಂಬಸ್‌: ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರ ಓಹಿಯೊದಲ್ಲಿನ ನಿವಾಸಕ್ಕೆ ಹಾನಿ ಮಾಡಿದ ವ್ಯಕ್ತಿಯನ್ನು ಸೀಕ್ರೆಟ್‌ ಸರ್ವಿಸ್‌ ಏಜೆಂಟರು ಬಂಧಿಸಿದ್ದು, ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
Last Updated 7 ಜನವರಿ 2026, 14:30 IST
ಅಮೆರಿಕ ಉಪಾಧ್ಯಕ್ಷರ ಮನೆಗೆ ಹಾನಿ ಮಾಡಿದ್ದ ವ್ಯಕ್ತಿಯ ಬಂಧನ

ಹಾದಿ ಹತ್ಯೆಗೆ ನ್ಯಾಯ ಸಿಗದಿದ್ದರೆ ಪ್ರತೀಕಾರ: ಇಂಕ್ವಿಲಾಬ್ ಮಂಚ್

Inqilab Manch: ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಅವರ ಪಕ್ಷ ಇಂಕ್ವಿಲಾಬ್ ಮಂಚ್ ತಿರಸ್ಕರಿಸಿದ್ದು, ಹತ್ಯೆಯಲ್ಲಿ ಸರ್ಕಾರಿ ವ್ಯವಸ್ಥೆ ಕೂಡ ಭಾಗಿಯಾಗಿದೆ ಎಂದು ಆರೋಪಿಸಿದೆ.
Last Updated 7 ಜನವರಿ 2026, 14:20 IST
ಹಾದಿ ಹತ್ಯೆಗೆ ನ್ಯಾಯ ಸಿಗದಿದ್ದರೆ ಪ್ರತೀಕಾರ: ಇಂಕ್ವಿಲಾಬ್ ಮಂಚ್

‘ನಮ್ಮ ಆಶಯ ಈಡೇರಿಲ್ಲ’ ನೇಪಾಳದ ಹೊಸ ಸರ್ಕಾರದ ವಿರುದ್ಧ ಜೆನ್‌ ಝಿ ಅಸಮಾಧಾನ

Nepal New Government: ಸೆಪ್ಟೆಂಬರ್‌ ಕ್ರಾಂತಿಯ ಮೂಲಕ ಹೊಸ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದ ಜೆನ್‌ ಝಿ ಬಂಡಾಯಗಾರರು ಹಾಲಿ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 7 ಜನವರಿ 2026, 14:14 IST
‘ನಮ್ಮ ಆಶಯ ಈಡೇರಿಲ್ಲ’ ನೇಪಾಳದ ಹೊಸ ಸರ್ಕಾರದ ವಿರುದ್ಧ ಜೆನ್‌ ಝಿ ಅಸಮಾಧಾನ
ADVERTISEMENT
ADVERTISEMENT
ADVERTISEMENT