ಮಂಗಳವಾರ, 13 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಕನ್ನಡಿ (ಹಿಂದಿನ ಅಂಕಣಗಳು)
ADVERTISEMENT
ಜಿ.ಎಚ್.ನಾಯಕರ ದಣಿವರಿಯದ ಮೌಲ್ಯ ಮಾರ್ಗ
ಆದರೂ ಜಿ.ಎಚ್. ನಾಯಕರ ‘ಸಮಕಾಲೀನ’ ‘ಅನಿವಾರ್ಯ’ ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ ಪುಸ್ತಕಗಳ (ಅಂದರೆ ಅವರ ವಿಮರ್ಶೆಯ ಪೂರ್ವಾರ್ಧದ) ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಉತ್ತರಾರ್ಧ’ದಲ್ಲಿ ಇಲ್ಲವೆಂಬುದನ್ನು ಸ್ವತಃ ನಾಯಕರೇ ಒಪ್ಪಿಕೊಂಡಾರು!
Last Updated 16 ಜೂನ್ 2018, 9:21 IST
ವಿರೋಧ ಪಕ್ಷಗಳ ‘ಪಂಚವಾರ್ಷಿಕ’ ಜಡತೆ!
ಚುನಾವಣೆಯ ನಂತರದ ಐದು ವರ್ಷಗಳ ಕಾಲ ನಿರುದ್ಯೋಗಿಗಳಂತೆ ಅಡ್ಡಾಡುವ ಅನೇಕ ಪಕ್ಷಗಳ ನಾಯಕರಿಗೆ ಜನರ ನಿಜವಾದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತಮ್ಮ ಪಕ್ಷಗಳನ್ನು ಜೀವಂತವಾಗಿರಿಸಿಕೊಳ್ಳಬೇಕೆಂಬ ತುಡಿತ ಹಾಗೂ ಒಲವು ಕಡಿಮೆಯಾಗತೊಡಗಿದೆ. ಈ ಅಧಿವೇಶನದಲ್ಲಿ ಕೂಗಾಡಿ ಮತ್ತೊಂದು ಅಧಿವೇಶನದ ತನಕ ಮೌನವಾಗುವ, ವಿರೋಧ ಪಕ್ಷದಲ್ಲಿ ಕೂತಿರುವುದರಿಂದ ಮುಂದಿನ 5 ವರ್ಷ ಕಾಲ ವಿರೋಧಿಸುವುದು ಬಿಟ್ಟರೆ ತಮಗೆ ಬೇರೇನೂ ಕೆಲಸವಿಲ್ಲ ಎಂಬ ಮನಸ್ಥಿತಿಯಿಂದ ನಮ್ಮ ರಾಜಕೀಯ ಪಕ್ಷಗಳು ಬಿಡಿಸಿಕೊಳ್ಳದ ಹೊರತು ಅವು ತಮ್ಮ ‘ಪಂಚವಾರ್ಷಿಕ ಜಡತೆ’ಯಿಂದ ಹೊರಬರಲಾರವು!
Last Updated 16 ಜೂನ್ 2018, 9:21 IST
ಕ್ಷಮಿಸಿ, ಇದು ಅಭಿನಂದನಾ ಚಳವಳಿ ಕಾಲ!
‘ಒಳ್ಳೆಯ ಮಿತ್ರ’ ಎನ್ನಬಹುದಾದ ಕಡೆ ‘ಅದ್ಭುತ ಚಿಂತಕ’ ಎನ್ನಲಾಗುತ್ತದೆ; ಕನ್ನಡವನ್ನು ಹಾಗೂ ಹೀಗೂ ಕಿರುಚುವ ವ್ಯಕ್ತಿ ‘ಕನ್ನಡದ ಕಟ್ಟಾಳು’ವಾಗುತ್ತಾನೆ; ಸುಮಾರಾಗಿ ಬರೆಯುವವನು ‘ಶ್ರೇಷ್ಠ ಸಾಹಿತಿ’; ಸಾಲ ಕೊಟ್ಟು ಮರೆತಿದ್ದರೆ ‘ತಾಯಿ ಕರುಳಿನ ವ್ಯಕ್ತಿ’; ಅಷ್ಟಿಷ್ಟು ಚಳವಳಿ ಮಾಡಿದ್ದರೆ ‘ದಣಿವರಿಯದ ಹೋರಾಟಗಾರ!’
Last Updated 16 ಜೂನ್ 2018, 9:21 IST
ನಾಯಕರ ಕಿವಿ ಮತ್ತು ಮನಸ್ಸಿನ ಆರೋಗ್ಯ!
ಆ ಕಂಪೆನಿಯ ಮುಖ್ಯಸ್ಥನಾಗಿದ್ದ ಆತ ಪ್ರತಿದಿನ ಕಿವಿ ಕಚ್ಚಿಸಿಕೊಳ್ಳುತ್ತಲೇ ಇದ್ದ. ಒಂದು ಸಂಸ್ಥೆಯ ಮುಖ್ಯಸ್ಥನಾದವನು ಎಲ್ಲರ ಮಾತನ್ನೂ ಕೇಳಿಸಿಕೊಳ್ಳಬೇಕೆಂದು ಅವನ ಇತ್ತೀಚಿನ ಮ್ಯಾನೇಜ್ಮೆಂಟ್ ಪಾಠ ಹೇಳಿಕೊಟ್ಟಿತ್ತು.
Last Updated 16 ಜೂನ್ 2018, 9:21 IST
ಈ ಸಲದ ಪಂಚಾಯಿತಿಯ ಬಣ್ಣವೇ ಬೇರೆ!
ಪ್ರಜಾಪ್ರಭುತ್ವದ ದೋಷಗಳ ನಡುವೆಯೂ ಅದು ಸೃಷ್ಟಿಸುವ ಸಾಧ್ಯತೆಗಳು ನೂರಾರು!
Last Updated 16 ಜೂನ್ 2018, 9:21 IST
ಸ್ವಾಮೀಜಿಗಳ ‘ಸ್ವಯಂಕೃತ’ ಸೆರೆಮನೆ!
‘ಕನಕದಾಸರಿಗೆ ಅವರ ಗುರುಗಳಾದ ವ್ಯಾಸರಾಯರು ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನಲು ಹೇಳಿದರು; ಆದರೆ ಕನಕದಾಸರು ಮಾತ್ರ ದೇವರಿಲ್ಲದ ಸ್ಥಳವೇ ಇಲ್ಲವೆಂದು ಬಾಳೆಹಣ್ಣು ತಿನ್ನದೇ ವಾಪಸ್ ಬಂದರು’
Last Updated 16 ಜೂನ್ 2018, 9:21 IST
ಎಂದೂ ‘ತೀರಿ’ ಹೋಗದ ಚೇತನಗಳು
ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರೊಬ್ಬರು ‘ನಿಮ್ಮ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಯಾವ ಸೆಮಿನಾರಿಗೂ ಬರಲ್ಲಪ್ಪ! ಅಲ್ಲಿ ಎರಡು ನಾಗರಹಾವುಗಳು ಭುಸ್ಸೆಂದು ಎಗರುತ್ತವೆ’ ಎನ್ನುತ್ತಿದ್ದರಂತೆ. ತೊಂಬತ್ತರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಾಫಿ ಕಟ್ಟೆಯೊಂದರಲ್ಲಿ ಡಿ.ಆರ್. ನಾಗರಾಜ್ ಹಾಗೂ ಕಿ.ರಂ.ನಾಗರಾಜ್ ಈ ಮಾತನ್ನು ಎಂಜಾಯ್ ಮಾಡುತ್ತಿದ್ದರು!
Last Updated 16 ಜೂನ್ 2018, 9:21 IST
ADVERTISEMENT
ದಾದಾಸಾಹೇಬ್ ಕಾನ್ಶಿರಾಮ್ ನೆನಪಿನಲ್ಲಿ
ಅಂಬೇಡ್ಕರ್ ಚಿಂತನೆ, ಕಾನ್ಶಿರಾಮ್ ರಾಜಕಾರಣವನ್ನು ಬೆಸೆಯಬಲ್ಲದೇ ಬಿಎಸ್ಪಿಯ ಹೊಸ ಭಾಷೆ?
Last Updated 16 ಜೂನ್ 2018, 9:21 IST
ಅದ್ಭುತ ಅವಕಾಶವೊಂದು ಕಳೆದುಹೋಯಿತೆ?
ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಂಜೆಯ ಹೊತ್ತಿಗೆ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ ಅವರು ದಣಿದಿದ್ದರು. ಅವರು ಎಪ್ಪತ್ತರ ದಶಕದಲ್ಲಿ ತಮ್ಮ ಇಪ್ಪತ್ತರ ಹರೆಯದಲ್ಲಿ ಬರೆದ ಅಸಲಿ ಸಿಟ್ಟಿನ ಹೋರಾಟದ ಹಾಡುಗಳನ್ನು ಆ ಸಂಜೆ ಹಾಡುತ್ತಿದ್ದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಕೂಡ ಕೊಂಚ ದಣಿದಿದ್ದರು.
Last Updated 16 ಜೂನ್ 2018, 9:21 IST
ದಿಲ್ಲೀ ಪಾರ್ಟಿ ಮತ್ತು ಹಳ್ಳೀ ಪಾರ್ಟಿ
ಇಪ್ಪತ್ತೊಂದನೆಯ ಶತಮಾನದ ಆಮ್ ಆದ್ಮಿ ಪಾರ್ಟಿ, ಗಾಂಧಿ ಟೋಪಿ ಹಾಗೂ ಪೊರಕೆಯನ್ನು ತನ್ನ ಸಂಕೇತವಾಗಿ ಆರಿಸಿಕೊಂಡಾಗ ಆ ಪಕ್ಷ ತೀರಾ ನಾಜೂಕಾದ ಸಂಕೇತಗಳ ರಾಜಕಾರಣವನ್ನು ಆರಂಭಿಸಿರುವುದು ಎದ್ದು ಕಾಣುತ್ತಿತ್ತು.
Last Updated 16 ಜೂನ್ 2018, 9:21 IST
ADVERTISEMENT
<
1
2
...
8
>
ADVERTISEMENT
ADVERTISEMENT