‘ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದೂರು ಆಧರಿಸಿ ಕ್ರಮ ಜರುಗಿಸಲಾಗಿದೆ. ಟಿ.ಕೆ.ಪ್ರಕಾಶ್, ಮಮತಾ ಶೇಖರ್, ತಿಮ್ಮಕ್ಕ ಗಾಳಪ್ಪ, ಜ್ಯೋತಿ ಮುನೀರ್, ಪರಮೇಶ್ ಹೇಮಾವತಿ, ನೂರ್ ಬಾಷ, ಧವನ್ ರಾಜ್, ಧರ್ಮರಾಜ್, ಈರಣ್ಣ , ಟಿ.ಆರ್.ಪುಟ್ಟಮ್ಮ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.