ಮಹದೇವ ಪ್ರಕಾಶ್, ಮೋಹನ್ ಲಿಂಬಿಕಾಯಿ, ಜಿ.ಎಸ್. ಸುನೀಲ್, ಶಂಕರಗೌಡ ಪಾಟೀಲ, ಎಂ.ಪಿ. ರೇಣುಕಾಚಾರ್ಯ, ಬೇಳೂರು ಸುದರ್ಶನ್, ಎಂ.ಬಿ. ಮರಂಕಲ್ ಮತ್ತು ಲಕ್ಷ್ಮೀನಾರಾಯಣ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಇವರಲ್ಲಿ ಮೂವರು ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.