‘ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಮೊದಲ ಎಫ್ಐಆರ್ ದಾಖಲಾಗಿತ್ತು. ಇದೀಗ, ರಾಮಮೂರ್ತಿನಗರ ಠಾಣೆಯಲ್ಲೂ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇದೇ ಪ್ರಕರಣದಲ್ಲಿ ಹರೀಶ್ ಆರೋಪಿ ಆಗಿದ್ದಾನೆ. ಒಎಂಆರ್ ಕಾರ್ಬನ್ ಪ್ರತಿ ಸಮೇತ ಒಂದು ಬಾರಿ ವಿಚಾರಣೆಗೆ ಬಂದಿದ್ದ ದರ್ಶನ್ ಗೌಡ, ಆ ನಂತರ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಪತ್ತೆ ಮಾಡಲಾಗಿದೆ’ ಎಂದೂ ತಿಳಿಸಿವೆ.