‘ಸಚಿವರು ಮುಖ್ಯಮಂತ್ರಿ ಮೇಲೆ, ಮುಖ್ಯಮಂತ್ರಿ ಸಚಿವರ ಮೇಲೆ ಆರೋಪಿಸುತ್ತಿದ್ದಾರೆ. ರಾಜ್ಯದ ಸಚಿವರೊಬ್ಬರು ಕೇಂದ್ರದ ಮೇಲೆ ದೂರಿದ್ದಾರೆ. ಇಲ್ಲಿನ ಮಂತ್ರಿಗಳು ನಾಲಾಯಕ್ ಎಂದು ಕೇಂದ್ರದವರು ಹೇಳುತ್ತಿದ್ದಾರೆ. ಹೀಗಾಗಿ, ಸತೀಶ ಜಾರಕಿಹೊಳಿ ಗೆಲುವಿನ ಬಳಿಕ ಈ ಸರ್ಕಾರ ತಾನಾಗಿಯೇ ಮತ್ತು ತನ್ನ ತಪ್ಪಿನಿಂದಾಗಿಯೇ ಪತನಗೊಳ್ಳುತ್ತದೆ. ಬಳಿಕ ಜನರ ಮತಗಳಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ’ ಎಂದು ತಿಳಿಸಿದರು.