ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬಹುಮಾನಕ್ಕೆ ಪುಸ್ತಕಗಳ ಆಹ್ವಾನ

Last Updated 4 ಸೆಪ್ಟೆಂಬರ್ 2020, 13:49 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡುವ ಪುಸ್ತಕ ಬಹುಮಾನಕ್ಕೆ 2019ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿ ಮತ್ತು ಕಥಾ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಯು ₹ 10ಸಾವಿರ ಹಾಗೂ ಫಲಕವನ್ನು ಹೊಂದಿದೆ. 40 ವರ್ಷಗಳ ಒಳಗಿನವರು ಪಾಲ್ಗೊಳ್ಳಬಹುದು. ಲೇಖಕರು 4 ಪ್ರತಿಗಳನ್ನು ಸೆ.16ರ ಒಳಗೆ ತಲುಪುವಂತೆ– ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಕುಮಾರಗಂಧರ್ವ ಕಲಾಮಂದಿರ ಆವರಣ, ಮಹಾನಗರ ಪಾಲಿಕೆ ಎದುರು, ಸುಭಾಷ್ ನಗರ, ಬೆಳಗಾವಿ– -590016– ಈ ವಿಳಾಸಕ್ಕೆ ಕಳುಹಿಸಬೇಕು. ಕಥೆ ಮತ್ತು ಕಾದಂಬರಿ ಎರಡು ವಿಭಾಗಗಳಲ್ಲೂ ಲೇಖಕರು ಪಾಲ್ಗೊಳ್ಳಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT