‘ಅಲ್ ಕೈದಾ ಸಂಘಟನೆ ಸೇರಲು ಹೊರಟಿದ್ದ ಅಬ್ದುಲ್ ಅಲೀಂ ಜೊತೆ ಸೈಯದ್ ಹೆಚ್ಚು ಮಾತನಾಡುತ್ತಿದ್ದ. ಅಬು ಸೈಯದ್ ಸಹ ಅಲ್ ಕೈದಾ ಸಂಘಟನೆ ಸೇರಲು ಇಚ್ಛಿಸಿರುವ ಮಾಹಿತಿ ಇತ್ತು.
ಹೀಗಾಗಿ, ಕೊಲ್ಕತ್ತದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಕ್ಕೆ ಸಂಬಂಧಿಸಿ ಪುರಾವೆಗಳು ಸಿಗದ ಕಾರಣ ವಿಚಾರಣೆ ಬಳಿಕ ಅಬು ಸೈಯದ್ನನ್ನು ಬಿಡಲಾಗಿದೆ’ ಎಂದು ಮೂಲಗಳು ಹೇಳಿವೆ.