ತಾಲೂಕಿನ ಅಂಜನಾದ್ರಿ ಪವ೯ತಕ್ಕೆ ಶನಿವಾರ ಬೇಟಿ ನೀಡಿದ ವೇಳೆ ಮಾತನಾಡಿದರು. ಅಯೋದ್ಯೆಯಲ್ಲಿ ಕೋಟ್೯ ತೀಪು೯ ನೀಡಿದಂತೆ ಭವ್ಯವಾಗಿ ರಾಮ ಮಂದಿರ ನಿಮಾ೯ಣ ಮಾಡಲಾಗುತ್ತಿದೆ. ಅದಕ್ಕೆ ರಾಷ್ಟ್ರದ ಜನತೆಯಿಂದ ಯಾವುದೇ ಒತ್ತಾಯವಿಲ್ಲದೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಅದಕ್ಕೆ ಜೆಡಿಎಸ್, ಕಾಂಗ್ರೆಸ್ ಪಕ್ಷದವರು ವಿರೋಧ ಮಾಡುವ ಮೂಲಕ ಧಾಮಿ೯ಕ ಭಾವನೆಗಳಿಗೆ ದಕ್ಕೆ ತರುತ್ತಿದ್ದಾರೆ. ಅವರ ನಡುವಳಿಕೆಯಿಂದ ಅವರು ಸದ್ಯ ಈ ಮಟ್ಟಕ್ಕೆ ಬಂದಿದ್ದಾರೆ. ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಇಲ್ಲದಂತ ಸನ್ನಿವೇಶ ನಿಮಾ೯ಣ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ ಬಸವ ಕಲ್ಯಾಣ, ಮಸ್ಕಿ, ಬೆಳಗಾವಿ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನರೇಂದ್ರ ಮೋದಿಯವರ ಭವ್ಯ ಭಾರತ ನಿಮಾ೯ಣ ಕನಸು ನಮ್ಮೆಲ್ಲರು ನನಸು ಮಾಡೋಣ ಎಂದು ಹೇಳಿದರು.