ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಂಜಯ ಬೂಳಕರ್, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಎಂ.ಎ. ರಷೀದ್, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ನಾಗಯ್ಯ ಗುತ್ತೇದಾರ್, ಜಫರುಲ್ ಹಸನ್, ಸಾಬಣ್ಣ ಕಾಶಿ, ಬಾಬು ಕಾಶಿ, ಜಗದೀಶ ಚವಾಣ್, ದೇವಿಂದ್ರ ಅರಣಕಲ್, ಲಕ್ಷ್ಮಿಕಾಂತ ಸಾಲಿ, ಮಲ್ಲಿಕಾರ್ಜುನ ಎಸ್. ಮುಡಬೂಳಕರ್, ರವಿಸಾಗರ ಹೊಸಮನಿ, ಶಿವರಾಜ, ಶರಣು ಇದ್ದರು.