ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಾಮಾನ್ಯ ಜನರ ಸಂಕಷ್ಟ ಅರಿತಿದ್ದ ನಾಯಕ ಬಂಗಾರಪ್ಪ: ಎಸ್.ಜಿ.ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ 93ನೇ‌ ಜನ್ಮದಿನಾಚರಣೆ, ವಿಚಾರ ಸಂಕಿರಣ
Last Updated 26 ಅಕ್ಟೋಬರ್ 2025, 9:04 IST
ಸಾಮಾನ್ಯ ಜನರ ಸಂಕಷ್ಟ ಅರಿತಿದ್ದ ನಾಯಕ ಬಂಗಾರಪ್ಪ: ಎಸ್.ಜಿ.ಸಿದ್ದರಾಮಯ್ಯ

ಕಾಳಿ ನದಿ: ರಕ್ಷಣೆಗೆ ಹಾಕಿದ್ದ ತಂತಿಬೇಲಿ ದಾಟಿ ಬಂದ ಮೊಸಳೆ!

Crocodile Sighting: ಹಳೆ ದಾಂಡೇಲಿಯ ಕಾಳಿ ನದಿ ಅಂಚಿನಲ್ಲಿ ರಕ್ಷಣೆಗೆ ಹಾಕಿದ್ದ ತಂತಿ ಬೇಲಿಯನ್ನು ದಾಟಿ ಮೊಸಳೆಯೊಂದು ದಡಕ್ಕೆ ಬಂದಿದೆ.
Last Updated 26 ಅಕ್ಟೋಬರ್ 2025, 8:19 IST
ಕಾಳಿ ನದಿ: ರಕ್ಷಣೆಗೆ ಹಾಕಿದ್ದ ತಂತಿಬೇಲಿ ದಾಟಿ ಬಂದ ಮೊಸಳೆ!

ಸರಗೂರು | ಹಕ್ಕುಪತ್ರ ವಿತರಣೆ ವಿಳಂಬ: ಗ್ರಾಮಸ್ಥರ ಆಕ್ರೋಶ

Land Patta Protest: ಹೊಸಬೀರ್ವಾಳು ಗ್ರಾಮದ 120 ಹಕ್ಕುಪತ್ರಗಳು ವಿತರಣೆ ವಿಳಂಬಗೊಂಡ ಹಿನ್ನೆಲೆಯಲ್ಲಿ ಸರಗೂರು ತಾಲ್ಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೋರಾಟಗಾರರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 8:00 IST
ಸರಗೂರು | ಹಕ್ಕುಪತ್ರ ವಿತರಣೆ ವಿಳಂಬ: ಗ್ರಾಮಸ್ಥರ ಆಕ್ರೋಶ

ತಿ.ನರಸೀಪುರ | ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಡಾ.ಯತೀಂದ್ರ

Agricultural Policy: ‘ರೈತರ ಹಿತ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅವರು ತಿಳಿಸಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು’ ಎಂದು ರೈತೋತ್ಸವದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Last Updated 26 ಅಕ್ಟೋಬರ್ 2025, 7:59 IST
ತಿ.ನರಸೀಪುರ | ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಡಾ.ಯತೀಂದ್ರ

ಪಿರಿಯಾಪಟ್ಟಣ | ರೈತರ ಏಳಿಗೆಗೆ ಸಹಕರಿಸಿ: ಸಚಿವ ಕೆ.ವೆಂಕಟೇಶ್

Dairy Development: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಜಕೀಯದಿಂದ ದೂರವಿದ್ದು ರೈತರ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕೆಂದು ಮಾಕೋಡು ಗ್ರಾಮದಲ್ಲಿ ಸಚಿವ ಕೆ.ವೆಂಕಟೇಶ್ ಕರೆ ನೀಡಿದರು. ಹಾಲಿನ ದರದಲ್ಲಿ ಎರಡು ಬಾರಿ ಹೆಚ್ಚಳವಾಗಿದೆ.
Last Updated 26 ಅಕ್ಟೋಬರ್ 2025, 7:59 IST
ಪಿರಿಯಾಪಟ್ಟಣ | ರೈತರ ಏಳಿಗೆಗೆ ಸಹಕರಿಸಿ: ಸಚಿವ ಕೆ.ವೆಂಕಟೇಶ್

ಮೈಸೂರು: ಪರಂಪರೆಯ ಕಾಳಜಿಗೆ ಬಹುಮಾನದ ಕೊಡುಗೆ

‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್‌’ ದಸರಾ ಕ್ವಿಜ್, ಬೊಂಬೆ ಫೋಟೊ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Last Updated 26 ಅಕ್ಟೋಬರ್ 2025, 7:59 IST
ಮೈಸೂರು: ಪರಂಪರೆಯ ಕಾಳಜಿಗೆ ಬಹುಮಾನದ ಕೊಡುಗೆ

ಮೈಸೂರು | ಪ್ರಾರ್ಥನೆಯಿಂದಲ್ಲ, ಹೋರಾಟದಿಂದ ಪರಿಹಾರ: ಮೀನಾಕ್ಷಿ

Labour Rights Rally: ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಸಮಸ್ಯೆ ಹೋಗದು, ರಸ್ತೆಗಿಳಿದು ಹೋರಾಟ ಮಾಡಬೇಕು ಎಂಬ ಮೀನಾಕ್ಷಿ ಸುಂದರಂ ಅವರ ಕರೆಯೊಂದಿಗೆ ಕಾರ್ಮಿಕರ ಸಮ್ಮೇಳನ ಮೆರವಣಿಗೆ ನಡೆಯಿತು.
Last Updated 26 ಅಕ್ಟೋಬರ್ 2025, 7:59 IST
ಮೈಸೂರು | ಪ್ರಾರ್ಥನೆಯಿಂದಲ್ಲ, ಹೋರಾಟದಿಂದ ಪರಿಹಾರ: ಮೀನಾಕ್ಷಿ
ADVERTISEMENT

‘ಕಾರ್ಮಿಕರ ಸಂಘಟಿತ ಹೋರಾಟ ಅಗತ್ಯ’

ಮಾನ್ವಿ: ಸಿಐಟಿಯು ಸಂಘಟನೆಯ 8ನೇ ಜಿಲ್ಲಾ ಸಮ್ಮೇಳನ
Last Updated 26 ಅಕ್ಟೋಬರ್ 2025, 7:57 IST
‘ಕಾರ್ಮಿಕರ ಸಂಘಟಿತ ಹೋರಾಟ ಅಗತ್ಯ’

‘ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ’

25Oct2025RCR-03
Last Updated 26 ಅಕ್ಟೋಬರ್ 2025, 7:57 IST
‘ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ’

ನಿರಂತರ ಮಳೆ: ನೆಲಕ್ಕುರುಳಿದ ಭತ್ತ

ವೈರಸ್‌ ಕಾಟದ ನಡುವೆ ಮತ್ತೊಂದು ಕಂಟಕ; ಇಳುವರಿ ಕುಂಠಿತದ ಆತಂಕ
Last Updated 26 ಅಕ್ಟೋಬರ್ 2025, 7:56 IST
ನಿರಂತರ ಮಳೆ: ನೆಲಕ್ಕುರುಳಿದ ಭತ್ತ
ADVERTISEMENT
ADVERTISEMENT
ADVERTISEMENT