ಗುರುವಾರ, 25 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

Chitradurga Road Accident: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೀಬರ್ಡ್‌ ಬಸ್‌ ಸುಟ್ಟು ಕರಕಲಾಗಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, 21 ಮಂದಿಗೆ ಗಾಯಗಳಾಗಿವೆ.
Last Updated 25 ಡಿಸೆಂಬರ್ 2025, 8:36 IST
ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ

Hubballi Honor Killing: ಇನಾಂ ವೀರಾಪುರ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ತಿಳಿಸಿದರು.
Last Updated 25 ಡಿಸೆಂಬರ್ 2025, 8:36 IST
ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ

ಮೈಸೂರು: ಮನುಸ್ಮೃತಿಗೆ ಬೆಂಕಿ, ಸಮಾನತೆಯ ಜ್ಯೋತಿ ಬೆಳಗಲೆಂಬ ಆಶಯ

Dalit Sangharsha Samithi: ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಹಿಸಿದ ದಿನದ ಅಂಗವಾಗಿ ಮೈಸೂರಿನ ಪುರಭವನದ ಆವರಣದಲ್ಲಿ ದಸಂಸ ಕಾರ್ಯಕರ್ತರು ಮನುಸ್ಮತಿಯ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು.
Last Updated 25 ಡಿಸೆಂಬರ್ 2025, 8:20 IST
ಮೈಸೂರು: ಮನುಸ್ಮೃತಿಗೆ ಬೆಂಕಿ, ಸಮಾನತೆಯ ಜ್ಯೋತಿ ಬೆಳಗಲೆಂಬ ಆಶಯ

ಲೋಕಾಯುಕ್ತ ಅಧಿಕಾರಿಗಳ ತಂಡ: ಕಾಮಗಾರಿ ಪರಿಶೀಲನೆ

Malur News: ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆದ ರಸ್ತೆ ಹಾಗೂ ಇತರೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಮಾಲೂರು ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿತು.
Last Updated 25 ಡಿಸೆಂಬರ್ 2025, 7:49 IST
ಲೋಕಾಯುಕ್ತ ಅಧಿಕಾರಿಗಳ ತಂಡ: ಕಾಮಗಾರಿ ಪರಿಶೀಲನೆ

ಪಟ್ಟಭದ್ರ ಹಿತಾಸಕ್ತಿಗಳಿಂದ ಕೃಷ್ಣಬೈರೇಗೌಡರ ವಿರುದ್ಧ ಹುನ್ನಾರ: ಕಾಂಗ್ರೆಸ್‌ ಆರೋಪ

Congress Support: ಕಂದಾಯ ಸಚಿವ ಕೃಷ್ಣಬೈರೇಗೌಡರ ಮೇಲೆ‌ ಸುಳ್ಳು ಆರೋಪ‌ ಮಾಡಿ ಅವರ ವ್ಯಕ್ತಿತ್ವಕ್ಕೆ ಕಪ್ಪ ಚುಕ್ಕೆ ತರುವ ಕೆಲಸವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ.
Last Updated 25 ಡಿಸೆಂಬರ್ 2025, 7:49 IST
ಪಟ್ಟಭದ್ರ ಹಿತಾಸಕ್ತಿಗಳಿಂದ ಕೃಷ್ಣಬೈರೇಗೌಡರ ವಿರುದ್ಧ ಹುನ್ನಾರ: ಕಾಂಗ್ರೆಸ್‌ ಆರೋಪ

ರಾಮಸಾಗರ ಕೆರೆ ಒತ್ತುವರಿ ತೆರವಿಗೆ ಆದೇಶ

Land Encroachment: ಕೆಜಿಎಫ್ ತಾಲ್ಲೂಕಿನ ರಾಮಸಾಗರ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡ ಜಮೀನನ್ನು ತೆರವುಗೊಳಿಸುವಂತೆ ಉಪ ವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್ ಮೈತ್ರಿ ಆದೇಶ ಹೊರಡಿಸಿದ್ದಾರೆ. ಈ ಜಮೀನು ಮಾಜಿ ಶಾಸಕ ದೊರೆಸ್ವಾಮಿ ನಾಯ್ಡು ಕುಟುಂಬಕ್ಕೆ ಸೇರಿದ್ದಾಗಿದೆ.
Last Updated 25 ಡಿಸೆಂಬರ್ 2025, 7:48 IST
ರಾಮಸಾಗರ ಕೆರೆ ಒತ್ತುವರಿ ತೆರವಿಗೆ ಆದೇಶ

‘ಶಕುಂತಲ ಜಯದೇವ ಶರಣ ಪ್ರಶಸ್ತಿ’ ಪ್ರದಾನ ಡಿ.27ರಂದು: ಜಯಪ್ಪ ಹೊನ್ನಾಳಿ

Shakunthala Jayadeva Award: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ‘ಶಕುಂತಲ ಜಯದೇವ ಶರಣ ಪ್ರಶಸ್ತಿ–2025’ ಪ್ರದಾನ ಸಮಾರಂಭವನ್ನು ಡಿ.27ರಂದು ಸಂಜೆ 5ಕ್ಕೆ ಇಲ್ಲಿನ ರಾಜೇಂದ್ರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಯಪ್ಪ ಹೊನ್ನಾಳಿ ತಿಳಿಸಿದರು.
Last Updated 25 ಡಿಸೆಂಬರ್ 2025, 7:47 IST
‘ಶಕುಂತಲ ಜಯದೇವ ಶರಣ ಪ್ರಶಸ್ತಿ’ ಪ್ರದಾನ ಡಿ.27ರಂದು: ಜಯಪ್ಪ ಹೊನ್ನಾಳಿ
ADVERTISEMENT

ಬಂಗಾರಪೇಟೆ | ನಿಗದಿತ ಕಾಲಮಿತಿಯಲ್ಲಿ ಅರ್ಹ ಅರ್ಜಿಗಳ ವಿಲೇವಾರಿ: ಆರ್.ಮುನಿರಾಜು

Bangarapet Development: ಸಾರ್ವಜನಿಕರು ನಕ್ಷೆ ಅನುಮೋದನೆಗಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವುದು. ಆನ್‌ಲೈನ್ ತಂತ್ರಜ್ಞಾನದ ಮೂಲಕ ಪ್ರಕ್ರಿಯೆ ಸರಳಗೊಳಿಸುವುದು ಹಾಗೂ ಅರ್ಹ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು ನಮ್ಮ ಗುರುಯಾಗಿದೆ.
Last Updated 25 ಡಿಸೆಂಬರ್ 2025, 7:47 IST
ಬಂಗಾರಪೇಟೆ | ನಿಗದಿತ ಕಾಲಮಿತಿಯಲ್ಲಿ ಅರ್ಹ ಅರ್ಜಿಗಳ ವಿಲೇವಾರಿ: ಆರ್.ಮುನಿರಾಜು

ಮುಳಬಾಗಿಲು: ಥಿನ್ನರ್ ಕುಡಿದು ಬಾಲಕಿ ಸಾವು

Child Death: ಕುಡಿಯುವ ನೀರೆಂದು ತಿಳಿದು ಆಕಸ್ಮಿಕವಾಗಿ ಬಣ್ಣಗಳಲ್ಲಿ ಮಿಶ್ರಣ ಮಾಡುವ ಥಿನ್ನರ್ ಕುಡಿದು ಬಾಲಕಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಾಲ್ಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಪೂಜಾರಹಳ್ಳಿಯ ಝಾನ್ಸಿ ಮೃತಪಟ್ಟ ದುರ್ದೈವಿ ಬಾಲಕಿ.
Last Updated 25 ಡಿಸೆಂಬರ್ 2025, 7:47 IST
ಮುಳಬಾಗಿಲು: ಥಿನ್ನರ್ ಕುಡಿದು ಬಾಲಕಿ ಸಾವು

ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ: ಬಣ ಜಗಳ, ಸಭೆ ಮೊಟಕು!

Kolar Congress: ಮನರೇಗಾದ ಹೆಸರು ಬದಲಾಯಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕರೆದಿದ್ದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ ಕೊನೆಯ ಹಂತದಲ್ಲಿ ಬಣ ಜಗಳ ಶುರುವಾದ ಕಾರಣ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಮೊಟಕುಗೊಳಿಸಿದರು.
Last Updated 25 ಡಿಸೆಂಬರ್ 2025, 7:47 IST
ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ: ಬಣ ಜಗಳ, ಸಭೆ ಮೊಟಕು!
ADVERTISEMENT
ADVERTISEMENT
ADVERTISEMENT