ಜಮೀರ್ ಅಹಮ್ಮದ್, ಭೈರತಿ ಸುರೇಶ್ ಜೊತೆ ಸಿದ್ದರಾಮಯ್ಯ ಅವರು ಸಭೆಗೆ ಬರುತ್ತಿದ್ದಂತೆ, ‘ಮುಂದಿನ ಮುಖ್ಯಮಂತ್ರಿ’ ಎಂದು ಕೆಲವರು ಘೋಷಣೆ ಕೂಗಿದರು. ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಸಲೀಂ ಅಹಮ್ಮದ್, ಸತೀಶ ಜಾರಕಿಹೊಳಿ, ಆರ್. ಧ್ರುವ ನಾರಾಯಣ್, ಕೆ.ಎನ್. ರಾಜಣ್ಣ, ಅಮರೇಗೌಡ ಬಯ್ಯಾಪುರ, ಕೆ.ಜೆ. ಜಾರ್ಜ್, ವೆಂಕಟರಮಣಪ್ಪ, ಯು.ಟಿ. ಖಾದರ್, ಸತೀಶ ಜಾರಕಿ ಹೊಳಿ, ರಮಾನಾಥ ರೈ, ಅಲ್ಲಂ ವೀರಭದ್ರಪ್ಪ, ಕಿಮ್ಮನೆ ರತ್ನಾಕರ್, ಎಚ್. ಆಂಜನೇಯ,ಯತೀಂದ್ರ ಸಿದ್ದರಾಮಯ್ಯ ಇದ್ದರು.