‘ಕಂಬ ಬೇರೆ, ಧ್ವಜ ಬೇರೆನಾ? ಅದಕ್ಕೊಂದು ಸಂಹಿತೆ ಇದೆ. ಎಲ್ಲ ಧ್ವಜ ಅಲ್ಲಿ ಹಾರಿಸಲು ಆಗಲ್ಲ. ರಾಷ್ಟ್ರ ಧ್ವಜ ಹಾರಿಸುವ ಕಂಬದ ಮೇಲೆ ಆ ಧ್ವಜ (ಕೇಸರಿ) ಹಾರಿಸುವುದು ಸರಿಯಾ‘ ಎಂದು ಪ್ರಶ್ನಿಸಿದ ಅವರು, ‘ರಾಷ್ಟ್ರ ಧ್ವಜದ ಮೇಲೆ ಕೇಸರಿ ಶಾಲು ಹಾಕಿದ್ದು ತಪ್ಪು ಎಂದು ಸಚಿವ ಅಶೋಕ ಒಪ್ಪಿಕೊಂಡಿದ್ದಾರೆ. ಅದು ಅಶೋಕ ಅವರ ದೊಡ್ಡತನ’ ಎಂದರು.