ಸರ್ಕಾರದ ಪರ ವಕೀಲರು, ಕೆ.ಆರ್.ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಟ್ಟಡದ ಆವರಣದಲ್ಲಿನ ‘ಸಿಂಪಲ್ ತಿಂಡಿ’ ಹೆಸರಿನಲ್ಲಿ ಹೋಟೆಲ್ಗೆ ಅನುಮತಿ ನೀಡಲಾಗಿತ್ತು. ಆದರೆ, ಆವರಣದಲ್ಲಿ ಇಲಾಖೆಯ ವಿವಿಧ ಕಚೇಡರಿಗಳಿರುವ ಕಾರಣ ಜನದಟ್ಟಣೆ ಉಂಟಾಗಿ ವಾಹನಗಳ ನಿಲುಗಡೆಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಅನುಮೋದನೆ ರದ್ದುಪಡಿಸಲಾಗಿದೆ’ ಎಂದು ತಿಳಿಸಿ ದರು.