ಈ ಕಾರ್ಯಕ್ರಮವು ಕನ್ನಡದ ಕುರಿತ ಅರಿವನ್ನು ಹೆಚ್ಚಿಸುವುದರ ಜತೆಗೆ ಸಮ್ಮೇಳನಕ್ಕೆ ಪೂರಕವಾದ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಿದೆ. ಪರಿಷತ್ತಿನ ಯುಟ್ಯೂಬ್, ಫೇಸ್ ಬುಕ್ ಹಾಗೂಟ್ವಿಟರ್ ಖಾತೆಯ ಮೂಲಕ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.