’ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಕಾಂಗ್ರೆಸ್ನವರು ಮೊದಲು ಚುನಾವಣೆಯಲ್ಲಿ ಗೆದ್ದು ಬರಲಿ. 113 ಸ್ಥಾನ ಗಳಿಸಲಿ. ಆನಂತರ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಅಗುತ್ತದೆ. ಆದರೆ ಇನ್ನೂ ಎರಡು ವರ್ಷ ಮುಂಚೆಯೇ ಐದು ಗುಂಪುಗಳಾಗಿ ಆ ಪಕ್ಷದ ನಾಯಕರು ಹೋರಾಟ, ಹೊಡೆದಾಟ, ಒಬ್ಬರಿಗೊಬ್ಬರು ಪೈಪೋಟಿ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ನ ಅವಸಾನದ ಮುನ್ಸೂಚನೆ‘ ಎಂದು ಹೇಳಿದರು.