ಎಂಟಿಬಿ ನಾಗರಾಜ್ ತಮಗೇ ಬೆಡ್ ಸಿಗ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು. ಸಚಿವ ಮಾಧುಸ್ವಾಮಿ ಪ್ರಭಾವಕ್ಕೂ ಬೆಡ್ ಸಿಗಲಿಲ್ಲ.
ಮಂತ್ರಿಗಳಿಗೆ ಹೀಗೆ, ಸಾಮಾನ್ಯರ ಇನ್ನೂ ಸ್ಥಿತಿ ಭೀಕರ
ಕಳೆದ ವರ್ಷದ 10.000 ಬೆಡ್ಗಳ BIEC ಕೋವಿಡ್ ಸೆಂಟರ್ ಎಲ್ಲಿ ಹೋಯ್ತು? ಇಷ್ಟೆಲ್ಲ ಸಮಸ್ಯೆ ಇದ್ದರೂ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ @mla_sudhakar? pic.twitter.com/KONCc9QtkC