ರಾಜ್ಯ ಮಟ್ಟದಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಸಂಘದ ಸದ ಸ್ಯರ ಮಕ್ಕಳನ್ನು ಪುರಸ್ಕರಿಸ ಲಾಗುತ್ತದೆ. ಈ ಸಂಬಂಧ ಅಂಕಪಟ್ಟಿಯ ಪ್ರತಿಯನ್ನು ಜೂನ್ ಅಂತ್ಯದೊಳಗೆ ಅಧ್ಯಕ್ಷರು/ಪ್ರಧಾನ ಕಾರ್ಯ ದರ್ಶಿ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಕೆ.ಜಿ.ರಸ್ತೆ, ಬೆಂಗಳೂರು-09 ಈ ವಿಳಾಸಕ್ಕೆ ಕಳುಹಿಸಬೇಕು.