ಪಟ್ನಾದ ಮಹಾವೀರ ಮಂದಿರ ಟ್ರಸ್ಟ್ ಮೂಲಕ ತುಪ್ಪ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ಟ್ರಸ್ಟ್ನ ದೇವಾಲಯವು ಅಯೋಧ್ಯೆಯ ರಾಮ ಜನ್ಮಭೂಮಿ ಪಕ್ಕದಲ್ಲೇ ಇದ್ದು, ಆ ದೇವಾಲಯದ ಮೂಲಕ ನಂದಿನಿ ತುಪ್ಪದಲ್ಲಿ ರಘುಪತಿ ಲಡ್ಡು ಪ್ರಸಾದ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತಿದೆ. ಈವರೆಗೆ 1.50 ಲಕ್ಷ ಲಡ್ಡು ವಿತರಿಸಲಾಗಿದೆ‘ ಎಂದು ಹೇಳಿದೆ.