ವಜಾಗೊಂಡ ನೌಕರರ ಮರು ನೇಮಕ, ಸಮಾನ ವೇತನದ ಲಿಖಿತ ಭರವಸೆ ಈಡೇರಿಕೆ, ನೌಕರರ ಪೊಲೀಸ್ ಪ್ರಕರಣ ವಾಪಸ್ ಪಡೆಯಬೇಕು, ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಈ ಜಾಥಾ ನಡೆಸಲಾಗುತ್ತಿದೆ. ಎಲ್ಲಾ ಜಿಲ್ಲಾ ಕೇಂದ್ರಗಳ ಮೂಲಕ ಜಾಥಾ ಸಂಚರಿಸಿ ಬೆಂಗಳೂರಿಗೆ ಬರಲು ಕನಿಷ್ಠ 50 ದಿನ ಬೇಕಾಗಲಿದೆ ಎಂದು ಅವರು ಹೇಳಿದರು.