‘ವಿಲ್ಸನ್ ಗಾರ್ಡನ್ನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದಆರೋಪಿ ಗಿರಿಧರ್, ‘ಹೈಕೋರ್ಟ್ನಲ್ಲಿ ವಾಹನ ಚಾಲಕರ ಹುದ್ದೆ ಖಾಲಿ ಇದೆ. ನನಗೆ ಗೊತ್ತಿರುವವರು ಅಲ್ಲಿದ್ದಾರೆ. ಅವರಿಗೆ ಹೇಳಿ ಕೆಲಸ ಕೊಡಿಸುವೆ’ ಎಂದು 33 ವರ್ಷದ ಗಂಗಾಧರಸ್ವಾಮಿ ಅವರನ್ನು ನಂಬಿಸಿದ್ದ. 2019ರ ಏಪ್ರಿಲ್ 20ರಿಂದ ಆಗಸ್ಟ್ 6 ಅವಧಿಯಲ್ಲಿ ಒಟ್ಟು ₹6.1 ಲಕ್ಷ ಹಣ ಕೂಡ ಪಡೆದುಕೊಂಡಿದ್ದ. ಒಂದು ತಿಂಗಳೊಳಗೆ ನೇಮಕಾತಿ ಪತ್ರ ಕೊಡಿಸುವುದಾಗಿಯೂ ಹೇಳಿದ್ದ’.