ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Live | ಮೇಕೆದಾಟು: ಕಾಂಗ್ರೆಸ್‌ನಿಂದ ‘ನೀರಿಗಾಗಿ ನಡಿಗೆ’, ಸಂಗಮ‌ದಿಂದ ಪಾದಯಾತ್ರೆ ಆರಂಭ
LIVE

ಕನಕಪುರ ತಾಲ್ಲೂಕಿನ ಕಾವೇರಿಯ ತಟ, ಸಂಗಮ ಬಳಿಯಿಂದ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಆರಂಭಿಸಲಿದೆ. ಪಾದಯಾತ್ರೆಗೆ ತಡೆಯೊಡ್ಡಲು ರಾಜ್ಯ ಸರ್ಕಾರವೂ ಪ್ರತಿತಂತ್ರ ರೂಪಿಸತೊಡಗಿದ್ದು, ‘ನೀರಿಗಾಗಿ ನಡಿಗೆ’ ಸೋಮವಾರಕ್ಕೂ ಮುಂದುವರಿಯುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.ಕನಕಪುರದಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ನಾಯಕರೆಲ್ಲ ಒಗ್ಗಟ್ಟಾಗಿ ಪಾದಯಾತ್ರೆಯ ರಣಕಹಳೆ ಊದಿದರು. ‘ಜೈಲಿಗೆ ಕಳುಹಿಸಿದರೂ ಸಿದ್ಧ. ಎಲ್ಲಿ ನಮ್ಮನ್ನು ಬಂಧಿಸಿ ಬಿಡುಗಡೆ ಮಾಡುತ್ತೀರೋ ಅಲ್ಲಿಂದಲೇ ಮತ್ತೆ ನಡೆಯುತ್ತೇವೆ’ ಎಂದು ಗುಡುಗಿದರು. ಇಂದು ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್‌ ಸದಸ್ಯರ ಜೊತೆಗೆ ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
Published : 9 ಜನವರಿ 2022, 1:49 IST
ಫಾಲೋ ಮಾಡಿ
05:5209 Jan 2022

ಮೇಕೆದಾಟು ಪಾದಯಾತ್ರೆ ಆರಂಭ

05:4109 Jan 2022

ಅಪರಾಧಿ ಮನೋಭಾವದಿಂದ ಕಾಂಗ್ರೆಸ್‌ ಪಾದಯಾತ್ರೆ: ಸಿಎಂ ಬೊಮ್ಮಾಯಿ

05:1209 Jan 2022

ಪಾದಯಾತ್ರೆಗೆ ಚಾಲನೆ

03:3409 Jan 2022

ಇಂದು ಸಂಗಮದಿಂದ ದೊಡ್ಡಆಲಹಳ್ಳಿ ವರೆಗೂ ಪಾದಯಾತ್ರೆ

02:3509 Jan 2022

ಮೇಕೆದಾಟು ‘ನೀರಿಗಾಗಿ ನಡಿಗೆ’: ಸಂಗಮ‌ ಚೆಕ್‌ಪೋಸ್ಟ್‌ನಲ್ಲಿ ಇಲ್ಲ ತಪಾಸಣೆ!

01:5709 Jan 2022

ಕುತೂಹಲ ಘಟ್ಟದಲ್ಲಿ ಪಾದಯಾತ್ರೆ

01:5209 Jan 2022

ಸಂಗಮ‌ ಚೆಕ್‌ಪೋಸ್ಟ್‌ನಲ್ಲಿ ಇಲ್ಲ ತಪಾಸಣೆ...

01:5109 Jan 2022

ಬೆಳಿಗ್ಗೆ 8:30ಕ್ಕೆ ಪಾದಯಾತ್ರೆಗೆ ಚಾಲನೆ

01:0609 Jan 2022

ದೊಡ್ಡಾಲಹಳ್ಳಿಯಲ್ಲಿ‌ ಮೇಕೆದಾಟು ಪಾದಯಾತ್ರೆಗಾಗಿ ವಿದ್ಯುತ್ ದೀಪಗಳ ಅಲಂಕಾರ

01:0509 Jan 2022

ಕನಕಪುರ ತಾಲ್ಲೂಕಿನ ಸಂಗಮ ಬಳಿಯಿಂದ ಪಾದಯಾತ್ರೆ

ADVERTISEMENT
ADVERTISEMENT