‘ಕನಕಪುರ ತಾಲ್ಲೂಕಿನ ಕಡಿವೇಕೆರೆಯ ಮಂಜುನಾಥ್, ಬೆಂಗಳೂರಿನ ತಾತಗುಣಿಯ ಕಾವೇರಿ ನಗರದಲ್ಲಿ ವಾಸವಿದ್ದ. ನಂದೀಶ್ ರೆಡ್ಡಿ, ಬಾಬು, ಭರತ್, ಶಿವಾಜಿ ರಾವ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ. ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಸೇರಿದಂತೆ ₹ 19 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.