ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ರಾಮನಗರದ ರೈಲ್ವೆ ಅಂಡರ್ ಪಾಸ್ನಲ್ಲಿ ಆ.29ರಂದು
ಬಸ್ ಸಿಲುಕಿಕೊಂಡಿತ್ತು. ಈಜು ಬಾರದಿದ್ದರೂ ನೀರಿನಲ್ಲಿ ಇಳಿದು ಏಣಿಯನ್ನು ಹುಡುಕಿ ತಂದು
ಪ್ರಯಾಣಿಕರನ್ನು ಚಾಲಕ ಲಿಂಗರಾಜು ಮತ್ತು ನಿರ್ವಾಹಕ ವೆಂಕಟೇಶ್ ರಕ್ಷಣೆ ಮಾಡಿದ್ದರು. ಧೈರ್ಯ ತೋರಿದ ಚಾಲನಾ ಸಿಬ್ಬಂದಿಯ ಕಾರ್ಯವನ್ನು ವಿ.ಅನ್ಬುಕುಮಾರ್ ಅವರು ಪ್ರಶಂಸಿದರು.