ಭೂಕಂಪನಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿಯಾದರು. ಗ್ರಾಮದ ಮುಖಂಡರಾದ ಮಂಗಳಮೂರ್ತಿ, ಮಲ್ಲಿಕಾರ್ಜುನ ಕಲ್ಯಾಣಶೆಟ್ಟಿ, ಶಿವಾನಂದ ರೆಮ್ಮಣಿ, ಶರಣಪ್ಪ ಕೋರವಾರ, ಮೃತ್ಯುಂಜಯ ಸೇಡಂ, ವಿಶ್ವನಾಥ ಬಳಿ, ವೀರೇಶ ರೆಮ್ಮಣಿ, ನಾಗರಾಜ ಚಕ್ರವರ್ತಿ, ಪಂಚಾಕ್ಷರಿ ಪತ್ರಿ, ರವಿಕುಮಾರ ಬಳಿ, ಮಲ್ಲಿಕಾರ್ಜುನ ನಿಪ್ಪಾಣಿ, ಮಹಾಂತಗೌಡ ಪಾಟೀಲ, ಸಂತೋಷ ಬಳಿ, ಶರಣಪ್ಪ ಕುಂಬಾರ, ಬಸವರಾಜ ಪಸಾರ ಇದ್ದರು.
ಗ್ರಾಮಕ್ಕೆ ಭೇಟಿ ನೀಡುವೆ: ನಿರಾಣಿ