<p><strong>ಬೆಂಗಳೂರು:</strong> ಬೆಂಗಳೂರು ಪೊಲೀಸ್ ಕಮಿಷನರೇಟ್ ಸೇರಿದಂತೆ ರಾಜ್ಯದ 55 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಮಂಗಳವಾರ ಆದೇಶ ಹೊರಡಿಸಿದೆ.</p>.<p><strong>ವರ್ಗಾವಣೆಯಾದವರು: </strong>ಎನ್.ಪವನ್, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ; ನಜ್ಮಾಫಾರೂಕಿ, ಹಲಸೂರು ಗೇಟ್; ಬಿ.ಆರ್.ಯತಿರಾಜ್, ಕಬ್ಬನ್ ಪಾರ್ಕ್; ಎ.ಬಿ.ಸುಧಾಕರ್, ಬೆಂಗಳೂರು ಸಂಚಾರ ಉತ್ತರ ಉಪ ವಿಭಾಗ; ಡಿ.ಕುಮಾರ್, ಹಲಸೂರು; ಕೆ.ನಂಜುಂಡೇಗೌಡ, ವಿಜಯನಗರ; ಆರ್.ಜಯರಾಮ್, ಯಲಹಂಕ; ಎಂ.ಎಸ್.ಶ್ರೀನಿವಾಸ್, ಬೆಂಗಳೂರು ಈಶಾನ್ಯ ಸಂಚಾರ ಉಪ ವಿಭಾಗ; ಎಂ.ಸಿ.ಕವಿತ, ಬೆಂಗಳೂರು ಸಂಚಾರ ಪೂರ್ವ ಉಪ ವಿಭಾಗ; ಎನ್. ಹನುಮಂತರಾಯ, ಸಿಸಿಬಿ; ಎಂ.ಎಚ್. ಸತೀಶ್, ಕೇಂದ್ರ ಸಂಚಾರ ಉಪ ವಿಭಾಗ; ಬಿ. ಶಿವಶಂಕರ ರೆಡ್ಡಿ, ಆಡುಗೋಡಿ ಸಂಚಾರ ಉಪ ವಿಭಾಗ; ಎಚ್.ಎಂ, ಮಹದೇವಪ್ಪ, ಆನೇಕಲ್; ಸಿ. ಬಾಲಕೃಷ್ಣ, ಬಿಡಿಎ; ಎಂ.ಎಚ್. ಮಂಜುನಾಥ್ ಚೌಧರಿ, ಬೆಸ್ಕಾಂ ಜಾಗೃತ ದಳ; ಪಿ. ರವಿ, ಚಿಕ್ಕಪೇಟೆ; ಕೆ.ಪಿ.ದೀಪಕ್, ಸಿಐಡಿ; ಎನ್.ಎಸ್.ಚಂದ್ರಶೇಖರ್, ಸಿಐಡಿ; ಮಂಜುನಾಥ್ ತಳವಾರ, ಸಿಐಡಿ; ಎಚ್.ಎನ್. ಧರ್ಮೇಂದ್ರ, ವಿಕಾಸಸೌಧ ಭದ್ರತೆ; ಕೆ.ಎಸ್.ನಾಗರಾಜ್, ಸಿಐಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಪೊಲೀಸ್ ಕಮಿಷನರೇಟ್ ಸೇರಿದಂತೆ ರಾಜ್ಯದ 55 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಮಂಗಳವಾರ ಆದೇಶ ಹೊರಡಿಸಿದೆ.</p>.<p><strong>ವರ್ಗಾವಣೆಯಾದವರು: </strong>ಎನ್.ಪವನ್, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ; ನಜ್ಮಾಫಾರೂಕಿ, ಹಲಸೂರು ಗೇಟ್; ಬಿ.ಆರ್.ಯತಿರಾಜ್, ಕಬ್ಬನ್ ಪಾರ್ಕ್; ಎ.ಬಿ.ಸುಧಾಕರ್, ಬೆಂಗಳೂರು ಸಂಚಾರ ಉತ್ತರ ಉಪ ವಿಭಾಗ; ಡಿ.ಕುಮಾರ್, ಹಲಸೂರು; ಕೆ.ನಂಜುಂಡೇಗೌಡ, ವಿಜಯನಗರ; ಆರ್.ಜಯರಾಮ್, ಯಲಹಂಕ; ಎಂ.ಎಸ್.ಶ್ರೀನಿವಾಸ್, ಬೆಂಗಳೂರು ಈಶಾನ್ಯ ಸಂಚಾರ ಉಪ ವಿಭಾಗ; ಎಂ.ಸಿ.ಕವಿತ, ಬೆಂಗಳೂರು ಸಂಚಾರ ಪೂರ್ವ ಉಪ ವಿಭಾಗ; ಎನ್. ಹನುಮಂತರಾಯ, ಸಿಸಿಬಿ; ಎಂ.ಎಚ್. ಸತೀಶ್, ಕೇಂದ್ರ ಸಂಚಾರ ಉಪ ವಿಭಾಗ; ಬಿ. ಶಿವಶಂಕರ ರೆಡ್ಡಿ, ಆಡುಗೋಡಿ ಸಂಚಾರ ಉಪ ವಿಭಾಗ; ಎಚ್.ಎಂ, ಮಹದೇವಪ್ಪ, ಆನೇಕಲ್; ಸಿ. ಬಾಲಕೃಷ್ಣ, ಬಿಡಿಎ; ಎಂ.ಎಚ್. ಮಂಜುನಾಥ್ ಚೌಧರಿ, ಬೆಸ್ಕಾಂ ಜಾಗೃತ ದಳ; ಪಿ. ರವಿ, ಚಿಕ್ಕಪೇಟೆ; ಕೆ.ಪಿ.ದೀಪಕ್, ಸಿಐಡಿ; ಎನ್.ಎಸ್.ಚಂದ್ರಶೇಖರ್, ಸಿಐಡಿ; ಮಂಜುನಾಥ್ ತಳವಾರ, ಸಿಐಡಿ; ಎಚ್.ಎನ್. ಧರ್ಮೇಂದ್ರ, ವಿಕಾಸಸೌಧ ಭದ್ರತೆ; ಕೆ.ಎಸ್.ನಾಗರಾಜ್, ಸಿಐಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>