‘2008ರಲ್ಲಿ ನಡೆದ ಉಗ್ರದ ದಾಳಿ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ನಡೆಸಿದ ಕಾರ್ಯಾಚರಣೆ ಕುರಿತು ಶಿಕ್ಷಕಿ ಮತ್ತು ಕೆಲವು ವಿದ್ಯಾರ್ಥಿಗಳ ನಡುವಿನ ಸಂಭಾಷಣೆ ಹೊಂದಿದ್ದ ‘ಕರಾಳ ರಾತ್ರಿ’ ಎಂಬ ಪಠ್ಯವಿತ್ತು. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೋರಾಟದ ಮಾಹಿತಿ ಈ ಪಾಠದಲ್ಲಿ ಮಾಹಿತಿ ಇತ್ತು. ಅದನ್ನು ತೆಗೆದು ಹಾಕಲಾಗಿದೆ’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬಿಜೆಪಿ ಬೆಂಬಲಿಗರು ದೂರಿದ್ದಾರೆ.