'ಇದೊಂದು ಅಹಿತಕರ, ಅನಾರೋಗ್ಯಕರ ಸಂದರ್ಭ. ಈ ಸಂಕಷ್ಟದಿಂದ ಹೊರಗೆ ಬರುವ ಸಂಪೂರ್ಣ ವಿಶ್ವಾಸವಿದೆ. ಭಕ್ತರು ಸಮರೋಪಾದಿಯಲ್ಲಿ ಮಠಕ್ಕೆ ಬರುತ್ತಿದ್ದಾರೆ. ನೋವು, ಸಂಕಷ್ಟದ ಜೊತೆಯಲ್ಲಿ ನಿಂತಿರುವ ಭಕ್ತರಿಗೆ ಸೆಲ್ಯೂಟ್ ಹೊಡೆಯಬೇಕು' ಎಂದಾಗ ಭಕ್ತರು ಆಕ್ಷೇಪಿಸಿದರು. 'ನೀವು ಯಾರಿಗೂ ಸೆಲ್ಯೂಟ್ ಹೊಡೆಯುವ ಅಗತ ಇಲ್ಲ. ನಿಮ್ಮೊಂದಿಗೆ ನಾವಿ ಇದ್ದೇವೆ' ಎಂದರು.