ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌

Midnight Marathon Winners: ಬೆಂಗಳೂರು: ನರೇಶ್ ಥಾಪಾ ಮತ್ತು ಬಿಜೋಯ ಬರ್ಮನ್ ಅವರು ನಗರದಲ್ಲಿ ಶನಿವಾರ ರಾತ್ರಿ ನಡೆದ ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 7 ಡಿಸೆಂಬರ್ 2025, 19:38 IST
ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌

ನಾಮಧಾರಿ ಕಪ್‌ ಹಾಕಿ: ನೈಋತ್ಯ ರೈಲ್ವೆ ತಂಡಕ್ಕೆ ಜಯ

Hockey Tournament: ನಾಮಧಾರಿ ಕಪ್‌ ಹಾಕಿ ಪಂದ್ಯದಲ್ಲಿ ನೈಋತ್ಯ ರೈಲ್ವೆ–ಹುಬ್ಬಳ್ಳಿ ತಂಡವು ಬಳ್ಳಾರಿ ವಿರುದ್ಧ 7–2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಚೇತನ್ ಎಂ.ಕೆ. ಮತ್ತು ಪವನ್ ಮಡಿವಾಳರ್‌ ತಂಡದ ಪ್ರಮುಖ ಆಟಗಾರರಾದರು.
Last Updated 7 ಡಿಸೆಂಬರ್ 2025, 19:31 IST
ನಾಮಧಾರಿ ಕಪ್‌ ಹಾಕಿ: ನೈಋತ್ಯ ರೈಲ್ವೆ ತಂಡಕ್ಕೆ ಜಯ

ಟೆನಿಸ್: ದಿಗ್ವಿಜಯ್‌ ಪ್ರತಾಪ್‌ಗೆ ಕಿರೀಟ

Indian Tennis Champion: ಗ್ವಾಲಿಯರ್‌ನಲ್ಲಿ ನಡೆದ ಐಟಿಎಫ್ ಎಂ15 ಟೂರ್ನಿಯಲ್ಲಿ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರು ಪುರುಷರ ಸಿಂಗಲ್ಸ್ ಕಿರೀಟ ಜಯಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಆರ್ಯನ್ ಶಾ ವಿರುದ್ಧ ಆಘಾತಕಾರಿ ಜಯ ಸಾಧಿಸಿದರು.
Last Updated 7 ಡಿಸೆಂಬರ್ 2025, 19:27 IST
ಟೆನಿಸ್: ದಿಗ್ವಿಜಯ್‌ ಪ್ರತಾಪ್‌ಗೆ ಕಿರೀಟ

ವಿಜಯ್ ಮರ್ಚೆಂಟ್‌ ಟ್ರೋಫಿ: ಗೌರವ ಹಂಚಿಕೊಂಡ ಕರ್ನಾಟಕ, ಮಧ್ಯಪ್ರದೇಶ

Vijay Merchant Trophy: ಮಧ್ಯಪ್ರದೇಶ ತಂಡವು ಇಲ್ಲಿನ ಶಹೀದ್ ವೀರನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ವಿಜಯ್ ಮರ್ಚೆಂಟ್‌ ಟ್ರೋಫಿ
Last Updated 7 ಡಿಸೆಂಬರ್ 2025, 16:12 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಗೌರವ ಹಂಚಿಕೊಂಡ ಕರ್ನಾಟಕ, ಮಧ್ಯಪ್ರದೇಶ

ವಿಶ್ವಕಪ್‌ ಶೂಟಿಂಗ್‌: ಚೊಚ್ಚಲ ಯತ್ನದಲ್ಲಿ ಬೆಳ್ಳಿ ಗೆದ್ದ ಐಶ್ವರಿ ಪ್ರಸಾದ್

ವಿಶ್ವಕಪ್‌ ಶೂಟಿಂಗ್‌ 50 ಮೀ. ರೈಫಲ್ 3 ಪೊಸಿಷನ್‌
Last Updated 7 ಡಿಸೆಂಬರ್ 2025, 16:11 IST
ವಿಶ್ವಕಪ್‌ ಶೂಟಿಂಗ್‌: ಚೊಚ್ಚಲ ಯತ್ನದಲ್ಲಿ ಬೆಳ್ಳಿ ಗೆದ್ದ ಐಶ್ವರಿ ಪ್ರಸಾದ್

ಏಕದಿನ ತಂಡದಲ್ಲಿ ರೋ–ಕೊ ಸ್ಥಾನವನ್ನು ಯಾರೂ ಪ್ರಶ್ನಿಸಬಾರದು: ಸಂಜಯ್ ಬಂಗಾರ್

ಏಕದಿನ ಕ್ರಿಕೆಟ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಸ್ಥಾನವನ್ನು ಪ್ರಶ್ನೆ ಮಾಡುವುದರ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್‌ ಸಂಜಯ್‌ ಬಂಗಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 7 ಡಿಸೆಂಬರ್ 2025, 14:50 IST
ಏಕದಿನ ತಂಡದಲ್ಲಿ ರೋ–ಕೊ ಸ್ಥಾನವನ್ನು ಯಾರೂ ಪ್ರಶ್ನಿಸಬಾರದು: ಸಂಜಯ್ ಬಂಗಾರ್

RCB ಫ್ಯಾನ್ಸ್‌ಗೆ ಗುಡ್ ನ್ಯೂಸ್: ಬೆಂಗಳೂರಿಂದ IPL ಪಂದ್ಯಗಳ ಸ್ಥಳಾಂತರವಿಲ್ಲ–DKS

Bengaluru Stampede IPL: ‘ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಪಂದ್ಯಗಳನ್ನು ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 14:07 IST
RCB ಫ್ಯಾನ್ಸ್‌ಗೆ ಗುಡ್ ನ್ಯೂಸ್: ಬೆಂಗಳೂರಿಂದ IPL ಪಂದ್ಯಗಳ ಸ್ಥಳಾಂತರವಿಲ್ಲ–DKS
ADVERTISEMENT

ದಕ್ಷಿಣ ಆಫ್ರಿಕಾ ಎದುರು ಅಮೋಘ ಆಟದ ಬೆನ್ನಲ್ಲೇ ರೋ–ಕೊ ಅನುಭವ ಅಗತ್ಯ ಎಂದ ಗಂಭೀರ್

Rohit, Kohli important in dressing room 2027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು, ಹಿರಿಯ ಆಟಗಾರರನ್ನು ಸಂಪೂರ್ಣವಾಗಿ ಕೈಬಿಡದೆ, ಹೊಸಬರನ್ನೂ ಒಳಗೊಂಡಂತೆ ಸಮತೋಲನದಿಂದ ಕೂಡಿದ ಭಾರತ ತಂಡ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ.
Last Updated 7 ಡಿಸೆಂಬರ್ 2025, 13:40 IST
ದಕ್ಷಿಣ ಆಫ್ರಿಕಾ ಎದುರು ಅಮೋಘ ಆಟದ ಬೆನ್ನಲ್ಲೇ ರೋ–ಕೊ ಅನುಭವ ಅಗತ್ಯ ಎಂದ ಗಂಭೀರ್

ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸಾರಸ್ವಾತ್‌ಗೆ ಚೊಚ್ಚಲ ಸೂಪರ್ 100 ಪ್ರಶಸ್ತಿ

Guwahati Masters Badminton: ಭಾರತದ ಆಟಗಾರರ ವ್ಯವಹಾರವಾಗಿದ್ದ ಫೈನಲ್‌ನಲ್ಲಿ ರಾಜಸ್ಥಾನದ ಸಂಸ್ಕಾರ್‌ ಸಾರಸ್ವತ್ ಅವರು ಮೂರು ಗೇಮ್‌ಗಳ ಸೆಣಸಾಟದ ನಂತರ ಮಿಥುನ್‌ ಮಂಜುನಾಥ್ ಅವರನ್ನು ಸೋಲಿಸಿ ಗುವಾಹಟಿ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದುಕೊಂಡರು.
Last Updated 7 ಡಿಸೆಂಬರ್ 2025, 13:30 IST
ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸಾರಸ್ವಾತ್‌ಗೆ ಚೊಚ್ಚಲ ಸೂಪರ್ 100 ಪ್ರಶಸ್ತಿ

ಮದುವೆ ರದ್ದಾಗುತ್ತಿದ್ದಂತೆ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ, ಪಲಾಶ್

ಭಾರತದ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಸಂಗೀತ ಸಂಯೋಜಕ ಪಲಾಶ್‌ ಮುಚ್ಛಲ್‌ ಅವರನ್ನು ಇನ್‌ಸ್ಟಾಗ್ರಾಂನಲ್ಲಿ 'ಅನ್‌ಫಾಲೋ' ಮಾಡಿದ್ದಾರೆ.
Last Updated 7 ಡಿಸೆಂಬರ್ 2025, 13:24 IST
ಮದುವೆ ರದ್ದಾಗುತ್ತಿದ್ದಂತೆ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ, ಪಲಾಶ್
ADVERTISEMENT
ADVERTISEMENT
ADVERTISEMENT