ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ವೈಭವ್‌, ಪ್ರಗ್ನಿಕಾ, ಧಿನಿಧಿಗೆ ಗೌರವ

National Child Awards: 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ, ಏಳು ವರ್ಷದ ಚೆಸ್‌ಪಟು ವಾಕಾ ಲಕ್ಷ್ಮಿ ಪ್ರಗ್ನಿಕಾ ಸೇರಿದಂತೆ 20 ಮಕ್ಕಳಿಗೆ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ‌ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದರು.
Last Updated 26 ಡಿಸೆಂಬರ್ 2025, 16:25 IST
20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ವೈಭವ್‌, ಪ್ರಗ್ನಿಕಾ, ಧಿನಿಧಿಗೆ ಗೌರವ

ಕರ್ನಾಟಕ ಬಾಲಕ–ಬಾಲಕಿಯರಿಗೆ ಜಯ

ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ದೆಹಲಿ ವಿರುದ್ಧ ಚಂಢೀಗಡಕ್ಕೆ ರೋಚಕ ಗೆಲುವು
Last Updated 26 ಡಿಸೆಂಬರ್ 2025, 16:22 IST
ಕರ್ನಾಟಕ ಬಾಲಕ–ಬಾಲಕಿಯರಿಗೆ ಜಯ

ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌: ಮೊದಲ ದಿನವೇ 20 ವಿಕೆಟ್‌ಗಳ ಪತನ

ಬಾಕ್ಸಿಂಗ್ ಡೇ ಟೆಸ್ಟ್‌: ಆಸ್ಟ್ರೇಲಿಯಾಕ್ಕೆ ಅಲ್ಪ ಮುನ್ನಡೆ
Last Updated 26 ಡಿಸೆಂಬರ್ 2025, 16:17 IST
ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌: ಮೊದಲ ದಿನವೇ 20 ವಿಕೆಟ್‌ಗಳ ಪತನ

ಬ್ಯಾಡ್ಮಿಂಟನ್‌: ಉನ್ನತಿ, ಅನುಪಮಾಗೆ ಆಘಾತ

Women's Singles Badminton: ಸ್ಥಳೀಯ ನೆಚ್ಚಿನ ಆಟಗಾರ್ತಿ ಸೂರ್ಯ ಚರಿಷ್ಮಾ ಮತ್ತು ಅನುಭವಿ ಶ್ರುತಿ ಮುಂಡಾಡ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಿಗೆ ಆಘಾತ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 16:11 IST
ಬ್ಯಾಡ್ಮಿಂಟನ್‌: ಉನ್ನತಿ, ಅನುಪಮಾಗೆ ಆಘಾತ

ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿ: ಶ್ರೇಯಾಂಕಿತ ಆಟಗಾರರ ಗೆಲುವಿನ ಓಟ

ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿ: ಐಎಂ ಬಾಲಸುಬ್ರಹ್ಮಣ್ಯಂ ಎರಡೂ ಸುತ್ತುಗಳಲ್ಲಿ ಪಾರಮ್ಯ
Last Updated 26 ಡಿಸೆಂಬರ್ 2025, 16:06 IST
ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿ: ಶ್ರೇಯಾಂಕಿತ ಆಟಗಾರರ ಗೆಲುವಿನ ಓಟ

ದೇವದತ್ತ–ಕರುಣ್ ಜೊತೆಯಾಟಕ್ಕೆ ಕೇರಳ ಸುಸ್ತು

Karnataka Cricket: ಸತತ ಎರಡನೇ ಶತಕ ಗಳಿಸಿದ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅಂದದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೇರಳ ವಿರುದ್ಧ 8 ವಿಕೆಟ್‌ಗಳ ಜಯಭೇರಿ ಬಾರಿಸಿತು.
Last Updated 26 ಡಿಸೆಂಬರ್ 2025, 15:34 IST
ದೇವದತ್ತ–ಕರುಣ್ ಜೊತೆಯಾಟಕ್ಕೆ ಕೇರಳ ಸುಸ್ತು

ಬೆಂಗಳೂರಿನ 'ಚಿನ್ನದ ಮೀನು' ಧಿನಿಧಿಗೆ ಪಿಎಂ ರಾಷ್ಟ್ರೀಯ ಬಾಲ ಪುರಸ್ಕಾರ

Swimming Champion India: ಕರ್ನಾಟಕದ ‘ಚಿನ್ನದ ಮೀನು’ ಧಿನಿಧಿ ದೇಸಿಂಗು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ‌ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಸ್ವೀಕರಿಸಿದರು.
Last Updated 26 ಡಿಸೆಂಬರ್ 2025, 14:28 IST
ಬೆಂಗಳೂರಿನ 'ಚಿನ್ನದ ಮೀನು' ಧಿನಿಧಿಗೆ ಪಿಎಂ ರಾಷ್ಟ್ರೀಯ ಬಾಲ ಪುರಸ್ಕಾರ
ADVERTISEMENT

ವಿಜಯ್ ಹಜಾರೆ: ಕ್ಯಾಚ್‌ ಹಿಡಿಯುವ ವೇಳೆ ಮುಂಬೈ ಆಟಗಾರ ರಘುವಂಶಿಗೆ ಗಂಭೀರ ಗಾಯ

Vijay Hazare Trophy: ಜೈಪುರ: ಮುಂಬೈ ತಂಡದ ಆರಂಭಿಕ ಆಟಗಾರ ಅಂಗ್‌ಕ್ರಿಶ್ ರಘುವಂಶಿ ಅವರು ಶುಕ್ರವಾರ ಉತ್ತರಾಖಂಡ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಕಠಿಣವಾದ ಕ್ಯಾಚ್ ಹಿಡಿಯಲು ಪ್ರಯತ್ನಿಸುವ ವೇಳೆ ಭುಜ ಮತ್ತು ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ.
Last Updated 26 ಡಿಸೆಂಬರ್ 2025, 13:40 IST
ವಿಜಯ್ ಹಜಾರೆ: ಕ್ಯಾಚ್‌ ಹಿಡಿಯುವ ವೇಳೆ ಮುಂಬೈ ಆಟಗಾರ ರಘುವಂಶಿಗೆ ಗಂಭೀರ ಗಾಯ

ಪಿಯುವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ:ಕರ್ನಾಟಕ ಬಾಲಕ–ಬಾಲಕಿಯರಿಗೆ ಜಯ

ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ದೆಹಲಿ ವಿರುದ್ಧ ಚಂಢೀಗಡಕ್ಕೆ ರೋಚಕ ಗೆಲುವು
Last Updated 26 ಡಿಸೆಂಬರ್ 2025, 13:38 IST
ಪಿಯುವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ:ಕರ್ನಾಟಕ ಬಾಲಕ–ಬಾಲಕಿಯರಿಗೆ ಜಯ

ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

Child Achievers India: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 11:21 IST
ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ
ADVERTISEMENT
ADVERTISEMENT
ADVERTISEMENT