ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

Indonesia Masters 2026: ಜಕಾರ್ತದಲ್ಲಿ ಆರಂಭವಾಗಲಿರುವ ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್ ಮತ್ತು ಪಿ.ವಿ. ಸಿಂಧು ಕಣಕ್ಕೆ. ಪಂದ್ಯಗಳ ವಿವರ ಇಲ್ಲಿದೆ.
Last Updated 19 ಜನವರಿ 2026, 16:32 IST
ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

T20 World Cup Alert: ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಬಾಂಗ್ಲಾದೇಶ ನಿರ್ಧಾರಕ್ಕೆ ಬಾರದೇ ಹೋದರೆ, ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆಗೊಳಿಸಲಾಗುವುದು ಎಂದು ಐಸಿಸಿ ಬಿಸಿಬಿಗೆ ತಿಳಿಸಿದೆ. ತೀರ್ಮಾನಕ್ಕೆ 21ರ ತನಕ ಗಡುವು ನೀಡಿದೆ.
Last Updated 19 ಜನವರಿ 2026, 16:27 IST
ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

RCBW vs GGW| ಗೌತಮಿ ನಾಯಕ್ ಜವಾಬ್ದಾರಿಯುತ ಬ್ಯಾಟಿಂಗ್: ಗುಜರಾತ್‌ಗೆ ಸವಾಲಿ ಗುರಿ

WPL Match Update: ವಡೋದರದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗೌತಮಿ ನಾಯಕ್ 73 ರನ್ ಜವಾಬ್ದಾರಿಯುತ ಆಟದಿಂದ RCB 178 ರನ್ ಗಳಿಸಿತು. ಗುಜರಾತ್‌ಗೆ ಗೆಲ್ಲಲು ಗುರಿ ಸವಾಲಿನಾಗಿದೆ.
Last Updated 19 ಜನವರಿ 2026, 16:22 IST
RCBW vs GGW| ಗೌತಮಿ ನಾಯಕ್ ಜವಾಬ್ದಾರಿಯುತ ಬ್ಯಾಟಿಂಗ್: ಗುಜರಾತ್‌ಗೆ ಸವಾಲಿ ಗುರಿ

ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

Chess Tournament Karnataka: ಬೆಂಗಳೂರು ಜಿಲ್ಲಾಸ್ಥಾಯಿಯ 15 ವರ್ಷದೊಳಗಿನವರ ಚೆಸ್ ಟೂರ್ನಿಯಲ್ಲಿ ವೆಂಕಟನಾಗ ಕಾರ್ತಿಕ್ ಮಲ್ಲಾದಿ ಎಂಟು ಅಂಕ ಗಳಿಸಿ ಚಾಂಪಿಯನ್ ಆಗಿದ್ದು, ಬಾಲಕಿಯರ ವಿಭಾಗದಲ್ಲಿ ಇಂದುಶೀತಲಾ ಎನ್. ಗೆದ್ದು ಮೆರೆದಿದ್ದಾರೆ.
Last Updated 19 ಜನವರಿ 2026, 15:51 IST
ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

ಜ. 25ರಿಂದ ಕೆಸಿಎಲ್ ಟೂರ್ನಿ

Kabaddi Champions League: ಹರಿಯಾಣದ ರಾಯಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಜ.25ರಿಂದ ಫೆ.7ರವರೆಗೆ ನಡೆಯಲಿರುವ ಮೊದಲ ಕೆಸಿಎಲ್ ಟೂರ್ನಿಯಲ್ಲಿ ಎಂಟು ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
Last Updated 19 ಜನವರಿ 2026, 14:12 IST
ಜ. 25ರಿಂದ ಕೆಸಿಎಲ್ ಟೂರ್ನಿ

ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

Senegal Football Victory: ಆಫ್ರಿಕಾ ಕಪ್ ಫೈನಲ್‌ನಲ್ಲಿ ಸೆನೆಗಲ್ ತಂಡವು 1–0 ಗೋಲಿನಿಂದ ಆತಿಥೇಯ ಮೊರೊಕ್ಕೊ ವಿರುದ್ಧ ಗೆದ್ದು ಚಾಂಪಿಯನ್ ಆದ ನಂತರ ಪೆನಾಲ್ಟಿ ವಿವಾದದಿಂದ ಪಂದ್ಯವು 20 ನಿಮಿಷ ಸ್ಥಗಿತಗೊಂಡಿತ್ತು.
Last Updated 19 ಜನವರಿ 2026, 14:01 IST
ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ

Leh Sports Event: ಲಡಾಖ್‌ನ ಲೇಹ್‌ನಲ್ಲಿ ಜನವರಿ 20ರಿಂದ ಆರಂಭವಾಗುವ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 1,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಫಿಗರ್ ಸ್ಕೇಟಿಂಗ್ ಮೊದಲ ಬಾರಿ ಪರಿಚಯವಾಗಿದೆ.
Last Updated 19 ಜನವರಿ 2026, 13:58 IST
ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ
ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

Chess Tournament Update: ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಪ್ರಜ್ಞಾನಂದ ಅವರು ಉಜ್ಬೇಕಿಸ್ತಾನದ ನೊದಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ ಸೋತಿದ್ದಾರೆ. ಅಂಕಪಟ್ಟಿಯಲ್ಲಿ ಅವರು ತಳದಲ್ಲಿದ್ದಾರೆ.
Last Updated 19 ಜನವರಿ 2026, 13:40 IST
ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

Ranji Trophy: ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಶುಭಮನ್ ಗಿಲ್ ವಿಶ್ರಾಂತಿ ಪಡೆಯದೆ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. ಜನವರಿ 22ರಿಂದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕೆ.
Last Updated 19 ಜನವರಿ 2026, 12:52 IST
ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

ನಮಗೂ ನ್ಯೂಜಿಲೆಂಡ್ ತಂಡಕ್ಕೂ ಇದ್ದ ಅದೊಂದು ವ್ಯತ್ಯಾಸ ನಮ್ಮ ಸೋಲಿಗೆ ಕಾರಣ: ಗಿಲ್

Shubman Gill on India’s ODI loss: ನ್ಯೂಜಿಲೆಂಡ್ ತಂಡ ಭಾರತದಲ್ಲಿ 38 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಜನವರಿ 2026, 9:32 IST
ನಮಗೂ ನ್ಯೂಜಿಲೆಂಡ್ ತಂಡಕ್ಕೂ ಇದ್ದ ಅದೊಂದು ವ್ಯತ್ಯಾಸ ನಮ್ಮ ಸೋಲಿಗೆ ಕಾರಣ: ಗಿಲ್
ADVERTISEMENT
ADVERTISEMENT
ADVERTISEMENT