ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಟಿ20 ವಿಶ್ವಕಪ್ ತಂಡದಿಂದ ಹರ್ಷಿತ್ ರಾಣಾ ಹೊರಕ್ಕೆ: ಘಾತಕ ವೇಗಿಗೆ ಅವಕಾಶ

Mohammed Siraj In: byline no author page goes here ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಹರ್ಷಿತ್ ರಾಣಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡದಲ್ಲಿ ಸೇರಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
Last Updated 6 ಫೆಬ್ರುವರಿ 2026, 13:36 IST
ಟಿ20 ವಿಶ್ವಕಪ್ ತಂಡದಿಂದ ಹರ್ಷಿತ್ ರಾಣಾ ಹೊರಕ್ಕೆ: ಘಾತಕ ವೇಗಿಗೆ ಅವಕಾಶ

T20 World Cup 2026: ಕಣದಲ್ಲಿವೆ 20 ತಂಡಗಳು, ಯಾರು, ಯಾವ ಗುಂಪಿನಲ್ಲಿದ್ದಾರೆ?

Cricket Teams List: byline no author page goes here ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುವ 2026ರ ಟಿ20 ವಿಶ್ವಕಪ್‌ನಲ್ಲಿ ಮೊದಲಬಾರಿಗೆ 20 ತಂಡಗಳು ಭಾಗವಹಿಸುತ್ತಿವೆ. ನೇರ ಅರ್ಹತೆ ಹಾಗೂ ಅರ್ಹತಾ ಸುತ್ತುಗಳ ಮೂಲಕ ಆಯ್ಕೆಯಾದ ತಂಡಗಳ ಗುಂಪು ವಿವರ ಇಲ್ಲಿದೆ.
Last Updated 6 ಫೆಬ್ರುವರಿ 2026, 12:59 IST
T20 World Cup 2026: ಕಣದಲ್ಲಿವೆ 20 ತಂಡಗಳು, ಯಾರು, ಯಾವ ಗುಂಪಿನಲ್ಲಿದ್ದಾರೆ?

ಸಾಗರ್ ಧನಕರ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ಅರ್ಜಿ ವಜಾ

Sushil Kumar Case: ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಅವರ ಕೊಲೆ ಪ್ರಕರಣ ಸಂಬಂಧ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
Last Updated 6 ಫೆಬ್ರುವರಿ 2026, 12:44 IST
ಸಾಗರ್ ಧನಕರ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ಅರ್ಜಿ ವಜಾ

ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ: ತಾರಾ ವೇಗಿ ಗಾಯ, ತಂಡದಿಂದ ಹೊರಕ್ಕೆ

Harshit Rana Injury: byline no author page goes here ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡದ ವೇಗಿ ಹರ್ಷಿತ್ ರಾಣಾ ಗಾಯಗೊಂಡು ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅವರು ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ.
Last Updated 6 ಫೆಬ್ರುವರಿ 2026, 11:09 IST
ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ: ತಾರಾ ವೇಗಿ ಗಾಯ, ತಂಡದಿಂದ ಹೊರಕ್ಕೆ

Ranji| ಕನ್ನಡಿಗರ ವೇಗದ ದಾಳಿಗೆ ತತ್ತರಿಸಿದ ಮುಂಬೈ: ಅಲ್ಪಮೊತ್ತಕ್ಕೆ ಅಲೌಟ್

Karnataka vs Mumbai: byline no author page goes here ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಬೌಲರ್‌ಗಳ ಬೌಲಿಂಗ್ ಆರ್ಭಟಕ್ಕೆ ಮುಂಬೈ ತಂಡ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ಪ್ರಸಿದ್ಧ, ಶ್ರೇಯಸ್, ಕಾವೇರಪ್ಪ ತಲಾ 3 ವಿಕೆಟ್ ಪಡೆದರು.
Last Updated 6 ಫೆಬ್ರುವರಿ 2026, 10:30 IST
Ranji| ಕನ್ನಡಿಗರ ವೇಗದ ದಾಳಿಗೆ ತತ್ತರಿಸಿದ ಮುಂಬೈ: ಅಲ್ಪಮೊತ್ತಕ್ಕೆ ಅಲೌಟ್

15 ಬೌಂಡರಿ, 15 ಸಿಕ್ಸರ್: ಆಂಗ್ಲರ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

Vaibhav Suryavanshi Century: byline no author page goes here 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿ, ಇಂಗ್ಲೆಂಡ್ ವಿರುದ್ಧ 175 ರನ್ ಸಿಡಿಸಿ ಎರಡನೇ ಅತೀ ವೇಗದ ಶತಕದ ದಾಖಲೆ ಬರೆದರು.
Last Updated 6 ಫೆಬ್ರುವರಿ 2026, 9:44 IST
15 ಬೌಂಡರಿ, 15 ಸಿಕ್ಸರ್: ಆಂಗ್ಲರ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

ಆರ್‌ಸಿಬಿಗೆ ಕಪ್; ವಿರಾಟ್, ಎಬಿಡಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

WPL Champions: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಸಲ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫ್ರ್ಯಾಂಚೈಸಿಯ ತಾರೆಯರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಸೇರಿದಂತೆ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Last Updated 6 ಫೆಬ್ರುವರಿ 2026, 4:46 IST
ಆರ್‌ಸಿಬಿಗೆ ಕಪ್; ವಿರಾಟ್, ಎಬಿಡಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ
ADVERTISEMENT

PHOTOS | WPL: ಈ ಸಲವೂ ಕಪ್ ನಮ್ದು; ಆರ್‌ಸಿಬಿ ವನಿತೆಯರ ಮುಡಿಗೆ ಕಿರೀಟ

Royal Challengers Bangalore: ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
Last Updated 6 ಫೆಬ್ರುವರಿ 2026, 3:08 IST
PHOTOS | WPL: ಈ ಸಲವೂ ಕಪ್ ನಮ್ದು; ಆರ್‌ಸಿಬಿ ವನಿತೆಯರ ಮುಡಿಗೆ ಕಿರೀಟ
err

RCB Title: ಮೊದಲು ಕಪ್ ಬರ;ಈಗ ಸತತ ಮೂರು ವರ್ಷಗಳಿಂದ ಆರ್‌ಸಿಬಿ ಮನೆಗೆ 3ನೇ ಕಪ್!

Smriti Mandhana: ಮಹಿಳೆಯರ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
Last Updated 6 ಫೆಬ್ರುವರಿ 2026, 2:19 IST
RCB Title: ಮೊದಲು ಕಪ್ ಬರ;ಈಗ ಸತತ ಮೂರು ವರ್ಷಗಳಿಂದ ಆರ್‌ಸಿಬಿ ಮನೆಗೆ 3ನೇ ಕಪ್!

ದಿನದಿಂದ ದಿನಕ್ಕೆ ಆರಾಮ ಎನಿಸುತ್ತಿದೆ: ಸುಮಿತ್ ನಾಗಲ್

Davis Cup Preparation: ಕೆಳ ಬೆನ್ನಿನ ನೋವಿನಿಂದ ಚೇತರಿಕೆಯಲ್ಲಿರುವ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಅವರು ‘ದಿನದಿಂದ ದಿನಕ್ಕೆ ಆರಾಮ ಎನಿಸುತ್ತಿದೆ’ ಎಂದು ಹೇಳಿದ್ದಾರೆ.
Last Updated 5 ಫೆಬ್ರುವರಿ 2026, 22:26 IST
ದಿನದಿಂದ ದಿನಕ್ಕೆ ಆರಾಮ ಎನಿಸುತ್ತಿದೆ: ಸುಮಿತ್ ನಾಗಲ್
ADVERTISEMENT
ADVERTISEMENT
ADVERTISEMENT