<p><strong>ಬೆಂಗಳೂರು: </strong>‘ಅಡಿಗಾಸ್ ಯಾತ್ರಾ’ ಸಂಸ್ಥೆಯು ಪ್ರವಾಸೋದ್ಯಮ ಹಾಗೂ ಪ್ರವಾಸಿಗರನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ ಹೆಸರಾಂತ ಪ್ರವಾಸಿ ತಾಣಗಳ ಪ್ರವಾಸಗಳಿಗೆ ಭಾರಿ ರಿಯಾಯತಿ ಪ್ರಕಟಿಸಿದೆ.</p>.<p>ಈ ಪ್ರವಾಸಿ ಯೋಜನೆಯಡಿ ಈಗ ಕಾಯ್ದಿರಿಸಿದವರಿಗೆ 2021ರ ಸೆಪ್ಟೆಂಬರ್ ರವರೆಗೆ ರಿಯಾಯಿತಿ ನೀಡಲಾಗುವುದು. ಎಲ್ಲ ಪ್ರವಾಸಗಳಿಗೆ 2021ರ ಮಾರ್ಚ್ವರೆಗೆ ಹಳೆಯ ಪ್ರವಾಸಿ ಕೈಪಿಡಿಯ ದರವೇ ಅನ್ವಯವಾಗಲಿದೆ.</p>.<p>ಕೋವಿಡ್ನ ಪ್ರಸ್ತುತ ಸ್ಥಿತಿಗತಿ<br />ಯನ್ನು ಗಣನೆಗೆ ತೆಗೆದುಕೊಂಡು ಪ್ರವಾಸೋದ್ಯಮ ಇಲಾಖೆಯ ನಿರ್ದೇಶನದ ಅನ್ವಯ ಹೊಸ ಸುರಕ್ಷಾ ಕ್ರಮಗಳೊಂದಿಗೆ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ. ಪ್ರವಾಸಿಗರ ಬಜೆಟ್ಗೆ ಅನುಗುಣವಾಗಿ ಡಿಲಕ್ಸ್, ಲಕ್ಸುರಿ, ಪ್ರೀಮಿಯಂ ಪ್ರವಾಸಗಳನ್ನು ವ್ಯವಸ್ಥೆ ಮಾಡಲಾಗುವುದು.</p>.<p>‘ತೀರ್ಥಕ್ಷೇತ್ರಗಳಾದ ಕಾಶಿ -ಗಯಾ, ಮಥುರಾ, ದ್ವಾರಕಾ, ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳು, ಮಧ್ಯಪ್ರದೇಶದ ಪ್ರವಾಸಿ ತಾಣಗಳು, ಅಂಡಮಾನ್, ರಾಜಸ್ಥಾನ, ಗುಜರಾತ್, ಈಶಾನ್ಯ ರಾಜ್ಯಗಳ ಪ್ರವಾಸಗಳು, ಪ್ರಾಕೃತಿಕ ಸೌಂದರ್ಯದ ಶಿಮ್ಲಾ, ಮನಾಲಿ, ನೈನಿತಾಲ್, ಮೇಘಾಲಯ, ಸಿಕ್ಕಿಂ, ಡಾರ್ಜಿಲಿಂಗ್ನಂತಹ ಪ್ರವಾಸಗಳು, ಹನಿಮೂನ್ ಪ್ಯಾಕೇಜ್ಗಳು ನಮ್ಮಲ್ಲಿ ಲಭ್ಯ ಇವೆ’ ಎಂದು ಸಂಸ್ಥೆಯ ನಿರ್ದೇಶಕ ಕೆ.ನಾಗರಾಜ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಹೆಚ್ಚಿನ ಮಾಹಿತಿಗಾಗಿ: ಅಡಿಗಾಸ್ ಯಾತ್ರಾ, ನಂ. 144, 3ನೇ ಮಹಡಿ, ದುರ್ಗಾ ಮ್ಯಾನ್ಷನ್, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು, ದೂರವಾಣಿ: 080- 26616678/ 9611600810, ಮಲ್ಲೇಶ್ವರ - 080- 23346678 / 7022259003, ಹುಬ್ಬಳ್ಳಿ: 0836- 2256678/ 8095800701.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಅಡಿಗಾಸ್ ಯಾತ್ರಾ’ ಸಂಸ್ಥೆಯು ಪ್ರವಾಸೋದ್ಯಮ ಹಾಗೂ ಪ್ರವಾಸಿಗರನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ ಹೆಸರಾಂತ ಪ್ರವಾಸಿ ತಾಣಗಳ ಪ್ರವಾಸಗಳಿಗೆ ಭಾರಿ ರಿಯಾಯತಿ ಪ್ರಕಟಿಸಿದೆ.</p>.<p>ಈ ಪ್ರವಾಸಿ ಯೋಜನೆಯಡಿ ಈಗ ಕಾಯ್ದಿರಿಸಿದವರಿಗೆ 2021ರ ಸೆಪ್ಟೆಂಬರ್ ರವರೆಗೆ ರಿಯಾಯಿತಿ ನೀಡಲಾಗುವುದು. ಎಲ್ಲ ಪ್ರವಾಸಗಳಿಗೆ 2021ರ ಮಾರ್ಚ್ವರೆಗೆ ಹಳೆಯ ಪ್ರವಾಸಿ ಕೈಪಿಡಿಯ ದರವೇ ಅನ್ವಯವಾಗಲಿದೆ.</p>.<p>ಕೋವಿಡ್ನ ಪ್ರಸ್ತುತ ಸ್ಥಿತಿಗತಿ<br />ಯನ್ನು ಗಣನೆಗೆ ತೆಗೆದುಕೊಂಡು ಪ್ರವಾಸೋದ್ಯಮ ಇಲಾಖೆಯ ನಿರ್ದೇಶನದ ಅನ್ವಯ ಹೊಸ ಸುರಕ್ಷಾ ಕ್ರಮಗಳೊಂದಿಗೆ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ. ಪ್ರವಾಸಿಗರ ಬಜೆಟ್ಗೆ ಅನುಗುಣವಾಗಿ ಡಿಲಕ್ಸ್, ಲಕ್ಸುರಿ, ಪ್ರೀಮಿಯಂ ಪ್ರವಾಸಗಳನ್ನು ವ್ಯವಸ್ಥೆ ಮಾಡಲಾಗುವುದು.</p>.<p>‘ತೀರ್ಥಕ್ಷೇತ್ರಗಳಾದ ಕಾಶಿ -ಗಯಾ, ಮಥುರಾ, ದ್ವಾರಕಾ, ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳು, ಮಧ್ಯಪ್ರದೇಶದ ಪ್ರವಾಸಿ ತಾಣಗಳು, ಅಂಡಮಾನ್, ರಾಜಸ್ಥಾನ, ಗುಜರಾತ್, ಈಶಾನ್ಯ ರಾಜ್ಯಗಳ ಪ್ರವಾಸಗಳು, ಪ್ರಾಕೃತಿಕ ಸೌಂದರ್ಯದ ಶಿಮ್ಲಾ, ಮನಾಲಿ, ನೈನಿತಾಲ್, ಮೇಘಾಲಯ, ಸಿಕ್ಕಿಂ, ಡಾರ್ಜಿಲಿಂಗ್ನಂತಹ ಪ್ರವಾಸಗಳು, ಹನಿಮೂನ್ ಪ್ಯಾಕೇಜ್ಗಳು ನಮ್ಮಲ್ಲಿ ಲಭ್ಯ ಇವೆ’ ಎಂದು ಸಂಸ್ಥೆಯ ನಿರ್ದೇಶಕ ಕೆ.ನಾಗರಾಜ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಹೆಚ್ಚಿನ ಮಾಹಿತಿಗಾಗಿ: ಅಡಿಗಾಸ್ ಯಾತ್ರಾ, ನಂ. 144, 3ನೇ ಮಹಡಿ, ದುರ್ಗಾ ಮ್ಯಾನ್ಷನ್, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು, ದೂರವಾಣಿ: 080- 26616678/ 9611600810, ಮಲ್ಲೇಶ್ವರ - 080- 23346678 / 7022259003, ಹುಬ್ಬಳ್ಳಿ: 0836- 2256678/ 8095800701.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>