ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಪ್ರವಾಸ

ADVERTISEMENT

ಆಮೆ ಆಕಾರದ ದೇವನಹಳ್ಳಿ ಕೋಟೆ: ನೋಡಲು ಸುಂದರ, ಇತಿಹಾಸ ಅಪಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳ ಪೈಕಿ ದೇವನಹಳ್ಳಿಯ ಕೋಟೆಯೂ ಒಂದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಈ ಕೋಟೆ ʼಟಿಪ್ಪು ಕೋಟೆʼ ಎಂದೇ ಪ್ರಸಿದ್ಧಿ.
Last Updated 27 ಜುಲೈ 2024, 0:09 IST
ಆಮೆ ಆಕಾರದ ದೇವನಹಳ್ಳಿ ಕೋಟೆ: ನೋಡಲು ಸುಂದರ, ಇತಿಹಾಸ ಅಪಾರ

ಸುತ್ತಾಣ: ಕೆನಡಾ ಪ್ರವಾಸ ಡೈರಿಯ ಪುಟಗಳಿಂದ..

ಕೆನಡಾ ಕಣ್ಮನಗಳನ್ನು ಆವರಿಸಿಕೊಳ್ಳುವ ದೇಶ. ಅಲ್ಲಿನ ಪ್ರಕೃತಿ ಸೌಂದರ್ಯ, ಪಾರಂಪರಿಕ ತಾಣಗಳು, ಕಟ್ಟಡಗಳು, ನದಿಗಳು, ವಿಶ್ವ ಪ್ರಸಿದ್ಧ ನಯಾಗರ ಜಲಪಾತ, ಜನಜೀವನ ಎಲ್ಲವೂ ಆಕರ್ಷಕ. ಕುತೂಹಲ ಹೊಂದಿರುವ ಪ್ರವಾಸಿಗರಿಗೆ ಈ ದೇಶ ಹೇಳಿ ಮಾಡಿಸಿದಂತಿದೆ.
Last Updated 21 ಜುಲೈ 2024, 1:31 IST
ಸುತ್ತಾಣ: ಕೆನಡಾ ಪ್ರವಾಸ ಡೈರಿಯ ಪುಟಗಳಿಂದ..

ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ: ಸೇನಾ ನಾರಿ, ಬೈಕ್ ಬೆನ್ನೇರಿ...

ಕಾರ್ಗಿಲ್ ವಿಜಯ ದಿನದ ಗೌರವಾರ್ಥ ಈಚೆಗಷ್ಟೇ ಭಾರತೀಯ ಸೇನೆಯು 25 ಮಹಿಳೆಯರ ‘ಆಲ್ ವುಮನ್ ಬೈಕ್ ರ‍್ಯಾಲಿ’ ಆಯೋಜಿಸಿತ್ತು. ಎರಡು ಸಾವಿರ ಕಿ.ಮೀ. ಮಾರ್ಗದ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಇಬ್ಬರು ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ ಇಲ್ಲಿದೆ.
Last Updated 12 ಜುಲೈ 2024, 23:30 IST
ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ: ಸೇನಾ ನಾರಿ, ಬೈಕ್ ಬೆನ್ನೇರಿ...

ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ.
Last Updated 7 ಜುಲೈ 2024, 0:28 IST
ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಮಲೇಷ್ಯಾದ ಬಟು ಹಳ್ಳಿಯ ಪಕ್ಕದಲ್ಲಿ 40 ಕೋಟಿ ವರ್ಷಗಳ ಹಿಂದೆಯೇ ನೈಸರ್ಗಿಕವಾಗಿ ಗುಹೆಗಳು ರಚನೆಯಾಗಿವೆ. ಇಲ್ಲಿ ತಮಿಳರ ಆರಾಧ್ಯ ದೈವ ಮುರುನಗ್‌ ಪ್ರತಿಮೆ ಇದೆ. ಅದು 146 ಅಡಿ ಎತ್ತರವಿದ್ದು ಪ್ರಮುಖ ಆಕರ್ಷಣೆಯಾಗಿದೆ.
Last Updated 6 ಜುಲೈ 2024, 22:28 IST
ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಮಾಯಾನಗರಿ ಸಿಂಗಪುರದ ಹಸಿರು ಕಾಳಜಿ

ಸಿಂಗಪುರದಲ್ಲಿ ಗಗನಚುಂಬಿ ಕಟ್ಟಡಗಳನ್ನಷ್ಟೇ ಅಲ್ಲ, ಕಣ್ಮರೆಯಾಗುತ್ತಿರುವ ಮಳೆ ಕಾಡನ್ನು ‘ಕ್ಲೌಡ್ ಫಾರೆಸ್ಟ್ ಡೂಮ್‌’ನೊಳಗೆ ನೋಡಬಹುದು. ಅದರೊಳಗೊಂದು ಕೃತಕ ಜಲಪಾತ ಅಚ್ಚರಿ ಮೂಡಿಸುತ್ತದೆ. ಜನನಿಬಿಡ ನಗರದ ಮಧ್ಯದಲ್ಲಿಯೇ ದಟ್ಟ ಕಾಡಿನಲ್ಲಿ ಹಾದುಹೋಗುತ್ತಿರುವಂಥ ಅನುಭವವನ್ನೂ ಈ ಫಾರೆಸ್ಟ್‌ ಡೂಮ್‌ ನೀಡುತ್ತದೆ
Last Updated 29 ಜೂನ್ 2024, 23:57 IST
ಮಾಯಾನಗರಿ ಸಿಂಗಪುರದ ಹಸಿರು ಕಾಳಜಿ

ಬೆಟ್ಟದ ಮೇಲೊಂದು ಭೈರವೇಶ್ವರ ದೇಗುಲ, ನೋಡ ಬನ್ನಿ....

ಒತ್ತಡದ ಜೀವನದಲ್ಲಿ ನೆಮ್ಮದಿ ಬಯಸುತ್ತಿರುವವರಿಗೆ ರಮಣೀಯ ‍ಪ್ರಕೃತಿಯ ಸೌಂದರ್ಯವೋ ಅಥವಾ ಧಾರ್ಮಿಕ ಕ್ಷೇತ್ರಗಳ ಭೇಟಿ ಮನಸ್ಸನ್ನು ಅರಳಿಸಬಹುದು. ನಗರಿಗರು ನೆಚ್ಚಿಕೊಂಡಿರುವ ಇಂಥದ್ದೊಂದು ಪ್ರಾಕೃತಿಕ ಹಾಗೂ ಧಾರ್ಮಿಕ ಕ್ಷೇತ್ರ ಬೆಂಗಳೂರಿನ ಸಮೀಪದಲ್ಲೇ ಇದೆ.
Last Updated 28 ಜೂನ್ 2024, 21:04 IST
ಬೆಟ್ಟದ ಮೇಲೊಂದು ಭೈರವೇಶ್ವರ ದೇಗುಲ, ನೋಡ ಬನ್ನಿ....
ADVERTISEMENT

ಪ್ರವಾಸ: ಡಾಲ್ಫಿನ್‌ ಸಫಾರಿಯ ಧ್ಯಾನದಲ್ಲಿ..

ಡಾಲ್ಫಿನ್ ಸಫಾರಿಗಾಗಿ ಡೆನ್ಮಾರ್ಕ್‌ನ ಕೋಪನ್‍ಹೇಗನ್‍ನಿಂದ ಲಿಮ್ಫ್‍ಜೋರ್ಡ್‌ಗೆ ಸುಮಾರು 530 ಕಿಲೋಮೀಟರ್ ಪ್ರಯಾಣ
Last Updated 22 ಜೂನ್ 2024, 14:33 IST
ಪ್ರವಾಸ: ಡಾಲ್ಫಿನ್‌ ಸಫಾರಿಯ ಧ್ಯಾನದಲ್ಲಿ..

ಏಕಾಂತದ ಚಾರಣಕ್ಕೆ ಚಿನಗ

ಮೇಲೆ ಮಂಜಿನ ಮುಸುಕಿನಲ್ಲಿ ಮರೆಯಾದ ತುದಿ. ಕೆಳಗೆ ಬಂಡೆಹಾಸುಗಳ ಮೇಲೆ ನೀರು ಹರಿದ ಹಾದಿ. ಅಕ್ಕಪಕ್ಕದ ಗಿಡಗಂಟಿಗಳ ಎಲೆಗಳಿಂದ ತೊಟ್ಟಿಕ್ಕುತ್ತಿರುವ ಇಬ್ಬನಿ. ಅಲ್ಲೆಲ್ಲೋ ಖೇಂಕರಿಸುವ ಗಂಡುನವಿಲಿಗೆ ಇನ್ನೆಲ್ಲಿಂದಲೋ ಹೆಣ್ಣು ನವಿಲುಗಳ ಮಾರ್ದನಿ.
Last Updated 22 ಜೂನ್ 2024, 5:00 IST
ಏಕಾಂತದ ಚಾರಣಕ್ಕೆ ಚಿನಗ

ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಗಿರಿಶ್ರೇಣಿ ಮತ್ತು ನೇತ್ರಾವತಿ ಪೀಕ್ ಚಾರಣ
Last Updated 19 ಜೂನ್ 2024, 15:54 IST
ಕುದುರೆಮುಖ, ನೇತ್ರಾವತಿ ಪೀಕ್ ಚಾರಣ: ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ- ದರ ಎಷ್ಟು?
ADVERTISEMENT