ಶನಿವಾರ, 7 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪ್ರವಾಸ

ADVERTISEMENT

ಎಲ್ಲೋರಾ: ಧರ್ಮ, ಶಿಲ್ಪಕಲೆಗಳ ಸಂಗಮ

Ellora Heritage: ಮಹಾರಾಷ್ಟ್ರದ ಚರಣಂದ್ರಿ ಬೆಟ್ಟಗಳ ಹೃದಯಭಾಗದಲ್ಲಿ, ಡೆಕ್ಕನ್ ಬಯಲಿನತ್ತ ಪಶ್ಚಿಮಮುಖವಾಗಿ ನಿಂತಿರುವ ಬೃಹತ್ ಶಿಲಾಸಮೂಹಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಮೌನವಾಗಿ ನಿವೇದಿಸುತ್ತಿವೆ. ಆ ಮೌನದ ಒಳಗೆ ಕಾಲದ ಶಿಲ್ಪಗಳ ಉಸಿರಾಟ ಕೇಳಿಸಿಕೊಳ್ಳುವ ಸ್ಥಳವೇ
Last Updated 1 ಮಾರ್ಚ್ 2026, 0:09 IST
ಎಲ್ಲೋರಾ: ಧರ್ಮ, ಶಿಲ್ಪಕಲೆಗಳ ಸಂಗಮ

ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ ರಾಮನಗರದ ಜಲಕ್ರೀಡೆ ತಾಣಗಳು‌

Water Sports: ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯು ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಕೋಟೆ ಕೊತ್ತಲ, ದೇವಸ್ಥಾನ, ವನ್ಯಜೀವಿಗಳ ಆವಾಸ್ಥಾನ ಸೇರಿದಂತೆ ಐತಿಹಾಸಿಕ ಹಾಗೂ ಪೌರಾಣಿಕ ನಂಟು ಇಲ್ಲಿನ ಬೆಟ್ಟಗಳಿಗಿವೆ.
Last Updated 25 ಫೆಬ್ರುವರಿ 2026, 0:09 IST
ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ ರಾಮನಗರದ ಜಲಕ್ರೀಡೆ ತಾಣಗಳು‌

ಪ್ರವಾಸ: ಬೈತೂ ಗಂಧಕದ ಬುಗ್ಗೆ– ಭೂಮಿಯ ನಿಟ್ಟುಸಿರ ನೆಲೆ

Sulfur Valley Taiwan: ತೈಪೆಯ ಉತ್ತರ ಭಾಗದ ಹಸಿರು ಗುಡ್ಡಗಳ ನಡುವೆ ನೆಲೆಗೊಂಡಿರುವ ಸಲ್ಫರ್ ವ್ಯಾಲಿ ಕೇವಲ ಬಿಸಿನೀರಿನ ಬುಗ್ಗೆಗಳ ತಾಣವಲ್ಲ. ಅದು ಭೂಮಿಯ ಅಂತರಾಳದಲ್ಲಿ ಕುದಿಯುತ್ತಿರುವ ಜ್ವಾಲಾಮುಖಿಯ ಸದ್ದು ಮತ್ತು ಸಂರಕ್ಷಿತ ನೈಸರ್ಗಿಕ ವೈಭವ.
Last Updated 21 ಫೆಬ್ರುವರಿ 2026, 20:08 IST
ಪ್ರವಾಸ: ಬೈತೂ ಗಂಧಕದ ಬುಗ್ಗೆ– ಭೂಮಿಯ ನಿಟ್ಟುಸಿರ ನೆಲೆ

ಏ.22ರಂದು ಕೇದಾರನಾಥ ದೇಗುಲದ ಬಾಗಿಲು ಓಪನ್: ಚಾರ್‌ಧಾಮ್‌ ಯಾತ್ರೆ ಆರಂಭ

Chardham Yatra: ಚಳಿಗಾಲದ ಕಾರಣದಿಂದ ಆರು ತಿಂಗಳುಗಳ ಕಾಲ ಬಾಗಿಲು ಮುಚ್ಚಿರುವ ಕೇದಾರನಾಥ ದೇಗುಲದ ಬಾಗಿಲನ್ನು ಏಪ್ರಿಲ್‌ 22ರಂದು ತೆರೆಯಲಾಗುತ್ತದೆ
Last Updated 16 ಫೆಬ್ರುವರಿ 2026, 5:10 IST
ಏ.22ರಂದು ಕೇದಾರನಾಥ ದೇಗುಲದ ಬಾಗಿಲು ಓಪನ್: ಚಾರ್‌ಧಾಮ್‌ ಯಾತ್ರೆ ಆರಂಭ

ಹಲವು ವಿಶೇಷಗಳ ರಾಂಪುರ...

Rampur History: ವೀಳ್ಯದೆಲೆ, ಬದನೆಕಾಯಿ ಖ್ಯಾತಿ ಕಳೆದುಕೊಂಡ ರಾಂಪುರದಲ್ಲಿ ಜಟಂಗಿ ರಾಮೇಶ್ವರ, ಬ್ರಹ್ಮಗಿರಿ ಅಶೋಕ ಶಾಸನ ಮತ್ತು ಮೌರ್ಯರ ಸಮಾಧಿಗಳು ಐತಿಹಾಸಿಕ ಮಹತ್ವ ಸಾರುತ್ತಿವೆ.
Last Updated 14 ಫೆಬ್ರುವರಿ 2026, 23:43 IST
ಹಲವು ವಿಶೇಷಗಳ ರಾಂಪುರ...

ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತ

Uttarakhand Tourism: ಉತ್ತರ ಭಾರತಕ್ಕೆ ಹೋಗಬೇಕು, ಹಿಮಾಲಯದಲ್ಲಿ ಚಾರಣ ಮಾಡಬೇಕು, ಸಾಹಸಮಯ ಅನ್ವೇಷಣೆಯನ್ನು ಕೈಗೊಳ್ಳಬೇಕು ಎನ್ನುವ ಪರ್ವತಾರೋಹಿಗಳಿಗೆ ಉತ್ತರಾಖಂಡ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. 83 ಪ್ರಮುಖ ಹಿಮಾಲಯ ಶಿಖರಗಳನ್ನು ಪರ್ವತಾರೋಹಿಗಳ ಚಾರಣಕ್ಕೆ ಮುಕ್ತವಾಗಿಸಿದೆ.
Last Updated 9 ಫೆಬ್ರುವರಿ 2026, 5:40 IST
ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತ

ಪ್ರವಾಸ: ಮಾರಿಷಸ್‌ ಸ್ವರ್ಗವೂ.. ಮಾಸದ ನೆನಪುಗಳೂ..

Mauritius Travel: ಅರಬ್ ನಾವಿಕರು ಮಾರಿಷಸ್‌ಗೆ ಬಂದು ‘ದಿನಾ ಅರೋಬಿ’ ಹೆಸರಿಟ್ಟು ನೆಲೆಸಿದರು. ಪ್ರಕ್ಷುಬ್ಧ ವಾತಾವರಣಕ್ಕೆ ಹೆದರಿ ದ್ವೀಪ ತ್ಯಜಿಸಿದರು. 1507ರಲ್ಲಿ ಪೋರ್ಚುಗೀಸರು ಹಂಸಗಳ ತಾಣ ಎಂದು ಬಣ್ಣಿಸಿದರು. 1598ರಲ್ಲಿ ಡಚ್ಚರ ಹಡಗು ಚಂಡಮಾರುತಕ್ಕೆ ಸಿಕ್ಕಿ ಹೈರಾಣಾದಾಗ
Last Updated 8 ಫೆಬ್ರುವರಿ 2026, 1:25 IST
ಪ್ರವಾಸ: ಮಾರಿಷಸ್‌ ಸ್ವರ್ಗವೂ.. ಮಾಸದ ನೆನಪುಗಳೂ..
ADVERTISEMENT

ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ಶಿವನ ದೇವಾಲಯಗಳಿವು

Shivaratri Destinations: ಶಿವ ಯೋಗಿಗಳಿಗೆ ಮಹಾಯೋಗಿ; ಗೃಹಸ್ಥರಿಗೆ ಮಹಾಕುಟುಂಬಿ. ಅವನು ಎಲ್ಲ ತಪಸ್ಸುಗಳಿಗೂ ಫಲವನ್ನು ಕೊಡುವವನು. ನಮಿಸಿದ ಭಕ್ತರ ಬೇಡಿಕೆಗಳನ್ನೆಲ್ಲ ಪೂರೈಸುವಷ್ಟು ಅಖಂಡವಾದ ಐಶ್ವರ್ಯಸಂಪನ್ನ. ಇದೇ ಕಾರಣಕ್ಕೆ ಶಿವನ ಆರಾಧನೆ ನಿರಂತರ.
Last Updated 4 ಫೆಬ್ರುವರಿ 2026, 9:11 IST
ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ಶಿವನ ದೇವಾಲಯಗಳಿವು

ಪ್ರವಾಸ: ಏಳು ‘ಆರ್‌’ಗಳ ಭುಜ್‌ನ ಸ್ಮೃತಿ ಭವನ

Gujarat Tourism: ಜನವರಿ 26, 2001ರ ಬೆಳಿಗ್ಗೆ ಸರಿಯಾಗಿ 8:46 ಗಂಟೆಗೆ ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಮುಳುಗಿತ್ತು. ಮಕ್ಕಳು ಉತ್ಸಾಹದಿಂದ ದೇಶದ ಕುರಿತಾದ ಘೋಷಣೆಗಳನ್ನು ಕೂಗುತ್ತ ಧ್ವಜಾರೋಹಣ ಸಂಭ್ರಮದಲ್ಲಿ ಭಾಗವಹಿಸಲು ಸಾಲಾಗಿ ಬರುತ್ತಿದ್ದರು.
Last Updated 1 ಫೆಬ್ರುವರಿ 2026, 1:47 IST
ಪ್ರವಾಸ: ಏಳು ‘ಆರ್‌’ಗಳ ಭುಜ್‌ನ ಸ್ಮೃತಿ ಭವನ

ಅವಿಸ್ಮರಣೀಯ ನೆನಪುಗಳಿಗಾಗಿ ಈ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಿ

Long Weekend Travel: ಈ ವಾರ ಮೂರು ದಿನಗಳು ರಜಾ ಸಿಗುತ್ತಿರುವ ಕಾರಣ ಅನೇಕರು ತುಸು ದೀರ್ಘ ಪ್ರವಾಸವನ್ನೇ ಕೈಗೊಳ್ಳುತ್ತಿದ್ದಾರೆ. ಕಾಶ್ಮೀರ, ಮನಾಲಿ, ರಾಜಸ್ಥಾನ, ಪುದುಚೇರಿ, ಮುನ್ನಾರ್ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡಲು ಇದು ಸೂಕ್ತ ಸಮಯವಾಗಿದೆ.
Last Updated 24 ಜನವರಿ 2026, 12:53 IST
ಅವಿಸ್ಮರಣೀಯ ನೆನಪುಗಳಿಗಾಗಿ ಈ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಿ
ADVERTISEMENT
ADVERTISEMENT
ADVERTISEMENT