ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಅಖಿಲ ಭಾರತ ಮುಷ್ಕರ: ಸಹಜ ಸ್ಥಿತಿಯಲ್ಲಿ ಜನಜೀವನ
LIVE

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬುಧವಾರದ ಸಾರ್ವತ್ರಿಕ ಮುಷ್ಕರದಿಂದ ರಾಜ್ಯದ ಜನಜೀವನಕ್ಕೆ ಯಾವುದೇ ತೊಂದರೆ ಆಗದಂತೆ ಸರ್ಕಾರ ನಿಗಾ ವಹಿಸಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಬೆಂಗಳೂರಿನ ನಮ್ಮ ಮೆಟ್ರೊ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಹಾಲು, ಔಷಧ, ಆಂಬ್ಯುಲೆನ್ಸ್‌ ಮತ್ತು ವೈದ್ಯಕೀಯ ಸೇವೆಯಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿಲ್ಲ.ಮುಷ್ಕರದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಇಲಾಖೆಗಳ ನೌಕರರು ಭಾಗವಹಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
Published : 8 ಜನವರಿ 2020, 3:31 IST
ಫಾಲೋ ಮಾಡಿ
09:2908 Jan 2020

ಗದಗ: ಕಾರ್ಮಿಕ ಸಂಘಟನೆಗಳಿಂದ ಶಾಂತಿಯುತ ಮುಷ್ಕರ

08:5308 Jan 2020
08:3008 Jan 2020

ಬೆಳಗಾವಿ: ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

07:4808 Jan 2020
07:3008 Jan 2020
07:2808 Jan 2020

ಮಂಗಳೂರು: ಬಸ್,‌ ಅಟೋ ಸಂಚಾರ‌ ಸಹಜ: ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

06:3108 Jan 2020
06:1008 Jan 2020
06:0808 Jan 2020

ಬೆಂಗಳೂರು ಗ್ರಾಮಾಂತರ : ಮುಷ್ಕರದಿಂದ ದೂರ ಉಳಿದ ಸಂಘಟನೆಗಳು

06:0508 Jan 2020

ರಾಯಚೂರು: ಹೋರಾಟಕ್ಕೆ ಸಿಮೀತವಾದ ಮುಷ್ಕರ

ADVERTISEMENT
ADVERTISEMENT