<p>ಮೇ 2ರಿಂದ ಚಿತ್ರಕಲಾ ಪರಿಷತ್ತಿನಲ್ಲಿ ಸಿ.ಪಿ.ಲೆನಿನ್ ಅವರು ವಿನ್ಯಾಸಗೊಳಿಸಿರುವ ಬಿದಿರು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.ಮೇ 7ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನ ನಡೆಯಲಿದೆ. ಉರವು ಇಂಡಿಜೆನಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸ್ಟಡೀಸ್ ಸೆಂಟರ್ ಈ ಪ್ರದರ್ಶನ ಆಯೋಜಿಸಿದೆ.</p>.<p>ಬಿದಿರಿನಲ್ಲೂ ವಿಭಿನ್ನವಾದ, ಕ್ರಿಯಾಶೀಲ ಕಲಾಕೃತಿಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಮೊದಲ ಬಾರಿಗೆ ಅವರು ತೋರಿಸಿಕೊಟ್ಟಿದ್ದಾರೆ. ಕೇರಳದ ವಯನಾಡಿನ ಸಂಸ್ಥೆ ಅಲ್ಲಿಯ ಆದಿವಾಸಿಗಳಿಗೆ ನೆರವು ನೀಡುವ ಉದ್ದೇಶದಿಂದ ಬಿದಿರಿನ ಕಲಾಕೃತಿಗಳನ್ನು ರಚಿಸಿತು. ಪೆನ್ ಸ್ಟ್ಯಾಂಡ್ನಿಂದ ಹಿಡಿದು ಮೊಬೈಲ್ ಹೋಲ್ಡರ್ಗಳನ್ನೂ ತಯಾರಿಸಿ ಲಾಭ ಪಡೆದುಕೊಂಡಿತು. ಈ ಹಣ ಆದಿವಾಸಿಗಳ ಜೀವನಕ್ಕೆ ಸಹಾಯವಾಯಿತು.</p>.<p>ಆದರೆ ಕಲಾಕೃತಿಗಳನ್ನು ಯಾವುದೇ ಲಾಭದ ಉದ್ದೇಶ ಇಲ್ಲದೇ ತಯಾರಿಸಲಾಗುತ್ತಿದೆ. ಪೇಂಟಿಂಗ್ಗಳನ್ನು ಮಾತ್ರ ಕಲಾಕೃತಿಗಳಾಗಿ ನೋಡುವ ಬದಲು ಬಿದಿರಿನಿಂದಲೂ ಗೋಡೆಗೆ ಹಾಕುವಂತಹ ಕಲಾಕೃತಿಗಳು ಹಾಗೂ ಮನೆಯ ಕೋಣೆಗಳನ್ನು ಅಲಂಕರಿಸುವ ವಸ್ತುಗಳನ್ನು ತಯಾರಿಸಬಹುದು ಎಂದು ಲೆನಿನ್ ಅವರು ಹೇಳುತ್ತಾರೆ.</p>.<p><strong>ಸ್ಥಳ: </strong>ದೇವರಾಜ್ ಅರಸ್ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಉದ್ಘಾಟನೆ–ಮೇ 2ರಂದು ಸಂಜೆ 4ಕ್ಕೆ, ಅತಿಥಿ–ಬೋಸ್ ಕೃಷ್ಣಮಾಚಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೇ 2ರಿಂದ ಚಿತ್ರಕಲಾ ಪರಿಷತ್ತಿನಲ್ಲಿ ಸಿ.ಪಿ.ಲೆನಿನ್ ಅವರು ವಿನ್ಯಾಸಗೊಳಿಸಿರುವ ಬಿದಿರು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.ಮೇ 7ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನ ನಡೆಯಲಿದೆ. ಉರವು ಇಂಡಿಜೆನಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸ್ಟಡೀಸ್ ಸೆಂಟರ್ ಈ ಪ್ರದರ್ಶನ ಆಯೋಜಿಸಿದೆ.</p>.<p>ಬಿದಿರಿನಲ್ಲೂ ವಿಭಿನ್ನವಾದ, ಕ್ರಿಯಾಶೀಲ ಕಲಾಕೃತಿಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಮೊದಲ ಬಾರಿಗೆ ಅವರು ತೋರಿಸಿಕೊಟ್ಟಿದ್ದಾರೆ. ಕೇರಳದ ವಯನಾಡಿನ ಸಂಸ್ಥೆ ಅಲ್ಲಿಯ ಆದಿವಾಸಿಗಳಿಗೆ ನೆರವು ನೀಡುವ ಉದ್ದೇಶದಿಂದ ಬಿದಿರಿನ ಕಲಾಕೃತಿಗಳನ್ನು ರಚಿಸಿತು. ಪೆನ್ ಸ್ಟ್ಯಾಂಡ್ನಿಂದ ಹಿಡಿದು ಮೊಬೈಲ್ ಹೋಲ್ಡರ್ಗಳನ್ನೂ ತಯಾರಿಸಿ ಲಾಭ ಪಡೆದುಕೊಂಡಿತು. ಈ ಹಣ ಆದಿವಾಸಿಗಳ ಜೀವನಕ್ಕೆ ಸಹಾಯವಾಯಿತು.</p>.<p>ಆದರೆ ಕಲಾಕೃತಿಗಳನ್ನು ಯಾವುದೇ ಲಾಭದ ಉದ್ದೇಶ ಇಲ್ಲದೇ ತಯಾರಿಸಲಾಗುತ್ತಿದೆ. ಪೇಂಟಿಂಗ್ಗಳನ್ನು ಮಾತ್ರ ಕಲಾಕೃತಿಗಳಾಗಿ ನೋಡುವ ಬದಲು ಬಿದಿರಿನಿಂದಲೂ ಗೋಡೆಗೆ ಹಾಕುವಂತಹ ಕಲಾಕೃತಿಗಳು ಹಾಗೂ ಮನೆಯ ಕೋಣೆಗಳನ್ನು ಅಲಂಕರಿಸುವ ವಸ್ತುಗಳನ್ನು ತಯಾರಿಸಬಹುದು ಎಂದು ಲೆನಿನ್ ಅವರು ಹೇಳುತ್ತಾರೆ.</p>.<p><strong>ಸ್ಥಳ: </strong>ದೇವರಾಜ್ ಅರಸ್ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಉದ್ಘಾಟನೆ–ಮೇ 2ರಂದು ಸಂಜೆ 4ಕ್ಕೆ, ಅತಿಥಿ–ಬೋಸ್ ಕೃಷ್ಣಮಾಚಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>