ಶುಕ್ರವಾರ, 17 ಏಪ್ರಿಲ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ಸಿನಿಮಾ ವಿಮರ್ಶೆ (ಸಿನಿಮಾ ಜಗತ್ತು)

ADVERTISEMENT

‘ಟೆರರ್‌’ ಸಿನಿಮಾ ವಿಮರ್ಶೆ: ನಾಯಕನ ವಿಜೃಂಭಣೆಗಷ್ಟೇ ಒತ್ತು

Kannada Film Analysis: ಕಥೆಯ ನಾಯಕನ ವಿಜೃಂಭಣೆಗೆ ಒತ್ತು ನೀಡಿ, ಕಥೆ–ಚಿತ್ರಕಥೆಯತ್ತ ಹೆಚ್ಚಿನ ಗಮನಹರಿಸದೇ ಹೋದರೆ ಸಿನಿಮಾ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.
Last Updated 10 ಏಪ್ರಿಲ್ 2026, 11:04 IST
‘ಟೆರರ್‌’ ಸಿನಿಮಾ ವಿಮರ್ಶೆ: ನಾಯಕನ ವಿಜೃಂಭಣೆಗಷ್ಟೇ ಒತ್ತು

ಕಾಲ್ಪನಿಕ ಕಥೆಯಲ್ಲಿ ಪ್ರತೀಕಾರದ ಅಧ್ಯಾಯಗಳು

Entertainment: ನಿರ್ದೇಶಕ ಆದಿತ್ಯ ಧರ್ ಅವರ ಧುರಂಧರ್‌ ಸಿನಿಮಾದ ಮುಂದುವರಿದ ಭಾಗದಲ್ಲಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ, ನೋಟು ಅಮಾನ್ಯೀಕರಣದ ಘಟನೆಗಳು.
Last Updated 23 ಮಾರ್ಚ್ 2026, 1:16 IST
ಕಾಲ್ಪನಿಕ ಕಥೆಯಲ್ಲಿ ಪ್ರತೀಕಾರದ ಅಧ್ಯಾಯಗಳು

ತಂದೆ–ಮಗಳ ಭಾವುಕ ಪಯಣ

Entertainment: ಲವ್‌ ಮಾಕ್ಟೇಲ್‌–3 ಚಿತ್ರದ ಕಥೆ ಆದಿ ಮತ್ತು ರಮ್ಯಾಳ ಬದುಕಿನ ಸುತ್ತ ಸಾಗುತ್ತದೆ. ಕಳೆದುಕೊಂಡ ಹೆಂಡತಿಯ ನೆನಪಿನಲ್ಲಿ ಮಗಳ ಹೆಸರನ್ನು ನಿಧಿ ಎಂದು ಬದಲಾಯಿಸಿರುತ್ತಾನೆ.
Last Updated 23 ಮಾರ್ಚ್ 2026, 1:16 IST
ತಂದೆ–ಮಗಳ ಭಾವುಕ ಪಯಣ

ಲವ್‌ ಮಾಕ್ಟೇಲ್‌–3 ಸಿನಿಮಾ ವಿಮರ್ಶೆ: ತಂದೆ–ಮಗಳ ಭಾವುಕ ಪಯಣ

Love Mocktail 3: ಆದಿ ಮತ್ತು ನಿಧಿಮಾ ಪ್ರೇಮ ಪಯಣದ ಕಥೆ ‘ಲವ್‌ ಮಾಕ್ಟೇಲ್‌’ನಲ್ಲಿತ್ತು. ಕಥಾನಾಯಕಿ ನಿಧಿಮಾ ತೀರಿಕೊಂಡ ನಂತರ ಒಂಟಿಯಾಗುವ ಆದಿ, ಅನಾಥಾಶ್ರಮದಿಂದ ರಮ್ಯಾಳನ್ನು ದತ್ತು ಪಡೆಯುವಲ್ಲಿಗೆ ಕಥೆ ಸಾಗುತ್ತದೆ.
Last Updated 20 ಮಾರ್ಚ್ 2026, 16:03 IST
ಲವ್‌ ಮಾಕ್ಟೇಲ್‌–3 ಸಿನಿಮಾ ವಿಮರ್ಶೆ: ತಂದೆ–ಮಗಳ ಭಾವುಕ ಪಯಣ

ಧುರಂಧರ್–ದಿ ರಿವೇಂಜ್‌ ಸಿನಿಮಾ ವಿಮರ್ಶೆ: ಕಾಲ್ಪನಿಕ ಕಥೆಯಲ್ಲಿ ಪ್ರತೀಕಾರದ ಅಧ್ಯಾಯ

Dhurandhar Sequel: ಕಳೆದ ಡಿಸೆಂಬರ್‌ನಲ್ಲಿ ತೆರೆಕಂಡ ‘ಧುರಂಧರ್‌’ ಸಿನಿಮಾದ ಮುಂದುವರಿದ ಭಾಗ(ಸೀಕ್ವೆಲ್‌) ಇದಾಗಿದೆ. ನೈಜ ಘಟನೆಗಳಿಗೆ ಕಾಲ್ಪನಿಕ ಕಥೆಯ ಸ್ಪರ್ಶ ನೀಡಿ ಭಾವನಾತ್ಮಕವಾಗಿ ತೆರೆ ಮೇಲೆ ತಂದಿದ್ದಾರೆ.
Last Updated 20 ಮಾರ್ಚ್ 2026, 8:25 IST
ಧುರಂಧರ್–ದಿ ರಿವೇಂಜ್‌ ಸಿನಿಮಾ ವಿಮರ್ಶೆ: ಕಾಲ್ಪನಿಕ ಕಥೆಯಲ್ಲಿ ಪ್ರತೀಕಾರದ ಅಧ್ಯಾಯ

‘ಶೇಷ 2016’ ಸಿನಿಮಾ ವಿಮರ್ಶೆ: ಮಲಯಾಳ ಸ್ವಾದದ ಅಚ್ಚುಕಟ್ಟಾದ ಕನ್ನಡ ಚಿತ್ರ!

Kannada Cinema: ಕಳ್ಳರನ್ನು ಹಿಡಿಯುವ ಪೊಲಿಸರೇ ಕಳ್ಳರಾದರೆ, ಇಡೀ ಇಲಾಖೆಯೇ ಭ್ರಷ್ಟವಾದರೆ ಆಗಬಹುದಾದ ಅನಾಹುತಗಳ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ‘ಶೇಷ 2016’. ಮಲಯಾಳದಲ್ಲಿ ಪೊಲೀಸ್‌ ಠಾಣೆಯನ್ನೇ ಕಥಾನಾಯಕನನ್ನಾಗಿಟ್ಟುಕೊಂಡು ಬಂದ ಸಿನಿಮಾಗಳಂತಿದೆ.
Last Updated 6 ಮಾರ್ಚ್ 2026, 16:23 IST
‘ಶೇಷ 2016’ ಸಿನಿಮಾ ವಿಮರ್ಶೆ: ಮಲಯಾಳ ಸ್ವಾದದ ಅಚ್ಚುಕಟ್ಟಾದ ಕನ್ನಡ ಚಿತ್ರ!

ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

Veera Kambala Movie Review: ಕಂಬಳದ ಸುತ್ತ ಸುತ್ತುವ ಕಾಲ್ಪನಿಕ ಕಥೆ ‘ವೀರ ಕಂಬಳ’. ತುಳುನಾಡಿನ ಸಾಂಸ್ಕೃತಿಕ ಲೋಕ, ಕಂಬಳದ ನಂಬಿಕೆ ಹಾಗೂ ಆಚರಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 15:24 IST
ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ
ADVERTISEMENT

ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ

The Rise of Ashoka: ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿನ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎನ್ನುವ ತತ್ವವೇ ಸಿನಿಮಾದ ಜೀವಾಳ. ಇತ್ತೀಚೆಗೆ ತೆರೆಕಂಡ ಹೆಬ್ಬುಲಿ ಕಟ್‌ ಲ್ಯಾಂಡ್‌ಲಾರ್ಡ್‌ ರೀತಿಯೇ ದಬ್ಬಾಳಿಕೆ ಅಸ್ಪೃಶ್ಯತೆ ಇದೆ.
Last Updated 27 ಫೆಬ್ರುವರಿ 2026, 9:40 IST
ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ

ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ ಸಿನಿಮಾ ವಿಮರ್ಶೆ: ಅಚ್ಚುಕಟ್ಟಾದ ‘ಸೀತಾರಾಮ್‌’

Vijay Raghavendra: ಮಲೆನಾಡಿನ ಆನೆಗದ್ದೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ‍್ರಕರಣಗಳ ಕುರಿತಾದ ಕಥೆ ಹೊಂದಿರುವ ಚಿತ್ರ ‘ಸೀತಾರಾಮ್‌ ಬಿನೋಯ್‌’ 2021ರಲ್ಲಿ ತೆರೆ ಕಂಡಿತ್ತು. ಈಗ 'ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌' ಮರ್ಡರ್ ಮಿಸ್ಟ್ರಿ ಕಥೆ ಹೊಂದಿದೆ.
Last Updated 20 ಫೆಬ್ರುವರಿ 2026, 15:40 IST
ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ ಸಿನಿಮಾ ವಿಮರ್ಶೆ: ಅಚ್ಚುಕಟ್ಟಾದ ‘ಸೀತಾರಾಮ್‌’

‘ಮಾರ್ನಮಿ’ ಸಿನಿಮಾ ವಿಮರ್ಶೆ: ಕರಾವಳಿ ಸೊಗಡು, ‘ಮಾರ್ನಮಿ’ ಸೊಗಸು

Marnami Kannada Film: ಕರಾವಳಿ ಭಾಗದ ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಕಥಾವಸ್ತುಗಳನ್ನಾಗಿ ಇಟ್ಟುಕೊಂಡು ಹಲವು ಸಿನಿಮಾಗಳು ಬಂದಿವೆ. ‘ಮಾರ್ನಮಿ’ಯೂ ಕರಾವಳಿಯ ಹುಲಿವೇಷ ಹಿನ್ನೆಲೆಯಲ್ಲಿ ಪ್ರೇಮಕಥೆಯೊಂದನ್ನು ತೆರೆಗೆ ತಂದಿದೆ.
Last Updated 20 ಫೆಬ್ರುವರಿ 2026, 9:51 IST
‘ಮಾರ್ನಮಿ’ ಸಿನಿಮಾ ವಿಮರ್ಶೆ: ಕರಾವಳಿ ಸೊಗಡು, ‘ಮಾರ್ನಮಿ’ ಸೊಗಸು
ADVERTISEMENT
ADVERTISEMENT
ADVERTISEMENT