ಕನಕಗಿರಿ ನಿಯೋಜಿತ ತಾಲ್ಲೂಕಿನಲ್ಲಿ ನವಲಿ ಮತ್ತು ನವಲಿ ರೈಸ್ಟೆಕ್ ಪಾರ್ಕ್ ಉಳಿಸುವ ವಿಷಯವನ್ನು ಬಗೆಹರಿಸಲಾಗವುದು, ಕಾರಟಗಿ ಹಾಗೂ ನವಲಿ ಭಾಗದ ಪ್ರಮುಖರನ್ನು ಕರೆದು ಚರ್ಚಿಸಲಾಗುತ್ತಿದೆ. ಕೆರೆಗಳಲ್ಲಿ ಜಂಗಲ್ ಬೆಳೆದ ಪರಿಣಾಮ ನೀರು ಹರಿಯಲು ಸಮಸ್ಯೆಯಾಗುತ್ತಿದ್ದು ಜಂಗಲ್ ಕಟಿಂಗ್ ಮಾಡಿಸಲು ಅನುದಾನ ನೀಡಲಾಗುವುದು ಎಂದರು. ಬಸರಿಹಾಳ, ಕಲಕೇರಿ, ಲಾಯದುಣಸಿ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು,