‘ಹಿಂದೂ ಸಮಾಜದ ಪ್ರಬಲ ಸಾಮಾಜಿಕ ಶಕ್ತಿ ಹಿಂದೂ ಜಾಗರಣ ವೇದಿಕೆಯನ್ನು ‘ಟಾರ್ಗೆಟ್’ ಮಾಡ ಲಾಗುತ್ತಿದೆ. ಮೂಲಭೂತವಾದಿ ಮುಸ್ಲಿಂರನ್ನು ಬಿಟ್ಟು ಹಿಂದೂ ಸಾಮಾ ಜಿಕ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ, ಹಿಂದೂ ಚಳವಳಿಯನ್ನು ಹತ್ತಿಕ್ಕಲು ಜಿಲ್ಲಾ ಆಡಳಿತ ಮುಂದಾಗಿದೆ’ ಎಂದು ದೂರಿದ್ದಾರೆ. ‘ಮುಸ್ಲಿಂಮರ ಮತದಿಂದಲೇ ನನ್ನ ಗೆಲುವು’ ಎಂಬ ಕಾಂಗ್ರೆಸ್ ಸರ್ಕಾರದ ಕೋಮುವಾದಿ ಹೇಳಿಕೆ ಸೆಕ್ಯುಲರ್ ಮುಖವಾಡವನ್ನು ಕಳಚಿಹಾಕಿದೆ’ ಎಂದಿದ್ದಾರೆ.