‘ಅಲ್ಪಸಂಖ್ಯಾತರ ವಿರುದ್ದ ದಾಖಲಾಗಿದ್ದ ಅಪರಾಧ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಸುತ್ತೋಲೆ ಹೊರಡಿಸಿರುವ ಸರ್ಕಾರ, ಹಿಂದೂಗಳನ್ನು ಅದರಿಂದ ದೂರವಿರಿಸಿದೆ. ಹಿಂದೂ ಮಠಗಳು, ದೇವಸ್ಥಾನಗಳ ಆಸ್ತಿ ಕಬಳಿಸುವ ಹೊಂಚು ಹಾಕುತ್ತಿರುವ ಸಿದ್ದರಾಮಯ್ಯ ಮುಸ್ಲಿಮರು, ಕ್ರೈಸ್ತರ ಮಸೀದಿ ಮತ್ತು ಚರ್ಚ್ಗಳನ್ನು ಪರಿಗಣಿಸದೇ ಇರುವುದು ಏಕೆ’ ಎಂದು ಅವರು ಹರಿಹಾಯ್ದರು.