* ಬಿಸಿಗಾಳಿ ಪರಿಣಾಮ ಬಿಹಾರದಲ್ಲಿ ಜೂನ್ 8ರವರೆಗೆ ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ
* ಒಡಿಶಾದ 19 ಸ್ಥಳಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ದಾಖಲು
* ಉತ್ತರ ಪ್ರದೇಶದ ಲಖಿಂಪುರ ಖೀರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಜೋರಾಗಿ ಗಾಳಿ ಬೀಸಿದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿಯೂ ಜನರು ಪರದಾಡಿದರು
ವಿಪಕ್ಷಗಳ ಒತ್ತಡಕ್ಕೆ ಮಣಿದು ಶಾಲೆಗಳಿಗೆ ಘೋಷಿಸಲಾಗಿದೆ. ಆದರೆ ಶಿಕ್ಷಕರಿಗೆ ಶಾಲೆಗಳಿಗೆ ಬರುವಂತೆ ಸೂಚಿಸಿರುವುದು ಯಾಕೆ? ಮಕ್ಕಳೇ ಇಲ್ಲದಿರುವಾಗ ಅವರು ಏನು ಮಾಡುತ್ತಾರೆ?