ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

AAP, BJP ವಿರುದ್ಧ ಕಾಂಗ್ರೆಸ್ 'ಶ್ವೇತಪತ್ರ': ಕೇಜ್ರಿವಾಲ್ ವಿರುದ್ಧ ಮಾಕೆನ್ ಕಿಡಿ

Published : 25 ಡಿಸೆಂಬರ್ 2024, 10:55 IST
Last Updated : 25 ಡಿಸೆಂಬರ್ 2024, 10:55 IST
ಫಾಲೋ ಮಾಡಿ
Comments
ಎಎಪಿಯೊಂದಿಗೆ ಮೈತ್ರಿ 'ಪ್ರಮಾದ'
ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಂಡದ್ದು 'ಪ್ರಮಾದ' ಎಂದು ಮಾಕೆನ್‌ ಹೇಳಿದ್ದಾರೆ. ಆದರೆ, ಅದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ. '2013ರಲ್ಲಿ 40 ದಿನ ಎಎಪಿಯನ್ನು ಬೆಂಬಲಿಸಿದ್ದೇ, ರಾಷ್ಟ್ರ ರಾಜಧಾನಿಯ ಈಗಿನ ಸ್ಥಿತಿ ಹಾಗೂ ಇಲ್ಲಿ ಕಾಂಗ್ರೆಸ್‌ ದುರ್ಬಲಗೊಳ್ಳಲು ಕಾರಣ ಎಂದು ನನಗನಿಸುತ್ತಿದೆ. ದೆಹಲಿಯಲ್ಲಿ ಮೈತ್ರಿಮಾಡಿಕೊಳ್ಳುವ ಮೂಲಕ ಅದೇ ಪ್ರಮಾದವನ್ನು ಪುನರಾವರ್ತಿಸಲಾಯಿತು. ಅದನ್ನು ಸರಿಪಡಿಸಿಕೊಳ್ಳಬೇಕಿದೆ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT