ಈ ಬಗ್ಗೆ ಜೀ ನ್ಯೂಸ್ಗೆ ಪ್ರತಿಕ್ರಿಯಿಸಿರುವ ಸಾವಂತ್, ಎಂದಿನಂತೆ ಮಂಗಳವಾರ ಬೆಳಿಗ್ಗೆ ರೈಲು ಚಲಾಯಿಸಿಕೊಂಡ ಬಂದೆ. ಆಗ ಅಂಧೇರಿಯಿಂದ ಸ್ವಲ್ಪ ದೂರದಲ್ಲಿಯೇ ಪಾದಚಾರಿ ಮೇಲ್ಸೇತುವೆ ಕೆಳಗೆ ಬೀಳುತ್ತಿರುವುದನ್ನು ಗಮನಿಸಿದೆ. ಅನಾಹುತದಿಂದ ಪ್ರಯಾಣಿಕರನ್ನು ಕಾಪಾಡುವಸಲುವಾಗಿ ತಕ್ಷಣವೇ ಬ್ರೇಕ್ ಹಾಕಿದೆ ಎಂದು ಹೇಳಿದ್ದಾರೆ.