ಕೊಲ್ಕತ್ತಾ:ಪಶ್ಚಿಮಬಂಗಾಳದಲ್ಲಿಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು,ತೃಣಮೂಲ ಕಾಂಗ್ರೆಸ್ ಅಥವಾಮಮತಾಬ್ಯಾನರ್ಜಿಗೆ ಈ ಕಾಯ್ದೆಯನ್ನು ತಡೆಯಲುಸಾಧ್ಯವಿಲ್ಲಎಂದು ಪಶ್ಚಿಮಬಂಗಾಳದಬಿಜೆಪಿಅಧ್ಯಕ್ಷದಿಲೀಪ್ ಘೋಷ್ ಹೇಳಿದ್ದಾರೆ.
ಭಾರತದಲ್ಲಿ ಮೊದಲಿಗೆಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿರುವ ಪಶ್ಚಿಮಬಂಗಾಳದಮುಖ್ಯಮಂತ್ರಿಮಮತಬ್ಯಾನರ್ಜಿರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದರು.
ಮಮತಬ್ಯಾನರ್ಜಿ ಅವರು ಮತಬ್ಯಾಂಕ್ಕಳೆದುಕೊಳ್ಳುವಭಯದಲ್ಲಿದ್ದಾರೆಎಂದು ಲೇವಡಿ ಮಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿಯೇ ಮೊದಲಿಗೆಜಾರಿಗೆತರಲಾಗಿವುದುಎಂದು ಹೇಳಿದ್ದಾರೆ.
ಅಕ್ರಮವಾಗಿನುಸುಳಿರುವವರಬಗ್ಗೆತಲೆಕೆಡಿಸಿಕೊಂಡಿದ್ದಾರೆಆದರೆ ನಿರಾಶ್ರಿತರಾಗಿರುವ ಹಿಂದೂಗಳ ಬಗ್ಗೆ ಅನುಕಂಪ ಇಲ್ಲ ಎಂದು ಅವರು ಆರೋಪಿಸಿದ್ದಾರೆ.