‘ದೇಶದ ಏಕತೆಯನ್ನು ಬಿಜೆಪಿ ಛಿದ್ರ ಮಾಡಿದೆ. ಹಿಂದೂ–ಮುಸ್ಲಿಮರ ನಡುವೆ ಬಿರುಕು ಮೂಡಿಸುವ ನಾಚಿಕೆಗೆಟ್ಟ ಕೆಲಸ ಮಾಡಿರುವ ಬಿಜೆಪಿ, ಈಗ ಪಂಜಾಬ್ನ ಶಾಂತಿಪ್ರಿಯ ಹಿಂದೂಗಳನ್ನು ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟುತ್ತಿದೆ. ದೇಶಪ್ರೇಮಿ ಪಂಜಾಬ್ ಅನ್ನು ಕೋಮು ಜ್ವಾಲೆಗೆ ತಳ್ಳುತ್ತಿದೆ’ ಎಂದು ಸುಖಬೀರ್ ಟ್ವೀಟ್ ಮಾಡಿದ್ದಾರೆ.