ಬಿಆರ್ಎಸ್ಶಾಸಕ ರೋಹಿತ್ ರೆಡ್ಡಿ ಅವರು ಶಾಸಕರ ಖರೀದಿ ಯತ್ನದ ಕುರಿತು ದೂರು ನೀಡಿದ್ದರು. ಬಿಜೆಪಿ ಸೇರುವಂತೆ ಆಡಳಿತಾರೂಢ ಬಿಆರ್ಎಸ್ನ ನಾಲ್ವರು ಶಾಸಕರನ್ನು ಸಂಪರ್ಕಿಸಿದ್ದರು ಎಂಬ ಆರೋಪದ ಮೇಲೆದೆಹಲಿಯ ರಾಮಚಂದ್ರ ಭಾರತಿ, ಹೈದರಾಬಾದ್ನ ನಂದು ಕುಮಾರ್ ಮತ್ತು ತಿರುಪತಿಯ ಸಿಂಹಯಾಜಿ ಸ್ವಾಮಿ ಎಂಬುವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರು.ಹೈಕೋರ್ಟ್ ಇವರಿಗೆ ಇತ್ತೀಚೆಗೆ ಜಾಮೀನು ನೀಡಿದೆ.